ರಾಮನಾಥಿ (ಗೋವಾ) – ಫೋಂಡಾ ಇಲ್ಲಿಯ ಸಾಧಕ ಶ್ರೀ. ಲಕ್ಷ್ಮಣ ಗೋರೆ (೮೦ ವರ್ಷ) ಇವರು ಸನಾತನದ ೧೧೪ ನೇ ವ್ಯಷ್ಟಿ ಸಂತ ಪದವಿಯಲ್ಲಿ ವಿರಾಜಮಾನರಾಗಿರುವ ಆನಂದ ವಾರ್ತೆಯನ್ನು ಸನಾತನದ ಶ್ರೀಸತ್ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ಘೋಷಣೆ ಮಾಡಿದರು. ಸನಾತನದ ಸದ್ಗುರು ಡಾ. ಮುಕುಲ ಗಾಡಗೀಳ ಇವರು ಪೂ. ಗೊರೆಅಜ್ಜ ಅವರ ಸನ್ಮಾನ ಮಾಡಿದರು. ಈ ವೇಳೆ ಸನಾತನದ ಸಂತರು, ಅದೇ ರೀತಿ ಶ್ರೀ. ಲಕ್ಷ್ಮಣ ಗೊರೆ ಇವರ ಪತ್ನಿ ಸೌ. ಮಂಗಲಾ ಗೊರೆ (ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟ), ಮಗಳು ಸೌ. ಗೌರಿ ಆಫಳೆ, ಅಳಿಯ ಶ್ರೀ. ವೈಭವ ಆಫಳೆ(ಶೇ. ೬೪ ರಷ್ಟು ಅಧ್ಯಾತ್ಮಿಕ ಮಟ್ಟ) ಹಾಗೂ ಮೊಮ್ಮಗಳು ಕು. ಯೋಗಿನಿ ಆಫಳೆ ಸಹಿತ ಇತರ ಸಾಧಕರೂ ಉಪಸ್ಥಿತರಿದ್ದರು
ಸನಾತನ ಪ್ರಭಾತ > ಸಾಧನೆ > ಫೋಂಡಾ (ಗೋವಾ) ಇಲ್ಲಿಯ ಶ್ರೀ. ಲಕ್ಷ್ಮಣ ಗೊರೆ (೮೦ ವರ್ಷ) ಇವರು ಸನಾತನದ ೧೧೪ನೇ ವ್ಯಷ್ಟಿ ಸಂತಪದವಿಯಲ್ಲಿ ವಿರಾಜಮಾನ !
ಫೋಂಡಾ (ಗೋವಾ) ಇಲ್ಲಿಯ ಶ್ರೀ. ಲಕ್ಷ್ಮಣ ಗೊರೆ (೮೦ ವರ್ಷ) ಇವರು ಸನಾತನದ ೧೧೪ನೇ ವ್ಯಷ್ಟಿ ಸಂತಪದವಿಯಲ್ಲಿ ವಿರಾಜಮಾನ !
ಸಂಬಂಧಿತ ಲೇಖನಗಳು
- ‘ಅಹಂಭಾವದಿಂದಾದ ಒಳ್ಳೆಯ ಕೃತಿಯೂ ದೇವರಿಗೆ ಇಷ್ಟವಾಗುವುದಿಲ್ಲ’, ಎಂಬುದನ್ನು ಪರಾತ್ಪರ ಗುರು ಡಾ. ಆಠವಲೆಯವರು ಒಂದು ಪ್ರಸಂಗದಿಂದ ಕಲಿಸಿದುದರಿಂದ ಅಹಂ ನಿರ್ಮೂಲನೆಯ ಮಹತ್ವ ಮನಸ್ಸಿನಲ್ಲಿ ಮೂಡುವುದು !
- ಪರಾತ್ಪರ ಗುರು ಡಾ. ಜಯಂತ ಆಠವಲೆಯವರಿಗೆ ಸಾಧನೆಯ ವಿಷಯದಲ್ಲಿ ಸಾಧಕರು ಕೇಳಿದ ಕೆಲವು ಪ್ರಶ್ನೆಗಳು ಮತ್ತು ಅವುಗಳಿಗೆ ಅವರು ನೀಡಿರುವ ಉತ್ತರಗಳು !
- ದೈವೀ ಮಕ್ಕಳ ಜಾತಕಗಳಲ್ಲಿ ಅಧ್ಯಾತ್ಮದ ದೃಷ್ಟಿಯಿಂದ ಉತ್ತಮ ಯೋಗ !
- ಪ.ಪೂ. ಗುರುದೇವ ಡಾ. ಕಾಟೆಸ್ವಾಮೀಜಿ ಇವರ ವಿಚಾರಧನ !
- ವರ್ತಮಾನ ಸ್ಥಿತಿಯಲ್ಲಿ ಭಗವಂತನ ತತ್ತ್ವ ಯಾವ ದೇವತೆಯ ರೂಪದಲ್ಲಿ ನಮ್ಮ ಎದುರಿಗೆ ಬರುತ್ತದೆಯೋ, ಆ ರೂಪಕ್ಕೆ ಪ್ರಾರ್ಥನೆ ಮಾಡಿ ಆ ರೂಪದೊಂದಿಗೆ ಏಕರೂಪವಾಗಲು ಪ್ರಯತ್ನ ಮಾಡಲು ಸಾಧ್ಯವಾದರೆ ಸರ್ವವ್ಯಾಪಿ ಭಗವಂತನೊಂದಿಗೆ ಏಕರೂಪವಾಗಬಹುದು
- Sanatan Sanstha : ಸನಾತನ ಸಂಸ್ಥೆಯ ರಜತ ಮಹೋತ್ಸವದ ಪ್ರಯುಕ್ತ ಪುಣೆಯಲ್ಲಿ ‘ಸನಾತನ ಗೌರವ ದಿಂಡಿ(ಮೆರವಣಿಗೆ) !