
ರಾಮನಾಥಿ (ಗೋವಾ) – ಫೋಂಡಾ ಇಲ್ಲಿಯ ಸಾಧಕ ಶ್ರೀ. ಲಕ್ಷ್ಮಣ ಗೋರೆ (೮೦ ವರ್ಷ) ಇವರು ಸನಾತನದ ೧೧೪ ನೇ ವ್ಯಷ್ಟಿ ಸಂತ ಪದವಿಯಲ್ಲಿ ವಿರಾಜಮಾನರಾಗಿರುವ ಆನಂದ ವಾರ್ತೆಯನ್ನು ಸನಾತನದ ಶ್ರೀಸತ್ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ಘೋಷಣೆ ಮಾಡಿದರು. ಸನಾತನದ ಸದ್ಗುರು ಡಾ. ಮುಕುಲ ಗಾಡಗೀಳ ಇವರು ಪೂ. ಗೊರೆಅಜ್ಜ ಅವರ ಸನ್ಮಾನ ಮಾಡಿದರು. ಈ ವೇಳೆ ಸನಾತನದ ಸಂತರು, ಅದೇ ರೀತಿ ಶ್ರೀ. ಲಕ್ಷ್ಮಣ ಗೊರೆ ಇವರ ಪತ್ನಿ ಸೌ. ಮಂಗಲಾ ಗೊರೆ (ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟ), ಮಗಳು ಸೌ. ಗೌರಿ ಆಫಳೆ, ಅಳಿಯ ಶ್ರೀ. ವೈಭವ ಆಫಳೆ(ಶೇ. ೬೪ ರಷ್ಟು ಅಧ್ಯಾತ್ಮಿಕ ಮಟ್ಟ) ಹಾಗೂ ಮೊಮ್ಮಗಳು ಕು. ಯೋಗಿನಿ ಆಫಳೆ ಸಹಿತ ಇತರ ಸಾಧಕರೂ ಉಪಸ್ಥಿತರಿದ್ದರು
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !
ಯಜ್ಞಗಳನ್ನು ಆಯೋಜಿಸುವಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ವ್ಯಾಪಕ ಉದ್ದೇಶ !