ಪಾಕಿಸ್ತಾನದಲ್ಲಿ ಜಿಹಾದಿ ಭಯೋತ್ಪಾದಕರಿಗೆ ಎಂದಾದರೂ ಶಿಕ್ಷೆಯಾಗಲು ಸಾಧ್ಯವೇ ?- ಸಂಪಾದಕರು

ಲಾಹೋರ್ (ಪಾಕಿಸ್ತಾನ) – ಭಯೋತ್ಪಾದಕರಿಗೆ ಆರ್ಥಿಕ ಸಹಾಯ ಮಾಡಿದ ಪ್ರಕರಣದಲ್ಲಿ ಲಾಹೋರ್ ನ್ಯಾಯಾಲಯವು ಮುಂಬಯಿಯ ಮೇಲಾದ ದಾಳಿಯ ಮುಖ್ಯ ಸೂತ್ರಧಾರ ಭಯೋತ್ಪಾದಕ ಆಫೀಸ್ ಸಯಿದ ಮತ್ತು ಜಮಾತ್-ಉದ್-ದವಾ ಈ ಜಿಹಾದಿ ಭಯೋತ್ಪಾದಕ ಸಂಘಟನೆಯ 5 ಭಯೋತ್ಪಾದಕರನ್ನು ಸಾಕ್ಷಿಯ ಅಭಾವದಿಂದ ಖುಲಾಸೆಗೊಳಿಸಿದೆ. ಈ ಆರು ಜನರಿಗೆ ಭಯೋತ್ಪಾದನೆ ವಿರೋಧಿ ನ್ಯಾಯಾಲಯವು ನೀಡಿರುವ ಶಿಕ್ಷೆಯನ್ನು ಉಚ್ಚನ್ಯಾಯಾಲಯವು ರದ್ದುಪಡಿಸಿದೆ. ಲಾಹೋರನ ಭಯೋತ್ಪಾದಕ ವಿರೋಧಿ ನ್ಯಾಯಾಲಯವು ಈ ವರ್ಷ ಎಪ್ರಿಲ್ನಲ್ಲಿ ಆಫೀಸ ಸಯಿದ ಸಹಿತ ಆರು ಜನರಿಗೆ ತಲಾ 9 ವರ್ಷದ ಶಿಕ್ಷೆಯನ್ನು ನೀಡಿತ್ತು.
#IEWorld | Lahore High Court acquits six JuD leaders in terror financing casehttps://t.co/jCLvOd5ISV
— The Indian Express (@IndianExpress) November 6, 2021
Teesta River Project : ಭಾರತವನ್ನು ಬದಿಗೊತ್ತಿ ಚೀನಾಕ್ಕೆ ೯ ಸಾವಿರ ಕೋಟಿ ರೂಪಾಯಿಗಳ ತೀಸ್ತಾ ನದಿ ಯೋಜನೆ ಒಪ್ಪಿಸಿದ ಬಾಂಗ್ಲಾದೇಶ !
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump