ಪಾಕಿಸ್ತಾನದಲ್ಲಿ ಜಿಹಾದಿ ಭಯೋತ್ಪಾದಕರಿಗೆ ಎಂದಾದರೂ ಶಿಕ್ಷೆಯಾಗಲು ಸಾಧ್ಯವೇ ?- ಸಂಪಾದಕರು

ಲಾಹೋರ್ (ಪಾಕಿಸ್ತಾನ) – ಭಯೋತ್ಪಾದಕರಿಗೆ ಆರ್ಥಿಕ ಸಹಾಯ ಮಾಡಿದ ಪ್ರಕರಣದಲ್ಲಿ ಲಾಹೋರ್ ನ್ಯಾಯಾಲಯವು ಮುಂಬಯಿಯ ಮೇಲಾದ ದಾಳಿಯ ಮುಖ್ಯ ಸೂತ್ರಧಾರ ಭಯೋತ್ಪಾದಕ ಆಫೀಸ್ ಸಯಿದ ಮತ್ತು ಜಮಾತ್-ಉದ್-ದವಾ ಈ ಜಿಹಾದಿ ಭಯೋತ್ಪಾದಕ ಸಂಘಟನೆಯ 5 ಭಯೋತ್ಪಾದಕರನ್ನು ಸಾಕ್ಷಿಯ ಅಭಾವದಿಂದ ಖುಲಾಸೆಗೊಳಿಸಿದೆ. ಈ ಆರು ಜನರಿಗೆ ಭಯೋತ್ಪಾದನೆ ವಿರೋಧಿ ನ್ಯಾಯಾಲಯವು ನೀಡಿರುವ ಶಿಕ್ಷೆಯನ್ನು ಉಚ್ಚನ್ಯಾಯಾಲಯವು ರದ್ದುಪಡಿಸಿದೆ. ಲಾಹೋರನ ಭಯೋತ್ಪಾದಕ ವಿರೋಧಿ ನ್ಯಾಯಾಲಯವು ಈ ವರ್ಷ ಎಪ್ರಿಲ್ನಲ್ಲಿ ಆಫೀಸ ಸಯಿದ ಸಹಿತ ಆರು ಜನರಿಗೆ ತಲಾ 9 ವರ್ಷದ ಶಿಕ್ಷೆಯನ್ನು ನೀಡಿತ್ತು.
#IEWorld | Lahore High Court acquits six JuD leaders in terror financing casehttps://t.co/jCLvOd5ISV
— The Indian Express (@IndianExpress) November 6, 2021
‘ಬ್ರಿಕ್ಸ್’ ಜಾಗತಿಕ ಆರ್ಥಿಕತೆಯ ಹೊಸ ಮಹಾಶಕ್ತಿ ! – ವ್ಲಾಡಿಮಿರ್ ಪುಟಿನ್
ಇರಾನ್-ಇಸ್ರೇಲ್ ನಡುವೆ ಮತ್ತೆ ಭುಗಿಲೆದ್ದ ಯುದ್ಧದ ಕಿಚ್ಚು !
ಫಿಲಿಪೈನ್ಸ್ನಲ್ಲಿ 7.8 ರಿಕ್ಟರ್ ತೀವ್ರತೆಯ ಭೂಕಂಪ : 19 ಜನರ ಸಾವು !
Singapore Blocks Anti-India Content: ಭಾರತೀಯರನ್ನು ಅಪಖ್ಯಾತಿಗೊಳಿಸುವ ಚೀನಿ ನಾಗರಿಕರ ಆನ್ ಲೈನ್ ಅಭಿಯಾನವನ್ನು ಬಯಲಿಗೆಳೆದ ಸಿಂಗಾಪುರ ಸರಕಾರ
ಭಾರತದಲ್ಲಿ ಕುಸಿಯುತ್ತಿರುವ ಪ್ರಜನನ ದರದ ಕುರಿತು ಇಲಾನ್ ಮಸ್ಕ್ ಕಳವಳ
ಅಮೆರಿಕದಲ್ಲಿ ಅಪರಿಚಿತರಿಂದ ಭಾರತೀಯ ಯುವಕನ ಗುಂಡಿಕ್ಕಿ ಕೊಲೆ