ಪುಲ್ವಾಮಾದಲ್ಲಿ ದಾಳಿಯ ನಂತರ ನಿಂತಿತ್ತು ಪರಂಪರೆ !
|
* ಪಾಕಿಸ್ತಾನವು ಅದೇನು ಮಾಡಿತೆಂದು ಭಾರತವು ಈ ಪರಂಪರೆಯನ್ನು ಪುನಃ ಆರಂಭಿಸಿತು ? ಪಾಕಿಸ್ತಾನ ಮತ್ತು ಅದರ ಬೆಂಬಲಿತ ಉಗ್ರರು ನಿರಂತರವಾಗಿ ಕಾಶ್ಮೀರದ ಮೇಲೆ ದಾಳಿ ಮಾಡುತ್ತಿರುವಾಗಲೂ ಪಾಕಿಸ್ತಾನಕ್ಕೆ ಸಿಹಿ ಕೊಡುವ ಮತ್ತು ಅವರಿಂದ ಸಿಹಿ ಪಡೆಯುವ ಅವಶ್ಯಕತೆ ಏನಿತ್ತು ? – ಸಂಪಾದಕರು * ಇದು ಹಾವಿಗೆ ಹಾಲುಣಿಸುವಂತೆ ಅಲ್ಲವೇ ?- ಸಂಪಾದಕರು |

ನವ ದೆಹಲಿ – ಭಾರತ-ಪಾಕಿಸ್ತಾನ ಗಡಿಯಲ್ಲಿ ಮೂರು ವರ್ಷಗಳ ನಂತರ ದೀಪಾವಳಿಯ ಪ್ರಯುಕ್ತ ಉಭಯ ದೇಶದ ಸೈನಿಕರು ಪರಸ್ಪರರಿಗೆ ಸಿಹಿ ಹಂಚಿದರು. ಜಮ್ಮು-ಕಾಶ್ಮೀರ್, ಪಂಜಾಬ್, ರಾಜಸ್ಥಾನ ಮುಂತಾದ ಗಡಿಭಾಗದಲ್ಲಿ ಸಿಹಿ ಹಂಚಲಾಯಿತು. ಇದರ ಮೊದಲು ಪ್ರತಿವರ್ಷ ಈ ಪರಂಪರೆ ನಡೆಯುತ್ತಿತ್ತು; ಆದರೆ ಕಾಶ್ಮೀರದಲ್ಲಿ ಪುಲ್ವಾಮಾದಲ್ಲಿಯ ಉಗ್ರರ ದಾಳಿಯ ನಂತರ ಈ ಪರಂಪರೆ ನಿಲ್ಲಿಸಲಾಗಿತ್ತು.
Personnel of the border security force and #Pakistan Rangers exchanged sweets and #Diwali wishes on the international border in Gujarat and Barmer in neighbouring Rajasthan on Thursday, according to the #BSF.https://t.co/A1pLKD4yqV
— The Hindu (@the_hindu) November 4, 2021
ರಾಜಸ್ಥಾನದ ಬಾಡಮೇರ್ ಜಿಲ್ಲೆಗೆ ಹೊಂದಿಕೊಂಡಿರುವ ಭಾರತ-ಪಾಕಿಸ್ತಾನ ಗಡಿಯಲ್ಲಿ ಭಾರತದ ಗಡಿ ಭದ್ರತಾ ದಳದ ಸೈನಿಕ ಮತ್ತು ಪಾಕಿಸ್ತಾನದ ಸೈನಿಕ ಪರಸ್ಪರರಿಗೆ ಸಿಹಿ ಹಂಚಿದರು. ಪಂಜಾಬದ ಅಮೃತಸರ್ದಲ್ಲಿ ಪ್ರಸಿದ್ಧ ಅಟಾರಿ-ವಾಘಾ ಗಡಿಯಲ್ಲಿ ಭಾರತ ಮತ್ತು ಪಾಕಿಸ್ತಾನ ಸೈನಿಕರು ಪರಸ್ಪರರಿಗೆ ಸಿಹಿ ತಿನ್ನಿಸಿದರು. ಜಮ್ಮು-ಕಾಶ್ಮೀರದ ಕುಪವಾಡ ಜಿಲ್ಲೆಯ ಗಡಿಯಲ್ಲಿಯೂ ಸೈನಿಕರಿಂದ ಇದೇ ರೀತಿಯ ಸಿಹಿ ಹಂಚಲಾಯಿತು.
ಭಾರತದ ಗಡಿಯಲ್ಲಿ ಚೀನಾ ನಿರ್ಮಿತ ಕ್ಯಾಮೆರಾಗಳ ಅಳವಡಿಸಿದ ನೇಪಾಳ!
ಚಿಂಚವಡ (ಪುಣೆ)ದಲ್ಲಿನ ಶ್ರೀ ಮೋರಯಾ ಗೋಸಾವಿ ಮಂದಿರ ಪರಿಸರದ ಜಾತ್ರೆಯಲ್ಲಿ ‘ಮೇಡ್ ಇನ್ ಪಾಕಿಸ್ತಾನ್’ ಲೇಬಲ್ ಇರುವ ಚಾದರಗಳ ಮಾರಾಟ!
ಅಂಡಮಾನ್ ನ ‘ಶಾಲೋ ಆಫ್ಶೋರ್ ಬ್ಲಾಕ್’ನಲ್ಲಿ ಎರಡನೇ ಅತಿ ದೊಡ್ಡ ನೈಸರ್ಗಿಕ ಅನಿಲದ ನಿಕ್ಷೇಪ ಪತ್ತೆ
ಅಮೆರಿಕದ ‘ಬ್ಲೂಮ್ ಬರ್ಗ್’ ಸುದ್ದಿ ಸಂಸ್ಥೆಯು ತನ್ನ ಭಾರತ ವಿರೋಧಿ ಲೇಖನ ಹಿಂಪಡೆಯಿತು!
ಭಾರತೀಯರು ಜಗತ್ತಿನ ಅತ್ಯಂತ ಪ್ರತಿಭಾವಂತ ಜನರಲ್ಲಿ ಒಬ್ಬರಾಗಿದ್ದಾರೆ! – ವ್ಲಾದಿಮಿರ್ ಪುಟಿನ್, ಅಧ್ಯಕ್ಷರು, ರಷ್ಯಾ
ಇರಾನ್ನ ಕ್ಷಿಪಣಿ ಸಾಮರ್ಥ್ಯಕ್ಕೆ ಭಾರಿ ಪ್ರಮಾಣದ ಹಾನಿ! – ಡೊನಾಲ್ಡ್ ಟ್ರಂಪ್