ಪುಲ್ವಾಮಾದಲ್ಲಿ ದಾಳಿಯ ನಂತರ ನಿಂತಿತ್ತು ಪರಂಪರೆ !
|
* ಪಾಕಿಸ್ತಾನವು ಅದೇನು ಮಾಡಿತೆಂದು ಭಾರತವು ಈ ಪರಂಪರೆಯನ್ನು ಪುನಃ ಆರಂಭಿಸಿತು ? ಪಾಕಿಸ್ತಾನ ಮತ್ತು ಅದರ ಬೆಂಬಲಿತ ಉಗ್ರರು ನಿರಂತರವಾಗಿ ಕಾಶ್ಮೀರದ ಮೇಲೆ ದಾಳಿ ಮಾಡುತ್ತಿರುವಾಗಲೂ ಪಾಕಿಸ್ತಾನಕ್ಕೆ ಸಿಹಿ ಕೊಡುವ ಮತ್ತು ಅವರಿಂದ ಸಿಹಿ ಪಡೆಯುವ ಅವಶ್ಯಕತೆ ಏನಿತ್ತು ? – ಸಂಪಾದಕರು * ಇದು ಹಾವಿಗೆ ಹಾಲುಣಿಸುವಂತೆ ಅಲ್ಲವೇ ?- ಸಂಪಾದಕರು |

ನವ ದೆಹಲಿ – ಭಾರತ-ಪಾಕಿಸ್ತಾನ ಗಡಿಯಲ್ಲಿ ಮೂರು ವರ್ಷಗಳ ನಂತರ ದೀಪಾವಳಿಯ ಪ್ರಯುಕ್ತ ಉಭಯ ದೇಶದ ಸೈನಿಕರು ಪರಸ್ಪರರಿಗೆ ಸಿಹಿ ಹಂಚಿದರು. ಜಮ್ಮು-ಕಾಶ್ಮೀರ್, ಪಂಜಾಬ್, ರಾಜಸ್ಥಾನ ಮುಂತಾದ ಗಡಿಭಾಗದಲ್ಲಿ ಸಿಹಿ ಹಂಚಲಾಯಿತು. ಇದರ ಮೊದಲು ಪ್ರತಿವರ್ಷ ಈ ಪರಂಪರೆ ನಡೆಯುತ್ತಿತ್ತು; ಆದರೆ ಕಾಶ್ಮೀರದಲ್ಲಿ ಪುಲ್ವಾಮಾದಲ್ಲಿಯ ಉಗ್ರರ ದಾಳಿಯ ನಂತರ ಈ ಪರಂಪರೆ ನಿಲ್ಲಿಸಲಾಗಿತ್ತು.
Personnel of the border security force and #Pakistan Rangers exchanged sweets and #Diwali wishes on the international border in Gujarat and Barmer in neighbouring Rajasthan on Thursday, according to the #BSF.https://t.co/A1pLKD4yqV
— The Hindu (@the_hindu) November 4, 2021
ರಾಜಸ್ಥಾನದ ಬಾಡಮೇರ್ ಜಿಲ್ಲೆಗೆ ಹೊಂದಿಕೊಂಡಿರುವ ಭಾರತ-ಪಾಕಿಸ್ತಾನ ಗಡಿಯಲ್ಲಿ ಭಾರತದ ಗಡಿ ಭದ್ರತಾ ದಳದ ಸೈನಿಕ ಮತ್ತು ಪಾಕಿಸ್ತಾನದ ಸೈನಿಕ ಪರಸ್ಪರರಿಗೆ ಸಿಹಿ ಹಂಚಿದರು. ಪಂಜಾಬದ ಅಮೃತಸರ್ದಲ್ಲಿ ಪ್ರಸಿದ್ಧ ಅಟಾರಿ-ವಾಘಾ ಗಡಿಯಲ್ಲಿ ಭಾರತ ಮತ್ತು ಪಾಕಿಸ್ತಾನ ಸೈನಿಕರು ಪರಸ್ಪರರಿಗೆ ಸಿಹಿ ತಿನ್ನಿಸಿದರು. ಜಮ್ಮು-ಕಾಶ್ಮೀರದ ಕುಪವಾಡ ಜಿಲ್ಲೆಯ ಗಡಿಯಲ್ಲಿಯೂ ಸೈನಿಕರಿಂದ ಇದೇ ರೀತಿಯ ಸಿಹಿ ಹಂಚಲಾಯಿತು.
ಭಾರತದಲ್ಲಿ ಕುಸಿಯುತ್ತಿರುವ ಪ್ರಜನನ ದರದ ಕುರಿತು ಇಲಾನ್ ಮಸ್ಕ್ ಕಳವಳ
ಅಮೆರಿಕದಲ್ಲಿ ಅಪರಿಚಿತರಿಂದ ಭಾರತೀಯ ಯುವಕನ ಗುಂಡಿಕ್ಕಿ ಕೊಲೆ
ಟ್ರಂಪ್ ಸರಕಾರದ ಮೇಲೆ ಇಸ್ರೇಲ್ ಬೇಹುಗಾರಿಕೆ ಮಾಡುತ್ತಿದೆ! – ಅಮೆರಿಕ
ಹಕೀಂಪುರ (ಬಂಗಾಳ): ತಾಯ್ನಾಡಿಗೆ ಮರಳಲು ಪ್ರತಿದಿನ ಗಡಿ ಭಾಗಕ್ಕೆ ಬರುತ್ತಿರುವ 200-300 ಬಾಂಗ್ಲಾದೇಶಿಗರು !
ಭಾರತದ ಗಡಿಯಲ್ಲಿ ಚೀನಾ ನಿರ್ಮಿತ ಕ್ಯಾಮೆರಾಗಳ ಅಳವಡಿಸಿದ ನೇಪಾಳ!
ಚಿಂಚವಡ (ಪುಣೆ)ದಲ್ಲಿನ ಶ್ರೀ ಮೋರಯಾ ಗೋಸಾವಿ ಮಂದಿರ ಪರಿಸರದ ಜಾತ್ರೆಯಲ್ಲಿ ‘ಮೇಡ್ ಇನ್ ಪಾಕಿಸ್ತಾನ್’ ಲೇಬಲ್ ಇರುವ ಚಾದರಗಳ ಮಾರಾಟ!