
ಹಿಂದೂಗಳೇ, ಪಟಾಕಿಯ ದುಷ್ಪರಿಣಾಮವನ್ನು ತಿಳಿಯಿರಿ !
‘ದೀಪಾವಳಿಯ ನಿಮಿತ್ತ ಎಲ್ಲಾ ಕಡೆ ಪಟಾಕಿಯನ್ನು ದೊಡ್ಡ ಪ್ರಮಾಣದಲ್ಲಿ ಸಿಡಿಸಲಾಗುತ್ತಿದೆ. ಈ ಪಟಾಕಿಯ ಮಾಧ್ಯಮದಿಂದಾಗುವ ಧ್ವನಿಪ್ರದೂಷಣೆ, ವಾಯು ಪ್ರದೂಷಣೆ ಇದರೊಂದಿಗೆ ಆಧ್ಯಾತ್ಮಿಕ ಸ್ತರದಲ್ಲಾಗುವ ನಕಾರಾತ್ಮಕ ಪರಿಣಾಮ ನೋಡಿದ್ದೇವೆ; ಇವುಗಳಿಂದ ನಷ್ಟವೇ ಹೆಚ್ಚಿದೆ. ಹೀಗಿರುವಾಗ ‘ಶ್ರೀಕೃಷ್ಣನಿಗೆ ಪಟಾಕಿ ಸಿಡಿಸುವುದು ಇಷ್ಟವಾಗಬಹುದೋ ಅಥವಾ ನಾಮಜಪ ಮಾಡಿದರೆ ಹೆಚ್ಚು ಇಷ್ಟವಾಗಬಹುದೋ ?’ ಇದರ ವಿಚಾರ ಮಾಡಿರಿ !’
ಪಟಾಕಿ ಸಿಡಿಸುವವರು ದೇಶದ್ರೋಹಿಗಳೇ !
‘ಭಾರತವು ಬಡತನದಲ್ಲಿರುವಾಗ ಪಟಾಕಿಯ ಮಾಧ್ಯಮದಿಂದ ಕೋಟಿಗಟ್ಟಲೆ ರೂಪಾಯಿಯನ್ನು ಸುಡುವವರು ದೇಶದ್ರೋಹಿಗಳೇ ಆಗಿದ್ದಾರೆ’.
‘ವ್ಯಕ್ತಿಗತ ಪ್ರೇಮಕ್ಕಿಂತ ರಾಷ್ಟ್ರಪ್ರೇಮ ಮತ್ತು ಧರ್ಮಪ್ರೇಮವನ್ನು ಮಾಡಿ ನೋಡಿರಿ ಅದರಲ್ಲಿ ಹೆಚ್ಚಿನ ಆನಂದವಿದೆ’.
– (ಪರಾತ್ಪರ ಗುರು) ಡಾ. ಆಠವಲೆ
ಸಾಧನೆಯ ಅತ್ಯಾವಶ್ಯಕತೆ !
ಸಾತ್ವಿಕತೆ ಮತ್ತು ಸಂಘಟನೆಯೇ ರಾಷ್ಟ್ರದ ಉತ್ಕರ್ಷದ ಮೂಲಮಂತ್ರ ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜಿ
ಪ.ಪೂ. ಡಾ. ಆಠವಲೆ ಅವರು ಅವತಾರಿ ಪುರುಷರು ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜೀ
ಕೊನೆಗೆ ಈಶ್ವರನ ನಿಯಮಗಳು ಮತ್ತು ಲೆಕ್ಕಾಚಾರಗಳೇ ಮುಖ್ಯ !