
ಹಿಂದೂಗಳೇ, ಪಟಾಕಿಯ ದುಷ್ಪರಿಣಾಮವನ್ನು ತಿಳಿಯಿರಿ !
‘ದೀಪಾವಳಿಯ ನಿಮಿತ್ತ ಎಲ್ಲಾ ಕಡೆ ಪಟಾಕಿಯನ್ನು ದೊಡ್ಡ ಪ್ರಮಾಣದಲ್ಲಿ ಸಿಡಿಸಲಾಗುತ್ತಿದೆ. ಈ ಪಟಾಕಿಯ ಮಾಧ್ಯಮದಿಂದಾಗುವ ಧ್ವನಿಪ್ರದೂಷಣೆ, ವಾಯು ಪ್ರದೂಷಣೆ ಇದರೊಂದಿಗೆ ಆಧ್ಯಾತ್ಮಿಕ ಸ್ತರದಲ್ಲಾಗುವ ನಕಾರಾತ್ಮಕ ಪರಿಣಾಮ ನೋಡಿದ್ದೇವೆ; ಇವುಗಳಿಂದ ನಷ್ಟವೇ ಹೆಚ್ಚಿದೆ. ಹೀಗಿರುವಾಗ ‘ಶ್ರೀಕೃಷ್ಣನಿಗೆ ಪಟಾಕಿ ಸಿಡಿಸುವುದು ಇಷ್ಟವಾಗಬಹುದೋ ಅಥವಾ ನಾಮಜಪ ಮಾಡಿದರೆ ಹೆಚ್ಚು ಇಷ್ಟವಾಗಬಹುದೋ ?’ ಇದರ ವಿಚಾರ ಮಾಡಿರಿ !’
ಪಟಾಕಿ ಸಿಡಿಸುವವರು ದೇಶದ್ರೋಹಿಗಳೇ !
‘ಭಾರತವು ಬಡತನದಲ್ಲಿರುವಾಗ ಪಟಾಕಿಯ ಮಾಧ್ಯಮದಿಂದ ಕೋಟಿಗಟ್ಟಲೆ ರೂಪಾಯಿಯನ್ನು ಸುಡುವವರು ದೇಶದ್ರೋಹಿಗಳೇ ಆಗಿದ್ದಾರೆ’.
‘ವ್ಯಕ್ತಿಗತ ಪ್ರೇಮಕ್ಕಿಂತ ರಾಷ್ಟ್ರಪ್ರೇಮ ಮತ್ತು ಧರ್ಮಪ್ರೇಮವನ್ನು ಮಾಡಿ ನೋಡಿರಿ ಅದರಲ್ಲಿ ಹೆಚ್ಚಿನ ಆನಂದವಿದೆ’.
– (ಪರಾತ್ಪರ ಗುರು) ಡಾ. ಆಠವಲೆ
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಸಾಧಕರೆ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ‘ಇದಂ ನ ಮಮ |’ ಈ ಬರಹದ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ !