ಕೋಟಿ ಕೋಟಿ ಪ್ರಣಾಮಗಳು !
ಮಂಗಳೂರು ಆಶ್ರಮದಲ್ಲಿನ ಸನಾತನದ ೨೩ ನೇ ಸಂತರಾದ ಪೂ. ವಿನಾಯಕ ಕರ್ವೆ ಇವರ ೭೯ ನೇ ಹುಟ್ಟುಹಬ್ಬ
ಮೇ ೧೫, ೨೦೧೨ ರಂದು ಸಂತ ಪದವಿಯನ್ನು ತಲುಪಿದ್ದಾರೆ

ಸಾಧಕರಿಗೆ ಸೂಚನೆ
ಸನಾತನದ ಸಂತರಿಗೆ ಅವರ ಹುಟ್ಟುಹಬ್ಬದಂದು ದೂರವಾಣಿ ಕರೆ ಮಾಡದಿರಿ. ಮನಸ್ಸಿನಿಂದಲೇ ನಮಸ್ಕಾರ ಮಾಡಿ ಅವರ ಆಶೀರ್ವಾದವನ್ನು ಪಡೆಯಿರಿ.
ದೇವಸ್ಥಾನಗಳ ಪ್ರತಿನಿಧಿಗಳು ಮತ್ತು ಹಿಂದೂಗಳ ಸಂಘಟನೆ ಅಗತ್ಯ! – ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ
ಕೋಟಿ ಕೋಟಿ ನಮನಗಳು
ರಾಷ್ಟ್ರ ರಕ್ಷಣೆಗಾಗಿ ಮುಂಬಯಿನಲ್ಲಿ ನಡೆದ ‘ಶ್ರೀ ರಾಜಮಾತಂಗಿ ಮಹಾಯಜ್ಞ’!
ಶ್ರೀ ರಾಜಮಾತಂಗಿ ಮಹಾಯಜ್ಞವು ನಿರ್ವಿಘ್ನವಾಗಿ ನೆರವೇರಲು ಶ್ರೀ ಸಿದ್ಧಿವಿನಾಯಕನ ಚರಣಗಳಲ್ಲಿ ಸನಾತನ ಸಂಸ್ಥೆಯ ಧರ್ಮಪ್ರಚಾರಕ ಸದ್ಗುರುಗಳು ಮತ್ತು ಸಂತರಿಂದ ಪ್ರಾರ್ಥನೆ !
ಕೋಟಿ ಕೋಟಿ ನಮನಗಳು
ಸದ್ಗುರು ಅನುರಾಧಾ ವಾಡೇಕರ್ ಅವರ ಶುಭಹಸ್ತದಿಂದ ಮುಂಬಯಿನಲ್ಲಿ ಶ್ರೀ ಮಹಾಗಣಪತಿ ಮತ್ತು ಭೂಮಿ ಪೂಜೆ !