ಇದರಿಂದ ಹಸೀನಾ ಇವರ ಹಿಂದೂದ್ವೇಷಿ ಚಹರೆಯನ್ನೇ ತೆರೆದಿಟ್ಟಿದೆ. ಇಂತಹವರ ಆಡಳಿತದಲ್ಲಿ ಹಿಂದೂಗಳ ರಕ್ಷಣೆಯಾಗುವುದು ಅಸಾಧ್ಯವೇ ಆಗಿದೆ. ಇದನ್ನೆಲ್ಲ ನೋಡುವಾಗ ಭಾರತವೇ ಮುಂದಾಳತ್ವ ವಹಿಸಿ ಕಠಿಣ ಕ್ರಮವನ್ನು ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ !- ಸಂಪಾದಕರು

ನವದೆಹಲಿ – ಬಾಂಗ್ಲಾದೇಶದಲ್ಲಿ ಏನು ಆಗಲಿದೆ ? ಬಾಂಗ್ಲಾದೇಶದ ಪ್ರಧಾನಮಂತ್ರಿ ಶೇಕ್ ಹಸೀನಾರವರು ಹಿಂದೂಗಳ ಆಸ್ತಿಯನ್ನು ಧ್ವಂಸಮಾಡುವ ಜಿಹಾದಿಗಳ ಮೇಲೆ ಕ್ರಮಕೈಗೊಂಡು ಹಿಂದೂಗಳಿಗೆ ನ್ಯಾಯ ನೀಡುವರೆ ? ಚುನಾವಣೆಯಲ್ಲಿ ಸ್ಪರ್ಧಿಸಲು ಶೇಖ ಹಸಿನಾ ಇವರ ಪಕ್ಷವು 2016 ರಲ್ಲಿ ನಸಿರನಗರದಲ್ಲಿ ಹಿಂದೂಗಳ ಮನೆ ಮತ್ತು ದೇವಸ್ಥಾನಗಳನ್ನು ಧ್ವಂಸ ಮಾಡಿರುವ ಸೂತ್ರಧಾರನಿಗೆ ಉಮೇದ್ವಾರಿಕೆಯನ್ನು ನೀಡಿತ್ತು, ನಾವು ಇದನ್ನು ಮರೆಯಬಾರದು, ಎಂಬ ಮಾಹಿತಿಯನ್ನು ಬಾಂಗ್ಲಾದೇಶಿ ಲೇಖಕಿ ತಸ್ಲೀಮಾ ನಸ್ರೀನ್ ಇವರು ಟ್ವೀಟ್ ಮಾಡಿ ತಿಳಿಸಿದ್ದಾರೆ.
What is going to happen in Bangladesh? Will Hasina bring the jihadists who vandalized Hindu’s properties to justice? We must not forget that for contesting elections she has given her party- tickets to the mastermind of vandalizing Nasirnagar Hindu houses & temples in 2016!
— taslima nasreen (@taslimanasreen) October 20, 2021
ಅಮೆರಿಕದ ಸಂಸತ್ತಿನಲ್ಲಿ ಇರಾನ್ ವಿರುದ್ಧದ ಯುದ್ಧ ನಿಲ್ಲಿಸುವ ಪ್ರಸ್ತಾವನೆ ಅಂಗೀಕಾರ
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
Trump Tariff : ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ. ೧೨.೫% ರಷ್ಟು ಹೆಚ್ಚುವರಿ ಆಮದು ಸುಂಕ ವಿಧಿಸಲಿರುವ ಟ್ರಂಪ್
Japan Illegal Mosque : ಜಪಾನ್ : ಪಾಕಿಸ್ತಾನ ನಿರ್ಮಿಸಿದ ಅಕ್ರಮ ಮಸೀದಿ ಧ್ವಂಸ !
ಫ್ರಾನ್ಸ್ ಸರಕಾರವು ಇನ್ನು ಮುಂದೆ ‘ಶೂನ್ಯ ಸಹಿಷ್ಣುತೆ’ಯ ನೀತಿಯನ್ನು ಅಳವಡಿಸಿಕೊಳ್ಳಲಿ !
ಬಾಂಗ್ಲಾದೇಶದ ವಿರೋಧದಿಂದಾಗಿ ನುಸುಳುಕೋರರನ್ನು ಗಡಿಯಿಂದ ಹಿಂತಿರುಗಿಸುವುದು ಕಷ್ಟವಾಗುತ್ತಿದೆ !