ಪಾಕಿಸ್ತಾನದ ಬೆಂಬಲದೊಂದಿಗೆ ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುತ್ತಿರುವ ಖಲಿಸ್ತಾನಿಗಳು ಈ ಬಗ್ಗೆ ಏಕೆ ಬಾಯಿ ತೆರೆಯುವುದಿಲ್ಲ? ಅಥವಾ ಪಾಕಿಸ್ತಾನದಲ್ಲಾಗುತ್ತಿರುವ ಸಿಖ್ ರ ನರಮೇಧವು ಅವರಿಗೆ ಒಪ್ವಿಗೆ ಇದೆಯೆ?- ಸಂಪಾದಕರು

ಪೇಶವರ(ಪಾಕಿಸ್ತಾನ) – ಇಲ್ಲಿ ಇಲ್ಲಿ, ಸಿಖ್ ಸಮುದಾಯದ ಯುನಾನಿ ವೈದ್ಯ ಸರ್ದಾರ್ ಸತ್ನಾಮ್ ಸಿಂಹ (ಖಾಲ್ಸಾ) ಅವರನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕ್ರೂರವಾಗಿ ಹತ್ಯೆಗೈದಿದ್ದಾರೆ. ಪೊಲೀಸರು ನೀಡಿದ ಮಾಹಿತಿಗನುಸಾರ ಡಾ. ಸಿಂಹ ಇವರ ಮೇಲೆ ೪ ಗುಂಡು ಹಾರಿಸಲಾಯಿತು. ಡಾ.ಸಿಂಹರು ಹಸನದಲ ಇಲ್ಲಿ ವಾಸ್ತವ್ಯವಾಗಿದ್ದರು. ನಗರದಲ್ಲಿ ಒಂದು ಚಾರಿಟಿ ಆಸ್ಪತ್ರೆಯನ್ನು ನಡೆಸುತ್ತಿದ್ದರು. (ಯುನಾನಿ ಹೆಸರಿನ ವೈದ್ಯಕೀಯ ಉಪಚಾರದಿಂದ ಪದ್ಧತಿಯು ಅರಬಿ ಇರಾಣಿ ಪದ್ಧತಿಯಾಗಿದೆ ಮತ್ತು ಇದನ್ನು ಮುಖ್ಯವಾಗಿ ಮುಸಲ್ಮಾನ ದೇಶಗಳಲ್ಲಿ ಬಳಸಲಾಗುತ್ತದೆ.
Pakistan: Prominent Sikh community member shot dead outside his Dawakhana in Peshawarhttps://t.co/w5Yct8lg0i
— OpIndia.com (@OpIndia_com) September 30, 2021
ಹೋರ್ಮುಜ್ ಜಲಸಂಧಿಯಲ್ಲಿ ಎರಡು ತೈಲ ಟ್ಯಾಂಕರ್ಗಳಲ್ಲಿ ಸ್ಫೋಟ : Hormuz Oil Tanker Explosion
ಬುಲೆಟ್ ಟ್ರೇನ ಯೋಜನೆ ವಿಳಂಬಕ್ಕೆ ಭಾರತೀಯ ಸಚಿವರ ನಡವಳಿಕೆಯೇ ಕಾರಣ
ಭಾರತಕ್ಕೆ ಹಿನ್ನಡೆ? ತೀಸ್ತಾ ಯೋಜನೆ ಚೀನಾದ ಪಾಲು : Teesta Project to China
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ