|
* ಹಿಂದೂಗಳು ಧಾರ್ಮಿಕ ನಗರವಾಗಿರುವ ಅಯೋಧ್ಯೆಯ ಪರಿಸರದಲ್ಲಿ ಕ್ರೈಸ್ತ ಮತ ಪ್ರಚಾರಕರು ಇಂತಹ ಧೈರ್ಯ ತೋರಿಸುತ್ತಾರೆ ಎಂದರೆ ಇದು ಹಿಂದೂಗಳಿಗೆ ನಾಚಿಕೆಗೇಡು.- ಸಂಪಾದಕರು * ಉತ್ತರಪ್ರದೇಶದಲ್ಲಿ ಭಾಜಪದ ಸರಕಾರ ಇದೆ, ಎಂಬ ಬಗ್ಗೆ ಕ್ರಿಶ್ಚಿಯನ್ ಧರ್ಮಪ್ರಚಾರಕರಿಗೆ ಭಯವಿರಬೇಕು ಎಂದು ಹಿಂದೂಗಳಿಗೆ ಅನಿಸುತ್ತದೆ.- ಸಂಪಾದಕರು |

ಅಯೋಧ್ಯೆ (ಉತ್ತರಪ್ರದೇಶ) – ಇಲ್ಲಿಯ ಮಹಾಮಾರ್ಗದ ಹತ್ತಿರ ಇರುವ ಒಂದು ಊರಿನಲ್ಲಿ ಕ್ರೈಸ್ತ ಮತ ಪ್ರಚಾರಕರಿಂದಾಗುತ್ತಿರುವ ಹಿಂದೂಗಳ ಮತಾಂತರದ ಪ್ರಯತ್ನವನ್ನು ಆಡಳಿತವು ಪೊಲೀಸರಿಂದ ದಾಳಿ ನಡೆಸಿ ತಡೆಗಟ್ಟಿದೆ. ಈ ಪ್ರಕರಣದಲ್ಲಿ ೪೦ ಜನರನ್ನು ಬಂಧಿಸಲಾಗಿದೆ ಇದರಲ್ಲಿ ಮಹಿಳೆಯರೂ ಇದ್ದಾರೆ. ಈ ಊರಿನ ಒಂದು ಮನೆಯಲ್ಲಿ ಅನೇಕ ಜನರು ಒಟ್ಟುಗೂಡಿದ್ದರು. ಇದರ ಮಾಹಿತಿಯನ್ನು ಊರಿನವರು ಸರಕಾರಕ್ಕೆ ನೀಡಿದ ನಂತರ ಈ ದಾಳಿ ನಡೆಸಲಾಯಿತು.
अयोध्या में चोरी-छिपे चल रहा था धर्म परिवर्तन का कार्यक्रम, छापेमारी के बाद हिरासत में 40 लोग#Ayodhya https://t.co/xgvG6CeSaI
— Zee Uttar Pradesh Uttarakhand (@ZEEUPUK) October 1, 2021
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !