|
* ಹಿಂದೂಗಳು ಧಾರ್ಮಿಕ ನಗರವಾಗಿರುವ ಅಯೋಧ್ಯೆಯ ಪರಿಸರದಲ್ಲಿ ಕ್ರೈಸ್ತ ಮತ ಪ್ರಚಾರಕರು ಇಂತಹ ಧೈರ್ಯ ತೋರಿಸುತ್ತಾರೆ ಎಂದರೆ ಇದು ಹಿಂದೂಗಳಿಗೆ ನಾಚಿಕೆಗೇಡು.- ಸಂಪಾದಕರು * ಉತ್ತರಪ್ರದೇಶದಲ್ಲಿ ಭಾಜಪದ ಸರಕಾರ ಇದೆ, ಎಂಬ ಬಗ್ಗೆ ಕ್ರಿಶ್ಚಿಯನ್ ಧರ್ಮಪ್ರಚಾರಕರಿಗೆ ಭಯವಿರಬೇಕು ಎಂದು ಹಿಂದೂಗಳಿಗೆ ಅನಿಸುತ್ತದೆ.- ಸಂಪಾದಕರು |

ಅಯೋಧ್ಯೆ (ಉತ್ತರಪ್ರದೇಶ) – ಇಲ್ಲಿಯ ಮಹಾಮಾರ್ಗದ ಹತ್ತಿರ ಇರುವ ಒಂದು ಊರಿನಲ್ಲಿ ಕ್ರೈಸ್ತ ಮತ ಪ್ರಚಾರಕರಿಂದಾಗುತ್ತಿರುವ ಹಿಂದೂಗಳ ಮತಾಂತರದ ಪ್ರಯತ್ನವನ್ನು ಆಡಳಿತವು ಪೊಲೀಸರಿಂದ ದಾಳಿ ನಡೆಸಿ ತಡೆಗಟ್ಟಿದೆ. ಈ ಪ್ರಕರಣದಲ್ಲಿ ೪೦ ಜನರನ್ನು ಬಂಧಿಸಲಾಗಿದೆ ಇದರಲ್ಲಿ ಮಹಿಳೆಯರೂ ಇದ್ದಾರೆ. ಈ ಊರಿನ ಒಂದು ಮನೆಯಲ್ಲಿ ಅನೇಕ ಜನರು ಒಟ್ಟುಗೂಡಿದ್ದರು. ಇದರ ಮಾಹಿತಿಯನ್ನು ಊರಿನವರು ಸರಕಾರಕ್ಕೆ ನೀಡಿದ ನಂತರ ಈ ದಾಳಿ ನಡೆಸಲಾಯಿತು.
अयोध्या में चोरी-छिपे चल रहा था धर्म परिवर्तन का कार्यक्रम, छापेमारी के बाद हिरासत में 40 लोग#Ayodhya https://t.co/xgvG6CeSaI
— Zee Uttar Pradesh Uttarakhand (@ZEEUPUK) October 1, 2021
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ
ಪುರಿಯಿಂದ ಜಗತ್ಪ್ರಸಿದ್ಧ ಜಗನ್ನಾಥ ರಥಯಾತ್ರೆಗೆ ಚಾಲನೆ!
ಭಾಗ್ಯನಗರ (ತೆಲಂಗಾಣ): ಹಿಂದೂ ವಿದ್ಯಾರ್ಥಿಗೆ ಮನೆ ಪಾಠದಲ್ಲಿ ‘ಕಲ್ಮಾ’ ಕಂಠಪಾಠ ಮಾಡಲು ಹೇಳಿದ ಶಿಕ್ಷಕಿ; ನೌಕರಿಯಿಂದ ವಜಾ!
ರಾಜಸ್ಥಾನ : ವಾಸ್ತವಕ್ಕಿಂತ ಹೆಚ್ಚು ಗೋವುಗಳಿವೆ ಎಂದು ಹೇಳಿ ಕೋಟ್ಯಂತರ ರೂಪಾಯಿಗಳ ಸರಕಾರಿ ಅನುದಾನ ಲೂಟಿ !