ಪಾಕಿಸ್ತಾನದಲ್ಲಿ ಅಸುರಕ್ಷಿತ ಹಿಂದೂಗಳ ರಕ್ಷಣೆಗಾಗಿ ಭಾರತ ಸರಕಾರವು ಯಾವಾಗ ನೇತೃತ್ವ ತೆಗೆದುಕೊಳ್ಳಲಿದೆ ? – ಸಂಪಾದಕರು

ಇಸ್ಲಾಮಾಬಾದ್ (ಪಾಕಿಸ್ತಾನ) – ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ರಹಿಮಯಾರ್ ಖಾನ್ ಪಟ್ಟಣದ ಒಂದು ಮಸೀದಿಯಿಂದ ನೀರು ತರಲು ಹೋದ ಬಡ ಹಿಂದೂ ಕುಟುಂಬವನ್ನು ಮತಾಂಧರು ಥಳಿಸಿದ್ದಾರೆ. `ಹಿಂದೂಗಳು ಮಸೀದಿಯ ಪಾವಿತ್ರ್ಯವನ್ನು ಭಂಗಗೊಳಿಸಿದ್ದಾರೆ’, ಎಂದು ಮತಾಂಧರು ಹೇಳಿದ್ದಾರೆ. ಈ ಕುಟುಂಬದ ಮುಖ್ಯಸ್ಥನ ಹೆಸರು ರಾಮ್ ಭೀಲ್ ಎಂದಾಗಿದೆ. ಅವರು ಮತ್ತು ಅವರ ಕುಟುಂಬದವರು ಮಸೀದಿಯ ಹತ್ತಿರದ ಹೊಲಗಳಲ್ಲಿ ಕೆಲಸ ಮಾಡುತ್ತಿದ್ದರು. ಈ ಪ್ರಕರಣದಲ್ಲಿ ಇನ್ನೂ ಪೋಲಿಸರಲ್ಲಿ ದೂರು ದಾಖಲಿಸಿಲ್ಲ; ಏಕೆಂದರೆ ಥಳಿಸಿದವರು ಆಡಳಿತಾರೂಢ ತೆಹ್ರೀಕ್-ಎ-ಇನ್ಸಾಫ್ ಸಂಸದರ ಪರಿಚಯದವರಾಗಿದ್ದಾರೆ. (ಆಡಳಿತಾರೂಢ ತೆಹ್ರೀಕ್-ಎ-ಇನ್ಸಾಫ್ ಪಕ್ಷದ ಸರಕಾರವು ‘ನಾವು ಹಿಂದೂಗಳಿಗಾಗಿ ಏನಾದರೂ ಮಾಡುತ್ತಿದ್ದೇವೆ’, ಎಂದು ಜಗತ್ತಿಗೆ ತೋರಿಸಲು ದೇವಸ್ಥಾನಗಳನ್ನು ದುರುಸ್ತಿ ಮಾಡುವುದಾಗಿ ಘೋಷಿಸಿತು. ಆದರೆ ಈ ಪಕ್ಷವು ಹಿಂದೂ ವಿರೋಧಿಯಾಗಿದೆ, ಎಂಬುದು ಈ ಪ್ರಕರಣದಿಂದ ಕಂಡುಬರುತ್ತದೆ. ಆದ್ದರಿಂದ ‘ಪಾಕಿಸ್ತಾನ ಸರಕಾರವು ಇಲ್ಲಿಯ ಹಿಂದೂಗಳಿಗಾಗಿ ಏನಾದರೂ ಮಾಡುತ್ತಿದೆ’, ಎಂದು ಹೇಳುವುದು ಹಾಸ್ಯಾಸ್ಪದವಾಗಿದೆ ! – ಸಂಪಾದಕರು) ಈ ಘಟನೆಯ ಬಗ್ಗೆ ಭೀಲ್ ಸಮಾಜದಿಂದ ಪೊಲೀಸ್ ಠಾಣೆಯ ಹೊರಗೆ ಆಂದೋಲನ ಮಾಡಲಾಯಿತು.
Hindu family in Pakistan tortured, held hostage for fetching drinking water from mosque https://t.co/dYwAlJwaaT
— The Times Of India (@timesofindia) September 20, 2021
ದೇಶದ 3 ರಾಜ್ಯಗಳಲ್ಲಿ ಲವ್ ಜಿಹಾದ್ನ 4 ಘಟನೆಗಳು ಬೆಳಕಿಗೆ!
ಮಧ್ಯಪ್ರದೇಶದ ಬಡನಗರದಲ್ಲಿ ಕ್ರೇನ್ ಮೂಲಕ ಕಾರನ್ನು ಎತ್ತಿ ಉದ್ದೇಶಪೂರ್ವಕವಾಗಿ ಸ್ಫೋಟಿಸಲಾಯಿತು ! : Ujjain Muharram
ಯುಕ್ರೇನ್ ನಿಂದ ರಷ್ಯಾದ 12 ಪ್ರಾಂತ್ಯಗಳ ಮೇಲೆ ನೂರಾರು ಡ್ರೋನ್ ದಾಳಿ ! : Ukraine-Russia War
1985 ರಲ್ಲಿ ಏರ್ ಇಂಡಿಯಾದ ‘ಕನಿಷ್ಕ’ ವಿಮಾನದಲ್ಲಿ ಖಲಿಸ್ತಾನಿ ಭಯೋತ್ಪಾದಕರು ಸ್ಫೋಟ ನಡೆಸಿದ್ದರು! ಭಾರತೀಯ ಮೂಲದ 329 ಪ್ರಯಾಣಿಕರು ಸಾವನ್ನಪ್ಪಿದ್ದರು ! : Kanishka Blast
ಬಾಂಗ್ಲಾದೇಶದಲ್ಲಿ ಕಳೆದ ೫ ತಿಂಗಳಲ್ಲಿ ಹಿಂದೂಗಳ ವಿರುದ್ಧ ೬೪೫ ಅಪರಾಧಗಳು!
೧೦ ಸಾವಿರದಿಂದ ೧ ಲಕ್ಷ ಜನರು ಸಾವನ್ನಪ್ಪಿರುವ ಸಾಧ್ಯತೆ : Venezuela Earthquake