ಜಾತ್ಯತೀತ ದೇಶದಲ್ಲಿ ಧಾರ್ಮಿಕ ಕೃತಿಗಳನ್ನು ಮಾಡಲು ವಿಧಾನಸಭೆಯಲ್ಲಿ ಕೋಣೆ ನೀಡುವುದು ಸಂವಿಧಾನದ ಅವಮಾನವೇ ಆಗಿದೆ. ಇದನ್ನು ಜಾತ್ಯಾತೀತವಾದಿಗಳು, ಪುರೋ(ಅಧೋ)ಗಾಮಿಗಳು ಏಕೆ ವಿರೋಧಿಸುತ್ತಿಲ್ಲ? ಭಾಜಪ ಸರಕಾರವಿರುವ ರಾಜ್ಯಗಳಲ್ಲಿ ಸರಕಾರದಿಂದ ಹಿಂದೂಗಳಿಗೆ ಪೂಜೆ ಮಾಡಲು ಇಂತಹ ಕೋಣೆಯನ್ನು ನೀಡಲಾಗಿದ್ದರೆ ತಥಾಕಥಿತ ಜಾತ್ಯಾತೀತವಾದಿಗಳು ಸಂವಿಧಾನದ ಹೆಸರಿನಲ್ಲಿ ಆಕಾಶ ಪಾತಾಳವನ್ನು ಒಂದು ಮಾಡಿಬಿಡುತ್ತಿದ್ದರು.– ಸಂಪಾದಕರು

ರಾಂಚಿ (ಜಾರ್ಖಂಡ) – ಜಾರ್ಖಂಡದಲ್ಲಿನ ಜಾರ್ಖಂಡ ಮುಕ್ತಿ ಮೋರ್ಚಾದ ಸರಕಾರದಿಂದ ವಿಧಾನಸಭೆಯಲ್ಲಿ ನಮಾಜು ಮಾಡಲು ಸ್ವತಂತ್ರ ಕೋಣೆಯನ್ನು ಇಡಲಾಗಿದೆ. ಈ ಸಂದರ್ಭದಲ್ಲಿ ವಿಧಾನಸಭೆಯ ಅಧ್ಯಕ್ಷರಿಂದ ಆದೇಶ ನೀಡಲಾಗಿದೆ. ‘ಟಿ ಡಬ್ಲ್ಯೂ 348′ ಈ ಕೋಣೆಯನ್ನು ನೀಡಲಾಗಿದೆ. ಭಾಜಪವೂ ಈ ಬಗ್ಗೆ ಟೀಕೆ ಮಾಡಿದೆ.
Jharkhand Assembly to have a dedicated room to offer Namaz, BJP opposes the decisionhttps://t.co/v5aiiLFPHi
— OpIndia.com (@OpIndia_com) September 4, 2021
‘ದೇವಸ್ಥಾನ ಇನಾಮು ನಿರ್ಮೂಲನಾ ಕರಡು ಕಾಯ್ದೆ 2026’ ಕ್ಕೆ ತಡೆ!
ಉತ್ತರಪ್ರದೇಶದಲ್ಲಿನ ನೇಪಾಳ ಗಡಿಯ ಸಮೀಪವಿರುವ ‘ಗುಪ್ತ ಚರ್ಚ್’ ಮೂಲಕ ಹಿಂದೂಗಳ ಮತಾಂತರ ಮಾಡಲಾಗುತ್ತಿದೆ !
ವಿಸರ್ಜಿಸಿದ ಶ್ರೀಗಣೇಶ ಮೂರ್ತಿಗಳ ‘ಪಿಒಪಿ’ಯಿಂದ ಬೆಂಚು, ಇಟ್ಟಿಗೆ ಮತ್ತು ಅಲಂಕಾರಿಕ ವಸ್ತುಗಳ ತಯಾರಿ!
ಸಂತ್ರಸ್ತ ಯುವತಿಯರಿಗೆ ಜಾಕಿರ್ ನಾಯ್ಕ್ ಮತ್ತು ಪಾಕಿಸ್ತಾನಿ ಮೌಲ್ವಿ ತಾರಿಕ್ ಜಮೀಲ್ ಅವರ ವಿಡಿಯೋಗಳನ್ನು ತೋರಿಸಲಾಗುತ್ತಿತ್ತು !
‘ವಿಪ್ರೋ’ದಲ್ಲಿ ಮಹಿಳಾ ಉದ್ಯೋಗಿಗಳ ಕಲ್ಯಾಣ, ಘನತೆ ಮತ್ತು ಗೌರವಕ್ಕೆ ಅತ್ಯುನ್ನತ ಪ್ರಾಮುಖ್ಯತೆ ನೀಡಲಾಗುತ್ತದೆ’(ಅಂತೆ))
ಭಯೋತ್ಪಾದಕ ದಾಳಿ ನಡೆಸುವ ಸಂಚು : ತುಮಕೂರು ಮೂಲದ ಅಲ್ಲಾ ಬಕ್ಷ್ ಎಂಬುವನ ಬಂಧನ