೧-೨ ಉಗ್ರಗಾಮಿಗಳನ್ನು ಕೊಂದರೆ ಕಾಶ್ಮೀರದಲ್ಲಿನ ಜಿಹಾದಿ ಭಯೋತ್ಪಾದನೆ ನಾಶವಾಗುವುದಿಲ್ಲ. ಅದಕ್ಕಾಗಿ ಪಾಕ್ಅನ್ನು ಸಂಪೂರ್ಣವಾಗಿ ನಾಶ ಮಾಡಬೇಕು !
ಶ್ರೀನಗರ (ಜಮ್ಮು-ಕಾಶ್ಮೀರ) – ರಾಜೌರಿಯ ಥಾನಾಮಂಡೀ ಭಾಗದಲ್ಲಿನ ಉಗ್ರಗಾಮಿಗಳೊಂದಿಗೆ ನಡೆದ ಚಕಮಕಿಯಲ್ಲಿ ಸೈನ್ಯದ ಅಧಿಕಾರಿಗಳೊಬ್ಬರು ಹುತಾತ್ಮರಾಗಿದ್ದು ಒಬ್ಬ ಉಗ್ರಗಾಮಿಯು ಹತನಾಗಿದ್ದಾನೆ. ಸುರಕ್ಷಾದಳದವರಿಗೆ ಅಲ್ಲಿ ಉಗ್ರಗಾಮಿಗಳಿರುವುದರ ಮಾಹಿತಿ ಸಿಕ್ಕಿತ್ತು. ಈ ಮಾಹಿತಿಯ ಬಳಿಕ ಸುರಕ್ಷಾದಳದ ಸೈನಿಕರಿಂದ ಶೋಧ ಅಭಿಯಾನ ನಡೆಸಲಾಯಿತು. ಆ ಸಮಯದಲ್ಲಿ ಈ ಚಕಮಕಿ ನಡೆಯಿತು.
Security forces had launched a search operation in Thanamandi belt following inputs about the presence of terrorists there, a police official said.#Encounter #RajouriEncounter #JammuKashmir #TerroristKilled
— India TV (@indiatvnews) August 19, 2021
‘ಜಮ್ಮು-ಕಾಶ್ಮೀರದಲ್ಲಿ ಅಪ್ನಿ ಪಾರ್ಟಿಯ ಮುಖಂಡರನ್ನು ಹತ್ಯೆಗೈದ ಭಯೋತ್ಪಾದಕರು
ಜಮ್ಮು-ಕಾಶ್ಮೀರದಲ್ಲಿನ ದೆವರಸ್ನಲ್ಲಿ ‘ಜಮ್ಮು-ಕಾಶ್ಮೀರ ಅಪನೀ ಪಾರ್ಟಿಯ ಮುಖಂಡ ಗುಲಾಮ್ ಹಸನ್ ಲೋನ್ರವರನ್ನು ಉಗ್ರಗಾಮಿಗಳು ಆಗಸ್ಟ್ ೧೯ರಂದು ರಾತ್ರಿ ಗುಂಡಿಕ್ಕಿ ಕೊಂದಿದ್ದಾರೆ. ರಾಜಕೀಯ ಪಕ್ಷದ ಮುಖಂಡರ ಹತ್ಯಾ ಸರಣಿಯಲ್ಲಿ ೧೦ ದಿನಗಳೊಳಗೆ ಇದು ನಾಲ್ಕನೇಯ ಘಟನೆಯಾಗಿದೆ. ಜಮ್ಮು-ಕಾಶ್ಮೀರ ಅಪನೀ ಪಾರ್ಟಿಯ ಪ್ರಮುಖ ಮುಖಂಡ ಅಲತಾಫ ಬುಖಾರೀಯವರು ಈ ಘಟನೆಯನ್ನು ನಿಷೇಧಿಸಿದ್ದಾರೆ.
Jammu & Kashmir Apni Party leader Ghulam Hassan Lone shot dead by terrorists in Kulgam https://t.co/4KpJkZ0F8g
— Republic (@republic) August 19, 2021

ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !