ಶಾಮಲಿ (ಉತ್ತರಪ್ರದೇಶ) – ಇಲ್ಲಿಯ ಕೈರಾನಾದಲ್ಲಿಯ ಅತ್ಯಾಚಾರದ ಪ್ರಕರಣದಲ್ಲಿನ ಸಾಕ್ಷಿದಾರನನ್ನು ಆರೋಪಿಯು ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ. (ಅತ್ಯಾಚಾರದ ಪ್ರಕರಣದಲ್ಲಿ ಕೂಡಲೇ ವಿಚಾರಣೆಯನ್ನು ನಡೆಸಿ ಆರೋಪಿಗೆ ಶಿಕ್ಷೆ ಆಗುತ್ತಿದ್ದರೆ, ಈ ಕಾಲ ಬರುತ್ತಿರಲಿಲ್ಲ ! ವ್ಯವಸ್ಥೆಯಲ್ಲಿನ ಈ ಕುಂದುಕೊರತೆಗಳನ್ನು ಸುಧಾರಿಸಲು ಸರಕಾರಿ ವ್ಯವಸ್ಥೆಯು ಈಗ ಏನು ಮಾಡಲಿದೆ ? ಸಂಪಾದಕರು)
೨ ವರ್ಷದ ಹಿಂದೆ ಓರ್ವ ಯುವತಿಯ ಮೇಲೆ ಅತ್ಯಾಚಾರ ಮಾಡಿರುವ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಲಾಗಿತ್ತು. ಅವರಿಬ್ಬರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಆಗಸ್ಟ್ ೧೬ ರಂದು ಸಂತ್ರಸ್ಥೆಯು ಆಕೆಯ ಸ್ನೇಹಿತೆಯ ಜೊತೆ ದೇವಸ್ಥಾನಕ್ಕೆ ಹೋಗುತ್ತಿರುವಾಗ ಆರೋಪಿಯು ಆ ಯುವತಿಯನ್ನು ಎಳೆದುಕೊಂಡು ಕಾಡಿಗೆ ಕೊಂಡೊಯ್ದರು. ಆಗ ಸ್ನೇಹಿತೆಯು ಮನೆಗೆ ಹೋಗಿ ಈ ವಿಷಯ ತಿಳಿಸಿದನಂತರ. ಸಂತ್ರಸ್ಥೆಯ ತಾಯಿ ಮತ್ತು ಸಾಕ್ಷಿದಾರ ಅಜಯ ಇವರಿಬ್ಬರೂ ಘಟನಾಸ್ಥಳಕ್ಕೆ ತಲುಪಿದಾಗ ಆರೊಪಿಯು ಗುಂಡು ಹಾರಿಸಿ ಅಜಯನ ಹತ್ಯೆ ಮಾಡಿದನು.

‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ
ಪುರಿಯಿಂದ ಜಗತ್ಪ್ರಸಿದ್ಧ ಜಗನ್ನಾಥ ರಥಯಾತ್ರೆಗೆ ಚಾಲನೆ!
ಭಾಗ್ಯನಗರ (ತೆಲಂಗಾಣ): ಹಿಂದೂ ವಿದ್ಯಾರ್ಥಿಗೆ ಮನೆ ಪಾಠದಲ್ಲಿ ‘ಕಲ್ಮಾ’ ಕಂಠಪಾಠ ಮಾಡಲು ಹೇಳಿದ ಶಿಕ್ಷಕಿ; ನೌಕರಿಯಿಂದ ವಜಾ!
ರಾಜಸ್ಥಾನ : ವಾಸ್ತವಕ್ಕಿಂತ ಹೆಚ್ಚು ಗೋವುಗಳಿವೆ ಎಂದು ಹೇಳಿ ಕೋಟ್ಯಂತರ ರೂಪಾಯಿಗಳ ಸರಕಾರಿ ಅನುದಾನ ಲೂಟಿ !