ಹಸನ್ ಇವರಿಗೆ ಭಾರತದ ಮೇಲೆ ಎಷ್ಟು ಪ್ರೀತಿ ಇದೆ ಎಂಬುದನ್ನು ಕಂಡು ಹಿಡಿಯಬೇಕು; ಏಕೆಂದರೆ ನಿಜವಾದ ಭಾರತೀಯನು ಈ ರೀತಿ ರಾಷ್ಟ್ರಗೀತೆಯನ್ನು ಮರೆಯುವುದಿಲ್ಲ ಅಥವಾ ಬಾಯಿಪಾಠ ಮಾಡಿ, ಕಾಗದದ ಮೇಲೆ ಬರೆದಾದರೂ ತರುವರು ! – ಸಂಪಾದಕರು

ಮುರಾದಾಬಾದ್ (ಉತ್ತರಪ್ರದೇಶ) – ಇಲ್ಲಿಯ ಸಮಾಜವಾದಿ ಪಕ್ಷದ ಸಂಸದ ಡಾ. ಸೈಯದ್ ತುಫೈಲ್ ಹಸನ್ ಇವರು ಆಗಸ್ಟ್ 15 ರಂದು ಧ್ವಜಾರೋಹಣ ನಂತರ ಸಂಪೂರ್ಣ ರಾಷ್ಟ್ರಗೀತೆ ಹಾಡಲು ಮರೆತರು. ಅವರು ಎರಡನೆಯ ಸಾಲಿನಲ್ಲಿ `ಜಯಹೇ ಜಯಹೇ’ ಎಂದು ಹೇಳುತ್ತಾ ತಡವರಿಸಿದರು. ಮುಂದಿನ ಸಾಲು ಅವರಿಗೆ ನೆನಪಾಗಲಿಲ್ಲ. ಈ ಘಟನೆಯ ವಿಡಿಯೋ ಎಲ್ಲೆಡೆ (ದೊಡ್ಡಪ್ರಮಾಣದಲ್ಲಿ ಪ್ರಸಾರ) ವೈರಲ್ ಆಗಿದೆ.
#ViralVideo: Samajwadi Party MP Syed Tufail Hasan and party workers forgot the national anthem at a flag hoisting ceremony held in Moradabad on the occasion of #75thIndependenceDay #Viral #ViralVideo pic.twitter.com/fvimVy8j3P
— Zee News English (@ZeeNewsEnglish) August 16, 2021
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ