ಹಸನ್ ಇವರಿಗೆ ಭಾರತದ ಮೇಲೆ ಎಷ್ಟು ಪ್ರೀತಿ ಇದೆ ಎಂಬುದನ್ನು ಕಂಡು ಹಿಡಿಯಬೇಕು; ಏಕೆಂದರೆ ನಿಜವಾದ ಭಾರತೀಯನು ಈ ರೀತಿ ರಾಷ್ಟ್ರಗೀತೆಯನ್ನು ಮರೆಯುವುದಿಲ್ಲ ಅಥವಾ ಬಾಯಿಪಾಠ ಮಾಡಿ, ಕಾಗದದ ಮೇಲೆ ಬರೆದಾದರೂ ತರುವರು ! – ಸಂಪಾದಕರು

ಮುರಾದಾಬಾದ್ (ಉತ್ತರಪ್ರದೇಶ) – ಇಲ್ಲಿಯ ಸಮಾಜವಾದಿ ಪಕ್ಷದ ಸಂಸದ ಡಾ. ಸೈಯದ್ ತುಫೈಲ್ ಹಸನ್ ಇವರು ಆಗಸ್ಟ್ 15 ರಂದು ಧ್ವಜಾರೋಹಣ ನಂತರ ಸಂಪೂರ್ಣ ರಾಷ್ಟ್ರಗೀತೆ ಹಾಡಲು ಮರೆತರು. ಅವರು ಎರಡನೆಯ ಸಾಲಿನಲ್ಲಿ `ಜಯಹೇ ಜಯಹೇ’ ಎಂದು ಹೇಳುತ್ತಾ ತಡವರಿಸಿದರು. ಮುಂದಿನ ಸಾಲು ಅವರಿಗೆ ನೆನಪಾಗಲಿಲ್ಲ. ಈ ಘಟನೆಯ ವಿಡಿಯೋ ಎಲ್ಲೆಡೆ (ದೊಡ್ಡಪ್ರಮಾಣದಲ್ಲಿ ಪ್ರಸಾರ) ವೈರಲ್ ಆಗಿದೆ.
#ViralVideo: Samajwadi Party MP Syed Tufail Hasan and party workers forgot the national anthem at a flag hoisting ceremony held in Moradabad on the occasion of #75thIndependenceDay #Viral #ViralVideo pic.twitter.com/fvimVy8j3P
— Zee News English (@ZeeNewsEnglish) August 16, 2021
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ