|
* ಬಿಬಿಸಿ ಸತತವಾಗಿ ಹಿಂದೂ ದ್ವೇಷದ ಸೇಡು ತೀರಿಸಲು ವಿವಿಧ ಪ್ರಯತ್ನ ಮಾಡುತ್ತಲೇ ಇರುತ್ತದೆ. ಇಂತಹದರಲ್ಲಿ ಇದು ಸಹ ಒಂದು ಹೊಸ ಉದಾಹರಣೆ ! ಹಿಂದೂ ಸಂಘಟನೆಗಳು ಈ ವಿಷಯವಾಗಿ ಕೇಂದ್ರ ಸರಕಾರದ ಕಡೆ ದೂರನ್ನು ದಾಖಲಿಸಿ ಬಿಬಿಸಿ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುವುದರ ಬಗ್ಗೆ ಪ್ರಯತ್ನಿಸಬೇಕು ! – ಸಂಪಾದಕರು * ಬಿಬಿಸಿಯು ಇಂದಿನ ತನಕ ಹಿಂದೂಗಳ ಮೇಲೆ ಆಕ್ರಮಣ ಮಾಡುವ ಮತಾಂಧರ ಬಗ್ಗೆ ವ್ಯಂಗ್ಯಚಿತ್ರ ಏಕೆ ನಿರ್ಮಿಸಲಿಲ್ಲ ? ಕಾಶ್ಮೀರಲ್ಲಿ ಧರ್ಮದ ಹೆಸರಿನಲ್ಲಿ ಮಸೀದಿಯಲ್ಲಿನ ಧ್ವನಿವರ್ಧಕದಲ್ಲಿ ಹಿಂದೂಗಳಿಗೆ ಹೆಂಡತಿಯರನ್ನು ಮತ್ತು ಸಂಪತ್ತನ್ನು ಬಿಟ್ಟುಹೋಗಲು ಹೇಳಿದರು ಮತ್ತು ನಂತರ ಅವರ ಮೇಲೆ ಅತ್ಯಾಚಾರ ಮಾಡಿದ ಬಗ್ಗೆ ಬಿಬಿಸಿ ಏಕೆ ಮಾತನಾಡುತ್ತಿಲ್ಲ ? – ಸಂಪಾದಕರು * ಕ್ರೈಸ್ತ ಮಿಷನರಿಗಳಿಂದ ಹಿಂದೂಗಳನ್ನು ಮತಾಂತರಿಸುವ ಬಗ್ಗೆ, ಅವರ ಶಾಲೆಗಳಿಂದ ಹಿಂದೂ ವಿದ್ಯಾರ್ಥಿಗಳಲ್ಲಿ ಆಗುವ ವೈಚಾರಿಕ ಕ್ರೈಸ್ತಿ ಕರಣ ಈ ವಿಷಯವಾಗಿ ಬಿಬಿಸಿ ಏಕೆ ಮಾತನಾಡುವುದಿಲ್ಲ ? – ಸಂಪಾದಕರು |

ಮುಂಬಯಿ – ಬಿಬಿಸಿಯ ವಾರ್ತಾ ಸಂಸ್ಥೆಯ ‘ಬಿಬಿಸಿ ಮರಾಠಿ’ ಈ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಒಂದು ವ್ಯಂಗ್ಯ ಚಿತ್ರ ಪೋಸ್ಟ್ ಮಾಡಲಾಗಿದೆ. ಆ ಮುಖಾಂತರ ಹಿಂದೂಗಳನ್ನು ಧಾರ್ಮಿಕತೆಯ ಹೆಸರಿನಲ್ಲಿ ಕಟ್ಟರವಾದಿಗಳು ಹಾಗೂ ಹಿಂಸಕರು ಎಂದು ತೋರಿಸಲಾಗಿದೆ. ಮುಸಲ್ಮಾನ್ ವ್ಯಕ್ತಿಯನ್ನು ಹೊಡೆದು ಬಡೆದು ಅವನಿಂದ ‘ಜೈ ಶ್ರೀ ರಾಮ್’ ಹೇಳಿಸಿರುವ ತಥಾಕಥಿತ ವಾರ್ತೆಯ ಸಂದರ್ಭ ನೀಡುತ್ತಾ ‘ಬಿಬಿಸಿ ಮರಾಠಿ’ ಹಿಂದೂಗಳನ್ನು ಆಕ್ರಮಣಕಾರಿ ಎಂದು ತೋರಿಸಿದೆ. ಈ ವ್ಯಂಗ್ಯಚಿತ್ರದಲ್ಲಿ ಒಬ್ಬ ಪೋಷಕ ಇನ್ನೊಬ್ಬ ಪೋಷಕರ ಜೊತೆ ಮಾತನಾಡುತ್ತಿರುವಾಗ, ‘ನಮ್ಮ ಹುಡುಗ ಬಹಳ ಧಾರ್ಮಿಕನಾಗಿದ್ದಾನೆ, ಜನರನ್ನು ಹೊಡೆದು ಬಡೆದು ದೇವರ ಹೆಸರನ್ನು ತೆಗೆದುಕೊಳ್ಳುವಂತೆ ಮಾಡುತ್ತಾನೆ’ ಎಂದು ಹೇಳುವುದನ್ನು ತೋರಿಸಲಾಗಿದೆ.
ಆಮೀರ್ ಖಾನ್ಗೆ ಜೀವ ಬೆದರಿಕೆ; ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೆಸರಿನಲ್ಲಿ ಸಂದೇಶ : Love Jihad
ವಿಠ್ಠಲ-ರುಕ್ಮಿಣಿ ಮೂರ್ತಿಗೆ ರಾಸಾಯನಿಕ ಲೇಪನಕ್ಕೆ ಗ್ರೀನ್ ಸಿಗ್ನಲ್ : Pandharpur Temple News
ಪ್ರೇಮದ ನೆಪದಲ್ಲಿ ಕಿರುಕುಳ ಆರೋಪ; ಸುಫಿಯಾನ್ ಖಾನ್ ವಿರುದ್ಧ ದೂರು : Sufiyan Khan Case
Vande Mataram : ‘ವಂದೇ ಮಾತರಂ’ಗೆ ಅವಮಾನ ಮಾಡಿದರೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ !
ಹೆರಿಗೆಯಾದ ಮಹಿಳೆಗೆ ತಪ್ಪು ರಕ್ತ; ಜೀವದೊಂದಿಗೆ ಆಸ್ಪತ್ರೆಯ ಚೆಲ್ಲಾಟ! : Hospital Blood Error
ಪ್ಲಾಸ್ಟಿಕ್ ನೋಟುಗಳನ್ನು ಚಲಾವಣೆಗೆ ತರುವ ವಿಚಾರದಲ್ಲಿದೆ ರಿಸರ್ವ್ ಬ್ಯಾಂಕ್