|
* ಬಿಬಿಸಿ ಸತತವಾಗಿ ಹಿಂದೂ ದ್ವೇಷದ ಸೇಡು ತೀರಿಸಲು ವಿವಿಧ ಪ್ರಯತ್ನ ಮಾಡುತ್ತಲೇ ಇರುತ್ತದೆ. ಇಂತಹದರಲ್ಲಿ ಇದು ಸಹ ಒಂದು ಹೊಸ ಉದಾಹರಣೆ ! ಹಿಂದೂ ಸಂಘಟನೆಗಳು ಈ ವಿಷಯವಾಗಿ ಕೇಂದ್ರ ಸರಕಾರದ ಕಡೆ ದೂರನ್ನು ದಾಖಲಿಸಿ ಬಿಬಿಸಿ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುವುದರ ಬಗ್ಗೆ ಪ್ರಯತ್ನಿಸಬೇಕು ! – ಸಂಪಾದಕರು * ಬಿಬಿಸಿಯು ಇಂದಿನ ತನಕ ಹಿಂದೂಗಳ ಮೇಲೆ ಆಕ್ರಮಣ ಮಾಡುವ ಮತಾಂಧರ ಬಗ್ಗೆ ವ್ಯಂಗ್ಯಚಿತ್ರ ಏಕೆ ನಿರ್ಮಿಸಲಿಲ್ಲ ? ಕಾಶ್ಮೀರಲ್ಲಿ ಧರ್ಮದ ಹೆಸರಿನಲ್ಲಿ ಮಸೀದಿಯಲ್ಲಿನ ಧ್ವನಿವರ್ಧಕದಲ್ಲಿ ಹಿಂದೂಗಳಿಗೆ ಹೆಂಡತಿಯರನ್ನು ಮತ್ತು ಸಂಪತ್ತನ್ನು ಬಿಟ್ಟುಹೋಗಲು ಹೇಳಿದರು ಮತ್ತು ನಂತರ ಅವರ ಮೇಲೆ ಅತ್ಯಾಚಾರ ಮಾಡಿದ ಬಗ್ಗೆ ಬಿಬಿಸಿ ಏಕೆ ಮಾತನಾಡುತ್ತಿಲ್ಲ ? – ಸಂಪಾದಕರು * ಕ್ರೈಸ್ತ ಮಿಷನರಿಗಳಿಂದ ಹಿಂದೂಗಳನ್ನು ಮತಾಂತರಿಸುವ ಬಗ್ಗೆ, ಅವರ ಶಾಲೆಗಳಿಂದ ಹಿಂದೂ ವಿದ್ಯಾರ್ಥಿಗಳಲ್ಲಿ ಆಗುವ ವೈಚಾರಿಕ ಕ್ರೈಸ್ತಿ ಕರಣ ಈ ವಿಷಯವಾಗಿ ಬಿಬಿಸಿ ಏಕೆ ಮಾತನಾಡುವುದಿಲ್ಲ ? – ಸಂಪಾದಕರು |

ಮುಂಬಯಿ – ಬಿಬಿಸಿಯ ವಾರ್ತಾ ಸಂಸ್ಥೆಯ ‘ಬಿಬಿಸಿ ಮರಾಠಿ’ ಈ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಒಂದು ವ್ಯಂಗ್ಯ ಚಿತ್ರ ಪೋಸ್ಟ್ ಮಾಡಲಾಗಿದೆ. ಆ ಮುಖಾಂತರ ಹಿಂದೂಗಳನ್ನು ಧಾರ್ಮಿಕತೆಯ ಹೆಸರಿನಲ್ಲಿ ಕಟ್ಟರವಾದಿಗಳು ಹಾಗೂ ಹಿಂಸಕರು ಎಂದು ತೋರಿಸಲಾಗಿದೆ. ಮುಸಲ್ಮಾನ್ ವ್ಯಕ್ತಿಯನ್ನು ಹೊಡೆದು ಬಡೆದು ಅವನಿಂದ ‘ಜೈ ಶ್ರೀ ರಾಮ್’ ಹೇಳಿಸಿರುವ ತಥಾಕಥಿತ ವಾರ್ತೆಯ ಸಂದರ್ಭ ನೀಡುತ್ತಾ ‘ಬಿಬಿಸಿ ಮರಾಠಿ’ ಹಿಂದೂಗಳನ್ನು ಆಕ್ರಮಣಕಾರಿ ಎಂದು ತೋರಿಸಿದೆ. ಈ ವ್ಯಂಗ್ಯಚಿತ್ರದಲ್ಲಿ ಒಬ್ಬ ಪೋಷಕ ಇನ್ನೊಬ್ಬ ಪೋಷಕರ ಜೊತೆ ಮಾತನಾಡುತ್ತಿರುವಾಗ, ‘ನಮ್ಮ ಹುಡುಗ ಬಹಳ ಧಾರ್ಮಿಕನಾಗಿದ್ದಾನೆ, ಜನರನ್ನು ಹೊಡೆದು ಬಡೆದು ದೇವರ ಹೆಸರನ್ನು ತೆಗೆದುಕೊಳ್ಳುವಂತೆ ಮಾಡುತ್ತಾನೆ’ ಎಂದು ಹೇಳುವುದನ್ನು ತೋರಿಸಲಾಗಿದೆ.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ