
ಗೌಹಾಟಿ (ಅಸ್ಸಾಂ) – ಅತ್ಯಾಚಾರ ಅಪರಾಧವಿರುವ ಆರೋಪಿಯು ಪರಾರಿಯಾಗುತ್ತಿದ್ದರೆ ಮತ್ತು ಆತ ಪೊಲೀಸರಿಂದ ಶಸ್ತ್ರವನ್ನು ಕಸಿಯಲು ಪ್ರಯತ್ನಿಸುತ್ತಿದ್ದರೆ, ಪೊಲೀಸರು ಗುಂಡು ಹಾರಾಟ ಮಾಡಲೇ ಬೇಕಾಗುತ್ತದೆ; ಆದರೆ ಎದೆಯ ಮೇಲೆ ಅಲ್ಲ. ಕಾನೂನಿನ ಪ್ರಕಾರ ‘ನೀವು ಕಾಲಿಗೆ ಗುಂಡು ಹೊಡೆಯಬಹುದು’, ಎಂದು ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಇವರು ಪೊಲೀಸರ ಸಭೆಯಲ್ಲಿ ಹೇಳಿದರು. ‘ನಮಗೆ ಅಸ್ಸಾಂ ಪೊಲೀಸರು ದೇಶದ ಅತ್ಯುತ್ತಮ ಪೊಲೀಸರಾಗಬೇಕಿದೆ’, ಎಂದು ಸಹ ಅವರು ಹೇಳಿದರು.
ಮುಖ್ಯಮಂತ್ರಿ ಸರಮಾ ಇವರು ತಮ್ಮ ಮಾತನ್ನು ಮುಂದುವರೆಸುತ್ತಾ, ಕೆಲವು ಜನರು ನನಗೆ ಹೇಳಿದರೇನೆಂದರೆ ಇತ್ತಿಚೆಗೆ ಅಪರಾಧಿಗಳು ಪೊಲೀಸರ ಹಿಡಿತದಿಂದ ತಪ್ಪಿಸಿಕೊಂಡು ಪರಾರಿಯಾಗುತ್ತಾರೆ ಮತ್ತು ಚಕಮಕಿಯಂತಹ ಘಟನೆಗಳು ದೊಡ್ಡ ಪ್ರಮಾಣದಲ್ಲಿ ಆಗುತ್ತಿದೆ ಎಂದರು. ಇದೊಂದು ‘ಪ್ಯಾಟರ್ನ್'(ಪ್ರಕಾರ) ವಾಗುತ್ತಿದೆಯೇ ? ನಾನು ಅವರಿಗೆ ‘ಅಪರಾಧಿಗಳು ಪರಾರಿಯಾಗುತ್ತಿದ್ದರೆ, ಈ ರೀತಿಯ (ಗುಂಡು ಹಾರಿಸುವ) ‘ಪ್ಯಾಟರ್ನ್’ ಇರಲೇ ಬೇಕು’, ಎಂದು ಹೇಳಿದೆ ಎಂದರು.
Shooting at criminals trying to escape should be policing pattern: Assam CM @himantabiswa.
(@hemantakrnath )#Assam https://t.co/Ag6BOfG4FV— IndiaToday (@IndiaToday) July 6, 2021
ಗೋಕಳ್ಳ ಸಾಗಾಟಗಾರರನ್ನು ಸುಮ್ಮನೆ ಬಿಡುವುದಿಲ್ಲ !
ಮುಖ್ಯಮಂತ್ರಿ ಸರಮಾ ಅವರು ಮಾತನಾಡುತ್ತಾ, ಗೋವು ನಮ್ಮ ತಾಯಿಯಾಗಿದೆ. ಅದು ನಮಗೆ ಹಾಲು ಕೊಡುತ್ತದೆ, ಸಗಣಿ ಕೊಡುತ್ತದೆ. ಟ್ರ್ಯಾಕ್ಟರ್ ಬರುವ ಮೊದಲು ನಾವು ಇದರ ಸಹಾಯದಿಂದ ಗದ್ದೆಯಲ್ಲಿ ಉಳುಮೆ ಮಾಡುತ್ತಿದ್ದೆವು ಹಾಗೂ ಈಗಲೂ ಗೋವಿನ ಮೂಲಕ ಅನೇಕ ರಾಜ್ಯಗಳಲ್ಲಿ ಕೃಷಿ ಮಾಡಲಾಗುತ್ತಿದೆ. ಈಗ ಜನರು ಪ್ರಾಣಿಗಳ ಕಳ್ಳಸಾಗಣೆ, ಮಾದಕ ಪದಾರ್ಥಗಳ ಕಳ್ಳ ಸಾಗಣೆಯಲ್ಲಿ ಸಹಭಾಗ ಆಗಿದ್ದಾರೆ. ಅವರ ಪೈಕಿ ಯಾರನ್ನೂ ಬಿಡುವುದಿಲ್ಲ ಎಂದು ಹೇಳಿದರು.
FIR Against Kunal Kamra : ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಹಾಸ್ಯ ಕಲಾವಿದ ಕುಣಾಲ ಕಮ್ರಾ ವಿರುದ್ಧ ದೂರು ದಾಖಲು!
Fake Currency Racket : ಜಾಲದಿಂದ ನಕಲಿ ಭಾರತೀಯ ಕರೆನ್ಸಿ ನೋಟುಗಳ ಮುದ್ರಣ ಪತ್ತೆ!
Kerala HC on Waqf : ಕೇರಳ ಹೈಕೋರ್ಟ್ನಿಂದ ರಾಜ್ಯ ವಕ್ಫ್ ಮಂಡಳಿಗೆ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ತಡೆ
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath