೧. ಇಂತಹ ಕೇಂದ್ರಗಳು ಎಲ್ಲೆಡೆ ಇರಬೇಕು !
ಬನಾಸಕಾಂಠ (ಗುಜರಾತ)ದಲ್ಲಿನ ತೆತೋಡಾ ಗ್ರಾಮದ ಒಂದು ಗೋಶಾಲೆಯನ್ನು ಕೋವಿಡ್ ಕೇಂದ್ರವಾಗಿ ಪರಿವರ್ತಿಸಲಾಗಿದೆ. ಇಲ್ಲಿಯ ರೋಗಿಗಳಿಗೆ ಗೋವಿನ ಹಾಲು ಮತ್ತು ಗೋಮೂತ್ರ ಇವುಗಳಿಂದ ಸಿದ್ಧಪಡಿಸಿದ ಔಷಧಗಳ ಸಹಾಯದಿಂದ ಉಪಚಾರ ನೀಡಲಾಗುತ್ತಿದೆ.
೨. ಹಿಂದೂಗಳ ಹಬ್ಬಗಳ ಸಮಯಕ್ಕೆ ರಿಯಾಯತಿ ಏಕಿಲ್ಲ ?
ಮಹಾರಾಷ್ಟ್ರದ ಧಾರಾಶಿವ ಜಿಲ್ಲೆಯಲ್ಲಿ ‘ಲಾಕ್ಡೌನ್’ ಇರುವಾಗ ಮೇ ೧೪ ರಂದು ಇದ್ದ ರಂಜಾನ ಈದ್ನ ನಿಮಿತ್ತ ಮೇ ೧೨ ರಿಂದ ಜಿಲ್ಲೆಯಲ್ಲಿ ಅಗತ್ಯ ವಸ್ತುಗಳ ಅಂಗಡಿಗಳನ್ನು ಬೆಳಗ್ಗೆ ೭ ರಿಂದ ೧೧ ಈ ಸಮಯದಲ್ಲಿ ತೆರೆಯಲಾಗುವುದು, ಎಂಬ ಆದೇಶವನ್ನು ಜಿಲ್ಲಾಧಿಕಾರಿಗಳು ಹೊರಡಿಸಿದ್ದರು.
೩. ಇಂತಹವರ ಮೇಲೆ ಉಗ್ರ ಕ್ರಮವನ್ನು ಕೈಗೊಳ್ಳಬೇಕು !
ನಟಿ ಪ್ರಿಯಾಂಕಾ ಚೋಪ್ರಾ ಇವರ ಒಂದು ಛಾಯಾಚಿತ್ರವು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರಗೊಳ್ಳುತ್ತಿದೆ. ಇದರಲ್ಲಿ ಅವರು ಧರಿಸಿರುವ ಜಾಕೇಟಿನ ಹಿಂಬದಿಯಲ್ಲಿ ಶ್ರೀ ಮಹಾಕಾಳಿ ದೇವಿಯ ಚಿತ್ರವಿದೆ. ಇದರಿಂದಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಅವರನ್ನು ಟೀಕಿಸಲಾಗುತ್ತಿದೆ.
೪. ರಂಜಾನ ಅನ್ನು ‘ಅಪವಿತ್ರವನ್ನಾಗಿಸಿದ ಜಿಹಾದಿ ಭಯೋತ್ಪಾದಕರು !
ಅಫ್ಘಾನಿಸ್ತಾನದಲ್ಲಿ ರಂಜಾನನ ತಿಂಗಳಲ್ಲಿ ತಾಲೀಬಾನದಿಂದ ೧೫ ಆತ್ಮಾಹುತಿ ಮತ್ತು ಇನ್ನಿತರ ೨೦೦ ಬಾಂಬ್ಸ್ಫೋಟಿಸಿ ಆಕ್ರಮಣಗಳನ್ನು ಮಾಡಲಾಯಿತು. ಇದರಲ್ಲಿ ಒಟ್ಟು ೨೫೫ ನಾಗರಿಕರು ಮೃತಪಟ್ಟರೆ, ೫೦೦ ಕ್ಕೂ ಹೆಚ್ಚು ಜನರು ಗಾಯಗೊಂಡರು.
೫. ‘ಶಾರ್ಲೀ ಹೆಬ್ದೊ ಹಿಂದೂಗಳಲ್ಲಿ ಕ್ಷಮೆ ಕೇಳಬೇಕು !
ಫ್ರಾನ್ಸ್ನ ‘ಶಾರ್ಲೀ ಹೆಬ್ದೊ ನಿಯತಕಾಲಿಕೆಯು ತನ್ನ ಸಂಚಿಕೆಯಲ್ಲಿ ಪ್ರಕಟಿಸಲಾಗಿದ್ದ ಚಿತ್ರದ ಕೆಳಗೆ, ‘೩ ಕೋಟಿ ೩೦ ಲಕ್ಷ ದೇವತೆಗಳು; ಆದರೆ ಒಬ್ಬರಲ್ಲಿಯೂ ಆಕ್ಸಿಜನ್ನ ಉತ್ಪಾದಿಸುವ ಕ್ಷಮತೆ ಇಲ್ಲ’, ಎಂದು ಬರೆದು ಹಿಂದೂಗಳ ದೇವತೆಗಳ ಅವಮಾನ ಮಾಡಿದೆ.
೬. ಢೋಂಗಿ ಜಾತ್ಯತೀತ ಕಾಂಗ್ರೆಸ್ನ ಮುಂದುವರಿದ ಓಲೈಕೆ !
ಈದ್ ನಿಮಿತ್ತ ಪಂಜಾಬ್ನ ಕಾಂಗ್ರೆಸ್ ಸರಕಾರವು ರಾಜ್ಯದ ಮಲೇರಕೋಟಲಾ ಈ ಮುಸಲ್ಮಾನ ಬಹುಸಂಖ್ಯಾತ ಪ್ರದೇಶವನ್ನು ಪ್ರತ್ಯೇಕ ಜಿಲ್ಲೆ ಎಂದು ಘೋಷಿಸಿದೆ. ಈ ಜಿಲ್ಲೆಯಲ್ಲಿ ಮುಸಲ್ಮಾನರ ಜನಸಂಖ್ಯೆ ಶೇ. ೯೦ ರಷ್ಟು ಇದೆ.
೭. ಕ್ರೈಸ್ತ ಓಲೈಕೆಯ ವೈ.ಎಸ್.ಆರ್. ಕಾಂಗ್ರೆಸ್ಸಿನ ಹಿಂದೂವಿರೋಧ ತಿಳಿಯಿರಿ !
ಆಂಧ್ರಪ್ರದೇಶದಲ್ಲಿ ಆಡಳಿತದಲ್ಲಿರುವ ವೈ.ಎಸ್.ಆರ್. ಕಾಂಗ್ರೆಸ್ಸಿನ ಬಂಡಾಯ ಸಂಸದ ರಘುರಾಮ ರಾಜು ಇವರನ್ನು ಬಂಧಿಸಿದ ನಂತರ ಪೊಲೀಸ ಕಸ್ಟಡಿಯಲ್ಲಿ ತಮಗೆ ಚಿತ್ರಹಿಂಸೆ ನೀಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ರಾಜು ಇವರು ರಾಜ್ಯದಲ್ಲಿ ಕ್ರೈಸ್ತ ಮಿಶನರಿಗಳ ವಿರುದ್ಧ ನಿರಂತರವಾಗಿ ಧ್ವನಿ ಎತ್ತುತ್ತಿದ್ದಾರೆ.

ಭಾರತದಲ್ಲಿ ಮುಸಲ್ಮಾನರಲ್ಲ, ಹಿಂದೂಗಳು ಅಸುರಕ್ಷಿತರು!
ಇಂತಹ ಸಚಿವರು ಎಲ್ಲೆಡೆ ಇರಬೇಕು !
ಹಿಂದೂಗಳಿಗೆ ಈಗ ಎಲ್ಲೆಡೆ ಇಂತಹ ನಾಯಕರೇ ಬೇಕು !
ಲೆನ್ಸ್ಕಾರ್ಟ್ನ ಹಿಂದೂದ್ವೇಷ ಮತ್ತು ಮುಸಲ್ಮಾನ ಪ್ರೇಮವನ್ನು ತಿಳಿಯಿರಿ !
ಮತಾಂಧ ಮುಸಲ್ಮಾನರ ಕುತಂತ್ರವನ್ನು ತಿಳಿಯಿರಿ !
ಜೈಲಿನಲ್ಲಿಯೇ ಈ ಸ್ಥಿತಿ ಇದ್ದರೆ ಹೊರಗಿನ ಸ್ಥಿತಿ ಹೇಗಿರಬಹುದು ?