ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಲ್ಲಿ ವಿನಂತಿ !
ಸದ್ಯ ಗೋವಾದ ರಾಮನಾಥಿ ಮತ್ತು ಪನವೇಲ್ನ ದೇವದ (ಮಹಾರಾಷ್ಟ್ರ) ಆಶ್ರಮದಲ್ಲಿ ‘ಸಿ.ಸಿ.ಟಿ.ವಿ.ಗಳಿಗೆ ಸಂಬಂಧಿಸಿದ ಮುಂದಿನ ವಸ್ತುಗಳು ತುರ್ತಾಗಿ ಬೇಕಾಗಿವೆ. ಅದರ ವಿವರಣೆಯನ್ನು ಕೆಳಗೆ ನೀಡಲಾಗಿದೆ.
ಯಾವ ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳು ಮೇಲಿನ ವಸ್ತುಗಳನ್ನು ಅರ್ಪಣೆಯ ಸ್ವರೂಪದಲ್ಲಿ ಕೊಡಲು ಇಚ್ಛಿಸುವರೋ ಅಥವಾ ಅವುಗಳನ್ನು ಖರೀದಿ ಮಾಡಲು ಹಣ ರೂಪದಲ್ಲಿ ಯಥಾಶಕ್ತಿ ಸಹಾಯ ಮಾಡಲಿಚ್ಛಿಸುವಿರೋ, ಅವರು ಮುಂದಿನ ಸಂಖ್ಯೆಯಲ್ಲಿ ಸಂಪರ್ಕಿಸಬೇಕು.
ಹೆಸರು ಮತ್ತು ಸಂಪರ್ಕ ಸಂಖ್ಯೆ : ಸೌ. ಭಾಗ್ಯಶ್ರೀ ಸಾವಂತ – 7058885610
ವಿ-ಅಂಚೆ ವಿಳಾಸ : [email protected]
ಅಂಚೆ ವಿಳಾಸ : ಸೌ. ಭಾಗ್ಯಶ್ರೀ ಸಾವಂತ, C/o ‘ಸನಾತನ ಆಶ್ರಮ 24/B, ರಾಮನಾಥಿ, ಬಾಂದಿವಡೆ, ಫೋಂಡಾ, ಗೋವಾ. ಪಿನ್ – 403401
ಇದಕ್ಕಾಗಿ ಧನಾದೇಶವನ್ನು ಕೊಡುವುದಾದರೆ ಅದನ್ನು ‘ಸನಾತನ ಸಂಸ್ಥೆ ಈ ಹೆಸರಿನಲ್ಲಿ ತೆಗೆಯಬೇಕು.
– ಶ್ರೀ. ವೀರೇಂದ್ರ ಮರಾಠೆ, ವ್ಯವಸ್ಥಾಪಕೀಯ ವಿಶ್ವಸ್ಥರು, ಸನಾತನ ಸಂಸ್ಥೆ. (೨೪.೩.೨೦೨೧)