ದೇವಾಲಯದಲ್ಲಿನ ವಿಗ್ರಹಗಳು ಮತ್ತು ರಥಗಳು ಭಸ್ಮ !
‘ಬಾಂಗ್ಲಾದೇಶ ನಮ್ಮ ರಾಜ್ಯವಾಗಿದೆ’, ಎಂಬುದನ್ನೇ ಈ ಘಟನೆಯ ಮೂಲಕ ಬಾಂಗ್ಲಾದೇಶದ ಮತಾಂಧರು ಭಾರತಕ್ಕೆ ಮತ್ತು ಹಿಂದೂಗಳಿಗೆ ತೋರಿಸಿಕೊಡುತ್ತಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು, ಪ್ರಧಾನಿ ಮೋದಿಯವರು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರ ಮೇಲೆ ಒತ್ತಡ ಹೇರಿ ಅಲ್ಲಿ ಹಿಂದೂಗಳನ್ನು ರಕ್ಷಿಸಲು ಪ್ರಯತ್ನಿಸಬೇಕು ಎಂದು ಹಿಂದೂಗಳಿಗೆ ಅನಿಸುತ್ತದೆ !
ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದ ಮಹಮ್ಮದಪುರ ಉಪ ಜಿಲ್ಲೆಯ ೪೦೦ ವರ್ಷಗಳ ಹಳೆಯ ಪರುರ್ಕುಲ ಅಷ್ಟಗ್ರಾಮ ಮಹಾ ಸ್ಮಶಾನವನ್ನು ಮತ್ತು ರಾಧಾ ಗೋಬಿಂದ ಆಶ್ರಮವನ್ನು ಅಪರಿಚಿತ ವ್ಯಕ್ತಿಗಳು ಸುಟ್ಟುಹಾಕಿದ್ದಾರೆ. ಇದರಿಂದಾಗಿ ಅಲ್ಲಿಯ ರಥಗಳು ಮತ್ತು ವಿಗ್ರಹಗಳು ಭಸ್ಮವಾದವು.
Three rooms of the 400-year-old Paruarkul Ashtagram Maha crematorium and Radhagobind Ashram in Mohammadpur upazilla of Bangladesh's Magura district were set on fire by unidentified persons.https://t.co/Zgy7Ze08ZJ
— IndiaToday (@IndiaToday) March 29, 2021
ಈ ಘಟನೆಯನ್ನು ಮಹಮ್ಮದಪುರ ಉಪ ಜಿಲ್ಲಾ ಮಂಡಳಿಯ ಮಾಜಿ ಉಪಾಧ್ಯಕ್ಷ ಮತ್ತು ಹಿಂದೂ-ಬೌದ್ಧ ಕ್ರಿಶ್ಚಿಯನ್ ಐಕ್ಯ ಪರಿಷತ್ತಿನ ಆಯೋಜನಾ ಸಮಿತಿಯ ಮಾಜಿ ಕಾರ್ಯದರ್ಶಿ ಸ್ವಪ್ನರಾಣಿ ಬಿಸ್ವಾಸ್ ವರದಿ ಮಾಡಿದ್ದಾರೆ. ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಬಾಂಗ್ಲಾದೇಶದ ಭೇಟಿಯ ನಂತರ, ಜಿಹಾದಿ ಸಂಘಟನೆ ಹಿಫಾಜತ್-ಎ-ಇಸ್ಲಾಂ ನ ಕಾರ್ಯಕರ್ತರು ಬ್ರಹ್ಮಣಬರಿಯಾದಲ್ಲಿ ಹಿಂದೂ ದೇವಾಲಯವೊಂದರಲ್ಲಿ ಕಾಳಿಮಾತೆ ಮತ್ತು ಭಗವಾನ ಶ್ರೀಕೃಷ್ಣರ ವಿಗ್ರಹಗಳನ್ನು ಧ್ವಂಸ ಮಾಡಿದ್ದರು.

ಪಾಕಿಸ್ತಾನವನ್ನು ಶ್ಲಾಘಿಸಿದ ಅಮೆರಿಕದ ಉಪಾಧ್ಯಕ್ಷರ ವಿರುದ್ಧ ಅವರದ್ದೇ ಪಕ್ಷದ ಸಂಸದರು ಆಕ್ರೋಶ!
ಹುಡುಗಿಯ ಮೃತದೇಹವು ಕೆರೆಯಲ್ಲಿ ತೇಲುತ್ತಿದ್ದ ಸ್ಥಿತಿಯಲ್ಲಿ ಪತ್ತೆ!
ನಾವು ಹಿಂದೂ ಧರ್ಮದ ಮೇಲಿನ ದ್ವೇಷದ ವಿರುದ್ಧ ದೃಢವಾಗಿ ನಿಲ್ಲಬೇಕು !
ಯುಕ್ರೇನ್-ರಷ್ಯಾ ಯುದ್ಧದಲ್ಲಿ ಭಾರತೀಯ ಸೈನಿಕರನ್ನು ಶಾಂತಿ ಕಾರ್ಯಾಚರಣೆಗಾಗಿ ಕಳುಹಿಸುವ ಉಪರಾಷ್ಟ್ರಪತಿ ಜೆ.ಡಿ. ವ್ಯಾನ್ಸ್ ಅವರ ಪ್ರಸ್ತಾವನೆ : Indian Peace Keeping for Ukraine
‘ಮಾನವಾಧಿಕಾರ ಉಲ್ಲಂಘನೆಯಾದರೆ ಭಾರತದ ಮೇಲೆ ಟೀಕಿಸಲು ಹಿಂಜರಿಯುವುದಿಲ್ಲ!'(ವಂತೆ) : US Lawmakers
ಮಾನವ ಹಕ್ಕುಗಳ ಉಲ್ಲಂಘನೆ ವಿರುದ್ಧ ಧ್ವನಿ ಎತ್ತಿದ ಮೆಹರಂಗ್ ಬಲೋಚ್ ಗೆ ಪಾಕಿಸ್ತಾನದಿಂದ ಜೀವಾವಧಿ ಶಿಕ್ಷೆ !