
‘೯.೧೨.೨೦೧೯ ರಂದು ಶ್ರೀ ಕ್ಷೇತ್ರ ಬೆಲಗೂರಿನ ಬಿಂದೂ ಮಾಧವ ಶರ್ಮಾ ಸ್ವಾಮೀಜಿಯವರ ಮಠದಲ್ಲಿ ‘ಮಹಾಬ್ರಹ್ಮ ರಥೋತ್ಸವದ ನಿಮಿತ್ತ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಾಧಕರು ಗಾಯನಸೇವೆಯನ್ನು ಪ್ರಸ್ತುತ ಪಡಿಸಿದ್ದರು. ಈ ಕಾರ್ಯಕ್ರಮಕ್ಕೆ ಸೌ. ಅನಘಾ ಜೋಶಿಯವರು ಭಕ್ತಿಗೀತೆಗಳನ್ನು ಮತ್ತು ಮಹಾರಾಷ್ಟ್ರದ ಠಾಣೆ ಎಂಬಲ್ಲಿನ ಶ್ರೀ. ಪ್ರದೀಪ ಚಿಟಣಿಸ ಇವರು ಶಾಸ್ತ್ರೀಯ ಗಾಯನವನ್ನು ಪ್ರಸ್ತುತ ಪಡಿಸಿದ್ದರು. ಈ ಸಮಯದಲ್ಲಿ ಬಿಂದೂ ಮಾಧವ ಶರ್ಮಾ ಸ್ವಾಮೀಜಿಯವರು ತಮ್ಮ ಭಕ್ತರ ಮೂಲಕ ‘ಹನುಮಂತನಿಗೆ ನಿಮ್ಮ ಗಾಯನವು ಇಷ್ಟವಾಯಿತು. ನಿಮ್ಮ ಗಾಯನದ ಕಾರ್ಯಕ್ರಮವು ಚೆನ್ನಾಗಿ ಆಯಿತು. ನಿಮ್ಮ ಉತ್ತರ ಹಿಂದುಸ್ಥಾನಿ ಸಂಗೀತವನ್ನು ಕೇಳುವಾಗ ‘ನಾನು ಧ್ವನಿಸುರುಳಿಯನ್ನು (ಕ್ಯಾಸೆಟ್) ಕೇಳುತ್ತಿದ್ದೇನೆ, ಎಂದು ನನಗೆ ಅನಿಸಿತು, ಎಂಬ ಸಂದೇಶವನ್ನು ಕಳುಹಿಸಿದರು. ಅವರು ತಮ್ಮ ಭಕ್ತರ ಪರವಾಗಿ ಈ ಕಾರ್ಯಕ್ರಮದ ನಿರೂಪಣೆ, ಗಾಯನ ಮತ್ತು ವಾದನ ಮಾಡಿದ ಸಾಧಕರಿಗೆ ಶಾಲು ಮತ್ತು ಫಲಗಳನ್ನು ನೀಡಿ ಸತ್ಕರಿಸಿದ್ದರು.
– ಸೌ. ಅನಘಾ ಜೋಶಿ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೩೦.೧೨.೨೦೧೯)
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !
ಯಜ್ಞಗಳನ್ನು ಆಯೋಜಿಸುವಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ವ್ಯಾಪಕ ಉದ್ದೇಶ !