
‘೯.೧೨.೨೦೧೯ ರಂದು ಶ್ರೀ ಕ್ಷೇತ್ರ ಬೆಲಗೂರಿನ ಬಿಂದೂ ಮಾಧವ ಶರ್ಮಾ ಸ್ವಾಮೀಜಿಯವರ ಮಠದಲ್ಲಿ ‘ಮಹಾಬ್ರಹ್ಮ ರಥೋತ್ಸವದ ನಿಮಿತ್ತ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಾಧಕರು ಗಾಯನಸೇವೆಯನ್ನು ಪ್ರಸ್ತುತ ಪಡಿಸಿದ್ದರು. ಈ ಕಾರ್ಯಕ್ರಮಕ್ಕೆ ಸೌ. ಅನಘಾ ಜೋಶಿಯವರು ಭಕ್ತಿಗೀತೆಗಳನ್ನು ಮತ್ತು ಮಹಾರಾಷ್ಟ್ರದ ಠಾಣೆ ಎಂಬಲ್ಲಿನ ಶ್ರೀ. ಪ್ರದೀಪ ಚಿಟಣಿಸ ಇವರು ಶಾಸ್ತ್ರೀಯ ಗಾಯನವನ್ನು ಪ್ರಸ್ತುತ ಪಡಿಸಿದ್ದರು. ಈ ಸಮಯದಲ್ಲಿ ಬಿಂದೂ ಮಾಧವ ಶರ್ಮಾ ಸ್ವಾಮೀಜಿಯವರು ತಮ್ಮ ಭಕ್ತರ ಮೂಲಕ ‘ಹನುಮಂತನಿಗೆ ನಿಮ್ಮ ಗಾಯನವು ಇಷ್ಟವಾಯಿತು. ನಿಮ್ಮ ಗಾಯನದ ಕಾರ್ಯಕ್ರಮವು ಚೆನ್ನಾಗಿ ಆಯಿತು. ನಿಮ್ಮ ಉತ್ತರ ಹಿಂದುಸ್ಥಾನಿ ಸಂಗೀತವನ್ನು ಕೇಳುವಾಗ ‘ನಾನು ಧ್ವನಿಸುರುಳಿಯನ್ನು (ಕ್ಯಾಸೆಟ್) ಕೇಳುತ್ತಿದ್ದೇನೆ, ಎಂದು ನನಗೆ ಅನಿಸಿತು, ಎಂಬ ಸಂದೇಶವನ್ನು ಕಳುಹಿಸಿದರು. ಅವರು ತಮ್ಮ ಭಕ್ತರ ಪರವಾಗಿ ಈ ಕಾರ್ಯಕ್ರಮದ ನಿರೂಪಣೆ, ಗಾಯನ ಮತ್ತು ವಾದನ ಮಾಡಿದ ಸಾಧಕರಿಗೆ ಶಾಲು ಮತ್ತು ಫಲಗಳನ್ನು ನೀಡಿ ಸತ್ಕರಿಸಿದ್ದರು.
– ಸೌ. ಅನಘಾ ಜೋಶಿ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೩೦.೧೨.೨೦೧೯)
ಈರೋಡ್ (ತಮಿಳುನಾಡು) ನಲ್ಲಿರುವ ಕಸ್ತೂರಿ ರಂಗನಾಥ ದೇವಾಲಯದಲ್ಲಿ ಭಕ್ತಿಪೂರ್ವಕವಾಗಿ ನೆರವೇರಿದ ‘ಮಹಾಸುದರ್ಶನ ಯಾಗ’!
ದೈವಿ ಯುವ ಸಾಧಕಿಯರ ಪ್ರಬುದ್ಧ ವಿಚಾರಗಳಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನೀಡಿದ ಅಮೂಲ್ಯ ಮಾರ್ಗದರ್ಶನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !