ಚೈತನ್ಯಮಯ ರಾಮನಾಥಿ ಆಶ್ರಮದಲ್ಲಿ ಸೇವಾನಂದವನ್ನು ಅನುಭವಿಸುವ ಅಮೂಲ್ಯ ಅವಕಾಶ !

ಸಾಧಕರೇ, ರಾಮನಾಥಿ ಆಶ್ರಮದ ಅನ್ನಪೂರ್ಣಾಕಕ್ಷೆಯಲ್ಲಿರುವ (ಅಡುಗೆಮನೆ) ಸೇವೆಯಲ್ಲಿ ಪಾಲ್ಗೊಂಡು ತಮ್ಮ ಆಧ್ಯಾತ್ಮಿಕ ಉನ್ನತಿಯನ್ನು ಮಾಡಿಕೊಳ್ಳಿ !

ಸನಾತನದ ರಾಮನಾಥಿ ಆಶ್ರಮವೆಂದರೆ ಚೈತನ್ಯದ ಸ್ರೋತ ! ರಾಮನಾಥಿ ಆಶ್ರಮದಲ್ಲಿನ ಅನ್ನಪೂರ್ಣಾ ಕಕ್ಷೆಯಲ್ಲಿ (ಅಡುಗೆ ಮನೆ) ವಿವಿಧ ಸೇವೆಗಳಿಗಾಗಿ ಸಾಧಕರ ಸಂಖ್ಯೆಯು ಕಡಿಮೆ ಇದೆ. ಈ ಸೇವೆಗಳನ್ನು ಮಾಡಲು ಶಾರೀರಿಕ ಕ್ಷಮತೆಯಿರುವ ಸ್ತ್ರೀ ಮತ್ತು ಪುರುಷ ಸಾಧಕರ ಆವಶ್ಯಕತೆಯಿದೆ. ಆಸಕ್ತಿಯುಕ್ತ ಸಾಧಕರು ಪೂರ್ಣವೇಳೆ ಅಥವಾ ಕೆಲವು ಅವಧಿಗಾಗಿ ಆಶ್ರಮದಲ್ಲಿದ್ದು ಈ ಅವಕಾಶದ ಲಾಭವನ್ನು ಪಡೆಯಬಹುದು. ಈ ಸೇವೆಯನ್ನು ಮಾಡುವವರು ಅಥವಾ ಕಲಿಯಲು ಸಿದ್ಧ ಇರುವ ಸಾಧಕರು ಜಿಲ್ಲಾಸೇವಕರ ಮೂಲಕ ಕೆಳಗಿನ ನೀಡಿರುವ ಕೋಷ್ಟಕದಲ್ಲಿದ್ದಂತೆ ತಮ್ಮ ಮಾಹಿತಿಯನ್ನು ಕಳುಹಿಸಬೇಕು.

ಹೆಸರು ಮತ್ತು ಸಂಪರ್ಕ ಕ್ರಮಾಂಕ : ಸೌ. ಭಾಗ್ಯಶ್ರೀ ಸಾವಂತ, 7058885610

ಗಣಕೀಯ ವಿಳಾಸ : [email protected]

ಅಂಚೆ ವಿಳಾಸ : ಸೌ. ಭಾಗ್ಯಶ್ರೀ ಸಾವಂತ ‘ಸನಾತನ ಆಶ್ರಮ’, 24/B, ರಾಮನಾಥಿ, ಬಾಂದಿವಡೆ, ಫೋಂಡಾ, ಗೋವಾ. ಪಿನ್-403401

ಅನ್ನಪೂರ್ಣಾಕಕ್ಷೆಯಲ್ಲಿನ ಸೇವೆಯಿಂದ ತನುವಿನೊಂದಿಗೆ ಮನಸ್ಸಿನ ತ್ಯಾಗವೂ ಆಗುತ್ತದೆ. ಈ ಸೇವೆಯನ್ನು ಮಾಡಿ ಶೀಘ್ರ ಆಧ್ಯಾತ್ಮಿಕ ಉನ್ನತಿಯನ್ನು ಮಾಡಿಕೊಂಡ ಅನೇಕ ಸಾಧಕರ ಉದಾಹರಣೆಗಳಿವೆ. ಆದ್ದರಿಂದ ಸಾಧಕರೇ, ಈ ಸೇವೆಯಿಂದ ಶೀಘ್ರ ಆಧ್ಯಾತ್ಮಿಕ ಉನ್ನತಿಯನ್ನು ಮಾಡಿಕೊಳ್ಳಲು ಭಗವಂತನು ನೀಡಿರುವ ಈ ಅವಕಾಶವನ್ನು ಕಳೆದುಕೊಳ್ಳಬೇಡಿ !