ಅಮೇರಿಕಾದ ಭಾರತ ಮೂಲದ ಓರ್ವ ಮಹಿಳಾ ಸಂಸದೆಗೆ ಅನಿಸುತ್ತಿದೆ ಅದು, ಭಾರತದಲ್ಲಿನ ಎಷ್ಟು ಜನ್ಮ ಹಿಂದೂ ಜನಪ್ರತಿನಿಧಿಗಳಿಗೆ ಅನಿಸುತ್ತಿದೆ?

ವಾಶಿಂಗ್ಟನ್ (ಅಮೇರಿಕಾ) – ಕೊರೋನಾದಂತಹ ಸಂಕಟದ ಸಮಯದಲ್ಲಿ ನಾಳೆ ಏನಾಗುವುದು ಎಂಬುದನ್ನು ಹೇಳಲು ಸಾಧ್ಯವಿಲ್ಲ. ಇಂತಹ ಸಮಯದಲ್ಲಿ ಕೇವಲ ಶ್ರೀಮದ್ಭಗವದ್ಗೀತೆಯಿಂದ ಖಂಡಿತವಾಗಿಯೂ ಸಾಮರ್ಥ್ಯ ಹಾಗೂ ಶಾಂತಿ ಸಿಗುವುದು. ನಮಗೆ ಭಗವದ್ಗೀತೆಯಲ್ಲಿ ಭಗವಾನ್ ಶ್ರೀಕೃಷ್ಣನು ಕಲಿಸಿಕೊಟ್ಟಿರುವ ಭಕ್ತಿಯೋಗ ಹಾಗೂ ಕರ್ಮಯೋಗದ ಪಾಲನೆಯಿಂದಲೇ ಸಾಮರ್ಥ್ಯ ಹಾಗೂ ಶಾಂತಿ ಸಿಗಲು ಸಾಧ್ಯವಾಯಿತು, ಎಂದು ಅಮೇರಿಕಾದ ಮೊದಲ ಹಿಂದೂ ಸಂಸದೆ ತುಲಸಿ ಗಬಾರ್ಡ್ರವರು ಭಾರತೀಯ ವಿದ್ಯಾರ್ಥಿಗಳ ೨೦೨೦ರ ವರ್ಷದ ಅಧಿವೇಶನದ ಆನ್ಲೈನ್ ಉದ್ಘಾಟನೆಯ ಸಂದರ್ಭದಲ್ಲಿ ಹೇಳಿದರು.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation