ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಪರಾತ್ಪರ ಗುರು ಡಾ. ಆಠವಲೆ

ಹಿಂದೂ ರಾಷ್ಟ್ರದ ಸ್ಥಾಪನೆ ಇದು ಸನಾತನ ಪ್ರಭಾತದ ಧ್ಯೆಯವಾಕ್ಯವನ್ನು ಸಾರ್ಥಕಗೊಳಿಸಿ

ಹಿಂದೂ ರಾಷ್ಟ್ರದ ಸ್ಥಾಪನೆ ಇದು ಸನಾತನ ಪ್ರಭಾತದ ಧ್ಯೇಯ ವಾಕ್ಯವಾಗಿದೆ ಅದು ಕೇವಲ ಶೋಭೆಗಾಗಿ ಅಲ್ಲದೇ ಅದು ಕೃತಿಗೆ ತರುವಂತಹುದು ಆಗಿದೆ. ಸನಾತನ ಪ್ರಭಾತದ ವಾಚಕರು ಈ ಹಿಂದೂ ರಾಷ್ಟ್ರದ ವೈಚಾರಿಕ ಶಕ್ತಿ ಯಾಗಿದ್ದಾರೆ ಈ ಶಕ್ತಿಯು ಈಗ ಸಕ್ರಿಯವಾಗುವುದು ಕಾಲದ ಆವಶ್ಯಕತೆಯಾಗಿದೆ.

ವರ್ಷ ೧೯೬೨ ರ ಯುದ್ಧದಲ್ಲಿ ಭಾರತದ ಭೂಮಿಯನ್ನು ಚೀನಾವು ಕಬಳಿಸಿತು. ಇದು ಅಪಮಾನವಾಗಿದೆ ಇದನ್ನು ಮರೆತವರಿಗೆ ದೇಶದಲ್ಲಿರುವ ಅಧಿಕಾರವಿದೆಯೇ ? ಜಗತ್ತಿನ ಏಕೈಕ ಹಿಂದೂ ರಾಷ್ಟ್ರ ವಾಗಿರುವ ನೇಪಾಳವನ್ನು ಚೀನಾ ಸಾಮ್ಯವಾದಿಯನ್ನಾಗಿ ಮಾಡಿತು, ಇದು ದೇಶದ ಹಿಂದೂಗಳೂ ಯಾವತ್ತು ಮರೆಯಬಾರದು.

೧೯೭೧ರ ಭಾರತ-ಪಾಕ್ ಯುದ್ಧದಲ್ಲಿ ಪಾಕಿಸ್ತಾನದ ಸಹಾಯ ಕ್ಕಾಗಿ ನೌಕಾ ಸೇನೆಯನ್ನು ಕಳುಹಿಸಲು ಇಚ್ಛಿಸಿದ ಚೀನಾದ ಕಪಟತನವನ್ನು ಗಮನದಲ್ಲಿಟ್ಟುಕೊಂಡು ಅರ್ಥಕಾರಣದ ಹೆಜ್ಜೆಯನ್ನಿಟ್ಟರೆ ಭಾರತವು ಮಹಾ ಆಡಳಿತವಾಗಬಹುದು.

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಡ್ಯಾಮ್ ಕಟ್ಟಲು ಇಚ್ಛಿಸುವ ಚೀನಾದ ಧೂರ್ತ ಆಟ ತಿಳಿದು ಹಿಂದೀ-ಚೀನೀ ಭಾಯೀ-ಭಾಯೀ ಎಂದು ಹೇಳುವವರ ಬಗ್ಗೆ ಎಷ್ಟು ಹೇಯವೆನಿಸಿದರೂ ಕಡಿಮೆಯೇ ಆಗಿದೆ.

ಮನುಷ್ಯತ್ವವನ್ನು ಕಲಿಸುವ ಸಾಧನೆಯನ್ನು ಬಿಟ್ಟು ಬೇರೆಲ್ಲ ವಿಷಯಗಳನ್ನು ಕಲಿಸುವ ಆಧುನಿಕ ಶಿಕ್ಷಣ ವ್ಯವಸ್ಥೆಯಿಂದ ರಾಷ್ಟ್ರದ ಪರಮಾವಧಿಯ ಅಧೋಗತಿಯಾಗಿದೆ. – (ಪರಾತ್ಪರ ಗುರು) ಡಾ. ಆಠವಲೆ