‘ಕಲಿಯುಗದಲ್ಲಿ ಸಾಧನೆ ಮಾಡುವ ವ್ಯಕ್ತಿಯು ಸಿಗುವುದು ಕಠಿಣವಿರುತ್ತದೆ ಹಾಗೂ ಸಾಧನೆ ಮಾಡುವ ಸಾಧಕರು ಭೇಟಿಯಾಗುವುದು ಅದಕ್ಕಿಂತಲೂ ಕಠಿಣವಿರುತ್ತದೆ. ಯಾವುದಾದರೊಂದು ಕುಟುಂಬದಲ್ಲಿನ ಓರ್ವ ಸಾಧಕನು ಸಾಧನೆಯಲ್ಲಿದ್ದರೆ, ಆ ಸಾಧಕ ಹಾಗೂ ಅವನ ಕುಟುಂಬದವರ ಬಹಳ ದೊಡ್ಡ ಪುಣ್ಯವಿರುತ್ತದೆ. ಆ ಪುಣ್ಯಕ್ಕೆ ಕೃತಜ್ಞತಾಪೂರ್ವಕ ನಮಸ್ಕಾರ ಮಾಡಲು ನಮಗೆ ಆ ಸಾಧಕರನ್ನು ಭೇಟಿಯಾಗಬೇಕಾಗುತ್ತದೆ.’ – (ಶ್ರೀಚಿತ್ಶಕ್ತಿ) ಸೌ. ಅಂಜಲಿ ಗಾಡಗೀಳ (೨೦.೬.೨೦೧೯)
ಸನಾತನ ಪ್ರಭಾತ > ಸಾಧನೆ > ಒಂದು ವೇಳೆ, ಒಂದು ಕುಟುಂಬದಲ್ಲಿನ ಒಬ್ಬ ವ್ಯಕ್ತಿಯು ಸಾಧನೆಯಲ್ಲಿದ್ದರೂ ಆ ಸಾಧಕ ಹಾಗೂ ಅವನ ಕುಟುಂಬದವರ ದೊಡ್ಡ ಪುಣ್ಯವಿರುತ್ತದೆ !
ಒಂದು ವೇಳೆ, ಒಂದು ಕುಟುಂಬದಲ್ಲಿನ ಒಬ್ಬ ವ್ಯಕ್ತಿಯು ಸಾಧನೆಯಲ್ಲಿದ್ದರೂ ಆ ಸಾಧಕ ಹಾಗೂ ಅವನ ಕುಟುಂಬದವರ ದೊಡ್ಡ ಪುಣ್ಯವಿರುತ್ತದೆ !
ಸಂಬಂಧಿತ ಲೇಖನಗಳು
- ‘ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ’ ಪ್ರಕ್ರಿಯೆಯ ಬಗ್ಗೆ ಸನಾತನ ಆಶ್ರಮದ ಶೇ. ೬೭ ಆಧ್ಯಾತ್ಮಿಕ ಮಟ್ಟದ ಸೌ. ಸುಪ್ರಿಯಾ ಮಾಥೂರರಿಂದ ಶ್ರೀಮತಿ ಅಶ್ವಿನಿ ಪ್ರಭು (ಆಧ್ಯಾತ್ಮಿಕ ಮಟ್ಟ ಶೇ. ೬೨) ಇವರಿಗೆ ಕಲಿಯಲು ಸಿಕ್ಕಿದ ಅಂಶಗಳು !
- ಪರಾತ್ಪರ ಗುರು ಡಾ. ಆಠವಲೆಯವರು ಸಾಧಕರಿಂದ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಪ್ರಯತ್ನಗಳನ್ನು ಮಾಡಿಸಿಕೊಂಡಿದ್ದರಿಂದ ಶೀಘ್ರವಾಗಿ ಸಾಧಕರ ಆಧ್ಯಾತ್ಮಿಕ ಉನ್ನತಿ ಆಗುವುದು !
- ಪರಾತ್ಪರ ಗುರು ಡಾ. ಆಠವಲೆ ಇವರು ಹೇಳಿದ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಪ್ರಕ್ರಿಯೆಯಿಂದ ಅನೇಕ ಸಾಧಕರು ಮತ್ತು ಜಿಜ್ಞಾಸುಗಳ ಆಧ್ಯಾತ್ಮಿಕ ಉನ್ನತಿ ಆಗುವುದು ಇದು ಆಧ್ಯಾತ್ಮಿಕ ಇತಿಹಾಸದ ಅದ್ವಿತೀಯ ಘಟನೆ !
- ಸನಾತನ ಸಂಸ್ಥೆಯ ಮಾಧ್ಯಮದಿಂದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇರುವರು ಎಲ್ಲೆಡೆ ಸದಾ !
- ಸನಾತನ ಸಂಸ್ಥೆ, ಎಂದರೆ ಸಾಧಕನನ್ನು ಆತನ ಧ್ಯೇಯದ ಕಡೆಗೆ ಕರೆದುಕೊಂಡು ಹೋಗುವ ಸಂಸ್ಥೆ ಮತ್ತು ಸನಾತನದ ಸಾಧಕರು ಎಂದರೆ ವಿವಿಧ ಗುಣಗಳ ಸಮುಚ್ಚಯ !
- ನಾನೊಬ್ಬ ‘ಉದ್ಯಮಿಯಿಂದ ಸಾಧಕ ಉದ್ಯಮಿಯಾದೆನು’ !