
ಶ್ರೀನಗರ : ಹಿಂದೂಗಳ ಪ್ರಸಿದ್ಧ ಅಮರನಾಥ ಯಾತ್ರೆ ಜೂನ್ ೨೩ ರಿಂದ ಆರಂಭವಾಗುತ್ತಿದೆ. ಯಾತ್ರೆಗೆ ಮುಂಚಿತವಾಗಿ, ಅಂದರೆ ಜೇಷ್ಠ ಹುಣ್ಣಿಮೆಯಂದು ಆಗುವ ಮೊದಲ ಪೂಜೆಯು ಈ ವರ್ಷ ಜಮ್ಮುವಿನ ‘ಶ್ರೀ ಅಮರನಾಥ ಶ್ರೈನ್ ಬೋರ್ಡ್’ನ ಕಚೇರಿ ಆವರಣದಲ್ಲಿ ಅಥವಾ ಚಂದನ್ಬಾಡಿಯಲ್ಲಿ ನಡೆಯಲಿದೆ. ಇಲ್ಲಿಯವರೆಗೆ ಈ ಪೂಜೆ ದಕ್ಷಿಣ ಕಾಶ್ಮೀರದ ಚಂದನ್ಬಡಿಯಲ್ಲಿ ನಡೆಯುತ್ತಿತ್ತು. ಈ ವರ್ಷ ಕೇವಲ ೧೫ ದಿನಗಳ ವರೆಗೆ ಯಾತ್ರೆ ನಡೆಯಲಿದೆ ಎಂದು ಹೇಳಲಾಗಿದೆ.
ಜುಲೈ 3 ರಿಂದ ಅಮರನಾಥ ಯಾತ್ರೆಯು ಪ್ರಾರಂಭ!
Himachal Heavy Rains : ಉತ್ತರ ಭಾರತದಲ್ಲಿ ಧಾರಾಕಾರ ಮಳೆಯಿಂದ ಹಾಹಾಕಾರ: ಹಿಮಾಚಲ ಪ್ರದೇಶದಲ್ಲಿ 106 ಜನರ ಸಾವು !
Amarnath Yatra 2025 : ಅಮರನಾಥ ಯಾತ್ರೆಗೆ ಚಾಲನೆ!
BSF Dirty Railway Service: ಅಮರನಾಥ ಯಾತ್ರೆಗೆ ಭದ್ರತೆ ಒದಗಿಸಲು ಹೊರಟಿದ್ದ ಸೈನಿಕರಿಗೆ ಕಳಪೆ ಮಟ್ಟದ ರೈಲಿನ ವ್ಯವಸ್ಥೆ !
PDP MLA Waheed Para Statement : ‘ಅಮರನಾಥ ಯಾತ್ರೆಗಾಗಿ ನಿರ್ಮಿಸುತ್ತಿರುವ ರಸ್ತೆಗಳಿಂದ ಪರಿಸರಕ್ಕೆ ಹಾನಿ!’ – ಪಿಡಿಪಿ ಶಾಸಕ ವಾಹಿದ್ ಪಾರಾ
Amarnath Yatra : ಛಾಡಿ ಮುಬಾರಕ್ ಸಮಾರಂಭದೊಂದಿಗೆ ಅಮರನಾಥ ಯಾತ್ರೆ ಮುಕ್ತಾಯ