ಅಮರನಾಥ ಯಾತ್ರೆ ಆರಂಭವಾಗಿದೆ

ಶ್ರೀನಗರ(ಜಮ್ಮು-ಕಾಶ್ಮೀರ) – ಕಾಶ್ಮೀರದ ಅನಂತನಾಗ ಜಿಲ್ಲೆಯಲ್ಲಿ ಅಮರನಾಥ ಯಾತ್ರೆಯಲ್ಲಿ ಪವಿತ್ರ ಗುಹೆಯಲ್ಲಿನ ಮಂಜುಗಡ್ಡೆಯಿಂದ ನೈಸರ್ಗಿಕವಾಗಿ ರೂಪುಗೊಂಡಿರುವ ಬಾಬಾ ಬರ್ಫಾನಿ ಎಂಬ ಶಿವಲಿಂಗದ ದರ್ಶನವು ಜೂನ್ ೨೯ ರಿಂದ ಪ್ರಾರಂಭವಾಗಿದೆ. ಬಾಲತಾಲ ಮತ್ತು ಪಹಲಗಾಮ ಈ ಯಾತ್ರಾನೆಲೆಗಳಿಂದ ಯಾತ್ರಿಕರ ಮೊದಲ ತಂಡ ಅಮರನಾಥ ಗುಹೆಯ ದಿಕ್ಕಿನಲ್ಲಿ ಹೊರಟಿತು. ಮೊದಲ ದಿನ ಒಟ್ಟು ೪ ಸಾವಿರದ ೬೦೩ ಭಾವಿಕರು ಶಿವಲಿಂಗನ ದರ್ಶನ ಪಡೆದರು. ಅಮರನಾಥ ಯಾತ್ರೆಯು ೫೨ ದಿನಗಳ ವರೆಗೆ ನಡೆಯಲಿದೆ. ಈ ಯಾತ್ರೆ ಆಗಸ್ಟ್ ೧೯ ರಂದು ಕೊನೆಗೊಳ್ಳಲಿದೆ. ಈ ವರ್ಷ ಅಮರನಾಥಯಾತ್ರೆಗಾಗಿ ೩ ಲಕ್ಷದ ೫೦ ಸಾವಿರಕ್ಕೂ ಹೆಚ್ಚಿನ ಜನರು ನೊಂದಾಯಿಸಿದ್ದಾರೆ.
Amarnath Yatra 2024: On the first day, 4,603 devotees visited and had a glimpse of the Shivalinga ! pic.twitter.com/Wnjnqtz3kc
— Sanatan Prabhat (@SanatanPrabhat) June 29, 2024
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ
‘ಲವ್ ಜಿಹಾದ್’, ‘ಲ್ಯಾಂಡ್ ಜಿಹಾದ್’ ಇವೆಲ್ಲಾ ಮೂರ್ಖತನದ ಸಂಗತಿಗಳಂತೆ !
ತುಮಕೂರಿನಲ್ಲಿ ಶ್ರೀರಾಮಮಂದಿರದ ಹತ್ತಿರ ಅಲ್ಪಸಂಖ್ಯಾತರ ವಸತಿಗೃಹ ನಿರ್ಮಿಸುವ ಸಂಚು !
ನಾಗಪುರ: ಮಾನಸಿಕ ಒತ್ತಡದಿಂದಾಗಿ ‘ನೀಟ್’ ಪರೀಕ್ಷೆಯ ವಿದ್ಯಾರ್ಥಿನಿ ಆತ್ಮಹತ್ಯೆ
ರಾಜ್ಯದಲ್ಲಿ ಮುಸಲ್ಮಾನರಿಗೆ 5 ಸಚಿವ ಸ್ಥಾನ ನೀಡದಿದ್ದರೆ ನಮ್ಮ ಶಕ್ತಿಯನ್ನು ತೋರಿಸುತ್ತೇವೆ !