ಅಮರನಾಥ ಯಾತ್ರೆ ಆರಂಭವಾಗಿದೆ

ಶ್ರೀನಗರ(ಜಮ್ಮು-ಕಾಶ್ಮೀರ) – ಕಾಶ್ಮೀರದ ಅನಂತನಾಗ ಜಿಲ್ಲೆಯಲ್ಲಿ ಅಮರನಾಥ ಯಾತ್ರೆಯಲ್ಲಿ ಪವಿತ್ರ ಗುಹೆಯಲ್ಲಿನ ಮಂಜುಗಡ್ಡೆಯಿಂದ ನೈಸರ್ಗಿಕವಾಗಿ ರೂಪುಗೊಂಡಿರುವ ಬಾಬಾ ಬರ್ಫಾನಿ ಎಂಬ ಶಿವಲಿಂಗದ ದರ್ಶನವು ಜೂನ್ ೨೯ ರಿಂದ ಪ್ರಾರಂಭವಾಗಿದೆ. ಬಾಲತಾಲ ಮತ್ತು ಪಹಲಗಾಮ ಈ ಯಾತ್ರಾನೆಲೆಗಳಿಂದ ಯಾತ್ರಿಕರ ಮೊದಲ ತಂಡ ಅಮರನಾಥ ಗುಹೆಯ ದಿಕ್ಕಿನಲ್ಲಿ ಹೊರಟಿತು. ಮೊದಲ ದಿನ ಒಟ್ಟು ೪ ಸಾವಿರದ ೬೦೩ ಭಾವಿಕರು ಶಿವಲಿಂಗನ ದರ್ಶನ ಪಡೆದರು. ಅಮರನಾಥ ಯಾತ್ರೆಯು ೫೨ ದಿನಗಳ ವರೆಗೆ ನಡೆಯಲಿದೆ. ಈ ಯಾತ್ರೆ ಆಗಸ್ಟ್ ೧೯ ರಂದು ಕೊನೆಗೊಳ್ಳಲಿದೆ. ಈ ವರ್ಷ ಅಮರನಾಥಯಾತ್ರೆಗಾಗಿ ೩ ಲಕ್ಷದ ೫೦ ಸಾವಿರಕ್ಕೂ ಹೆಚ್ಚಿನ ಜನರು ನೊಂದಾಯಿಸಿದ್ದಾರೆ.
Amarnath Yatra 2024: On the first day, 4,603 devotees visited and had a glimpse of the Shivalinga ! pic.twitter.com/Wnjnqtz3kc
— Sanatan Prabhat (@SanatanPrabhat) June 29, 2024
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ ವಿಚಾರದಲ್ಲಿ ಪಾಕಿಸ್ತಾನದಿಂದ ಕಾಶ್ಮೀರ ಗಡಿಯಲ್ಲಿ 35 ಡ್ರೋನ್ ವಿರೋಧಿ ಘಟಕಗಳ ನಿಯೋಜನೆ! : Indus Water Treaty Crisis
ಹಸುವನ್ನು ರಾಷ್ಟ್ರಮಾತೆ ಎಂದು ಘೋಷಿಸಿ! – ಪೂ. ಕಿಶೋರ್ಶಾಸ್ತ್ರಿ ದವೆ : Declare Cow Mother of Nation
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ