ಆಂಧ್ರಪ್ರದೇಶದಲ್ಲಿ ಕ್ರೈಸ್ತರ ಜನಸಂಖ್ಯೆಯು ದಾಖಲೆಯಲ್ಲಿ ಕೇವಲ ಶೇ. ೨.೫ ಆದರೆ ವಾಸ್ತವದಲ್ಲಿ ಶೇಕಡಾ ೨೫ ರಷ್ಟಿದೆ !

ಆಂಧ್ರಪ್ರದೇಶದ ಆಡಳಿತಾರೂಢ ವೈ.ಎಸ್.ಆರ್ ಕಾಂಗ್ರೆಸ್ ಪಕ್ಷದ ಸಂಸದ ರಘು ರಾಮಕೃಷ್ಣ ರಾಜು ಅವರಿಂದ ಗುಟ್ಟು ರಟ್ಟು !

  • ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿ ಇವರು ಸ್ವತಃ ಕಟ್ಟರವಾದಿ ಕ್ರೈಸ್ತರಿದ್ದಾರೆ, ಆದ್ದರಿಂದ ರಾಜ್ಯದಲ್ಲಿ ಕ್ರೈಸ್ತರ ನಿಜವಾದ ಜನಸಂಖ್ಯೆ ಎಷ್ಟು ? ಮತ್ತು ಅದು ಎಷ್ಟು ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ ?, ಇದು ತಿಳಿಯುವುದು ಕಷ್ಟವಿದೆ !
  • ಕ್ರೈಸ್ತರಿಂದ ಬಲವಂತವಾಗಿ, ಆಮಿಶ ತೋರಿಸಿ ಇತ್ಯಾದಿ ಮಾರ್ಗಗಳಿಂದ ಮಾಡಲಾಗುತ್ತಿರುವ ಹಿಂದೂಗಳ ಮತಾಂತರವನ್ನು ತಡೆಗಟ್ಟಲು ಹಿಂದೂಗಳು ಧರ್ಮಶಿಕ್ಷಣವನ್ನು ತೆಗೆದುಕೊಳ್ಳುವ ಮೂಲಕ ತಮ್ಮ ಧರ್ಮಾಭಿಮಾನವನ್ನು ಹೆಚ್ಚಿಸಿಕೊಂಡರೇ, ಮಾತ್ರ ಹಿಂದುತ್ವನಿಷ್ಠರು ಈ ಅನ್ಯಾಯದ ವಿರುದ್ಧ ನ್ಯಾಯಯುತ ಮಾರ್ಗದಿಂದ ಧ್ವನಿ ಎತ್ತುವುದು ಅಗತ್ಯವಿದೆ !
  • ಇದು ಹೀಗೆ ಮುಂದುವರಿದರೆ, ಹಿಂದೂಗಳ ಬಹುಸಂಖ್ಯಾತವಿರುವ ಈ ದೇಶದಲ್ಲಿ ಶೀಘ್ರದಲ್ಲೇ ಅಲ್ಪಸಂಖ್ಯಾತರಾಗುತ್ತಾರೆ ! ಹೀಗೆ ಆಗಬಾರದೆಂದರೆ ಹಿಂದೂ ರಾಷ್ಟ್ರದ ಅಗತ್ಯವಿದೆ !