ಸನಾತನ ಧರ್ಮದ ಸ್ಥಿರ ಸರಕಾರ ಸತ್ವವಿಲ್ಲದೇ ನಿರ್ಮಾಣ ಅಸಾಧ್ಯ

ಶೃತಿ, ಸ್ಮೃತಿ, ಪುರಾಣ ಮುಂತಾದ ಧರ್ಮಶಾಸ್ತ್ರಗಳಿಂದ ಸತ್ವ ನಿರ್ಮಾಣವಾಗುತ್ತದೆ. ಸಮಾಜಧಾರಣೆಗಾಗಿ ಸತ್ವದ ಉತ್ಕರ್ಷವು ಅನಿವಾರ್ಯವಿದೆ. ಮಂತ್ರಿಸಿದ ಕವಚದಂತಹ ಸುಧೃಢ ಮತ್ತು ಸುರಕ್ಷಿತ ಸಮಾಜ ಮತ್ತು ಅದಕ್ಕೆ ಇರುವ ಸನಾತನ ಧರ್ಮದ ಸ್ಥಿರ ಸರಕಾರ ಸತ್ವವಿಲ್ಲದೇ ನಿರ್ಮಾಣವಾಗಲು ಸಾಧ್ಯವಿಲ್ಲ. (ಆಧಾರ: ಮಾಸಿಕ ‘ಘನಗರ್ಜಿತ’, ಫೆಬ್ರವರಿ ೨೦೧೭)