ಪ್ರಾಣಿಗಳ ಬಲಿಯ ಮೇಲಿನ ನಿಷೇಧಕ್ಕೆ ಆಕ್ಷೇಪವಿದ್ದರೆ, ಇಸ್ಲಾಮಿಕ್ ದೇಶಕ್ಕೆ ಹೊರಟು ಹೋಗು!

ಬಂಗಾಳದ ಸಚಿವೆ ಅಗ್ನಿಮಿತ್ರಾ ಪಾಲ್ ಅವರಿಂದ ಶಾಸಕ ಹುಮಾಯೂನ್ ಕಬೀರ್ ಅವರಿಗೆ ಪ್ರತ್ಯುತ್ತರ

ಕೊಲಕಾತಾ (ಬಂಗಾಳ) – ಬಂಗಾಳದಲ್ಲಿ ಭಾಜಪ ಸರಕಾರವು ಸಾರ್ವಜನಿಕ ಸ್ಥಳಗಳಲ್ಲಿ ಪ್ರಾಣಿ ಬಲಿ ನೀಡುವುದನ್ನು ನಿಷೇಧಿಸಿದೆ. ಇದನ್ನು ವಿರೋಧಿಸಿದ ‘ಆಮ್ ಜನತಾ ಉನ್ನಯನ್ ಪಕ್ಷ’ದ ಅಧ್ಯಕ್ಷರಾಗಿರುವ ಶಾಸಕ ಹುಮಾಯೂನ್ ಕಬೀರ್ ಅವರು, “ಜಗತ್ತು ಇರುವವರೆಗೂ ಹಸುವಿನ ಬಲಿ ನೀಡುವುದು ಇರುತ್ತದೆ” ಎಂದು ಹೇಳಿಕೆ ನೀಡಿದ್ದರು.

ಈ ಹೇಳಿಕೆಗೆ ಉತ್ತರಿಸಿದ ರಾಜ್ಯದ ಸಚಿವೆ ಅಗ್ನಿಮಿತ್ರಾ ಪಾಲ್ ಅವರು, “ಬಂಗಾಳದಲ್ಲಿ ಇರಬೇಕಾದರೆ ಸರಕಾರದ ನಿಯಮಗಳನ್ನು ಪಾಲಿಸಲೇಬೇಕು. ಯಾರಿಗಾದರೂ ಕಾನೂನು ಮತ್ತು ನಿಯಮಗಳ ಬಗ್ಗೆ ಆಕ್ಷೇಪವಿದ್ದರೆ, ಅವರು ಬೇರೆಡೆಗೆ ಅಥವಾ ಇಸ್ಲಾಮಿಕ್ ದೇಶಗಳಿಗೆ ಹೋಗಬಹುದು” ಎಂದು ಹೇಳಿದ್ದಾರೆ. (ಕಬೀರ್ ಅವರಿಗೆ ಬಾಂಗ್ಲಾದೇಶವು ಅತ್ಯಂತ ಹತ್ತಿರದ ದೇಶವಾಗಿದೆ. ಕೊಲಕಾತಾದಿಂದ ಢಾಕಾ ಕೇವಲ ೩೫೦ ಕಿಲೋಮೀಟರ್ ದೂರದಲ್ಲಿದೆ, ಹೀಗಿರುವಾಗ ಈಗ ಭಾಜಪ ಸರಕಾರವೇ ಕಬೀರ್ ಅವರನ್ನು ಬಕ್ರೀದ್ ಹಬ್ಬಕ್ಕಿಂತ ಮೊದಲೇ ಅಲ್ಲಿಗೆ ಕಳುಹಿಸುವ ವ್ಯವಸ್ಥೆ ಮಾಡಬೇಕು! – ಸಂಪಾದಕರು)

ಸಂಪಾದಕೀಯ ನಿಲುವು

ಗೋಹತ್ಯೆಗೆ ಆಗ್ರಹಿಸುವವರಿಗೆ ಸರಕಾರದಿಂದ ಇಂತಹದ್ದೇ ಉತ್ತರ ನೀಡುವುದು ಅಪೇಕ್ಷಿತವಾಗಿದೆ ಮತ್ತು ಸರಕಾರವು ಅದನ್ನೇ ಮಾಡುತ್ತಿದ್ದರೆ, ಎಲ್ಲೆಡೆ ಇಂತಹದ್ದೇ ಮನಸ್ಥಿತಿಯ ಸರಕಾರ ಇರುವುದು ಅತ್ಯಗತ್ಯವಾಗಿದೆ!