ನ್ಯಾಯಾಲಯದ ಆದೇಶದ ನಂತರವೇ ಸ್ವಾಧೀನ ಪಡೆಯಲು ಹೋಗಿದ್ದ ಹಿಂದೂ ಕುಟುಂಬ
ಜಿಹಾದಿಗಳಿಂದ ಮಾರುತಿಯ ಮೂರ್ತಿಯ ವಿಡಂಬನೆ

ಪುಣೆ – ನ್ಯಾಯಾಲಯದ ಆದೇಶದಂತೆ ಧಾನೋರಿ ಭಾಗದ ಒಂದು ದಶಕಕ್ಕೂ ಹಳೆಯದಾದ ಭೂಮಿಯ ಸ್ವಾಧೀನವನ್ನು ಪಡೆಯಲು ತಲುಪಿದ ಹಿಂದೂ ಕುಟುಂಬದ ಮೇಲೆ, ಎದುರು ಪಕ್ಷದ ಇಲಾಹಿ ಶೇಖ ಮತ್ತು ಬುರ್ಖಾಧಾರಿ ಮಹಿಳೆಯರು ಇದ್ದಕ್ಕಿದ್ದಂತೆ ದಾಳಿ ನಡೆಸಿದರು.
⚠️ Dhanori (Pune): A Hindu family arriving to take possession of its own land after a court order was attacked by Ilahi Sheikh.
Burqa clad women joined attacking with Pepper Spray.
🛕 A Maruti idol was also desecrated.
If one looks at the history of the past 1,000 years,… pic.twitter.com/84fX5omOeR
— Sanatan Prabhat (@SanatanPrabhat) May 23, 2026
(ಈ ಚಿತ್ರ ಮತ್ತು ವಿಡಿಯೋ ಪ್ರಸಾರ ಮಾಡುವ ಉದ್ದೇಶ ಯಾರ ಧಾರ್ಮಿಕ ಭಾವನೆಗಳಿಗೆ ನೋವನ್ನು ತರುವುದಾಗಿರದೇ ನೈಜ ಸ್ಥಿತಿ ತಿಳಿಸುವುದಾಗಿದೆ – ಸಂಪಾದಕರು)
ಈ ಕ್ರೂರ ದಾಳಿಯ ಸಮಯದಲ್ಲಿ ಆರೋಪಿಗಳು ಸಂತ್ರಸ್ತ ಕುಟುಂಬದವರ ಕಣ್ಣಿಗೆ ಮೆಣಸಿನಕಾಯಿ ಪುಡಿಯನ್ನು ಎರಚಿದರು. ಅವರನ್ನು ಅಮಾನುಷವಾಗಿ ಥಳಿಸಿದರು. ಅಲ್ಲಿದ್ದ ಮಾರುತಿಯ ಮೂರ್ತಿಯ ವಿಡಂಬನೆ ಮಾಡಿದರು. ಹಿಂಸಾತ್ಮಕ ಗುಂಪಿನ ಮುಂದೆ ಅಸಹಾಯಕರಾದ ಸಂತ್ರಸ್ತ ಕುಟುಂಬವು ತಮ್ಮ ಜೀವವನ್ನು ಉಳಿಸಿಕೊಳ್ಳಲು ತಮ್ಮದೇ ಭೂಮಿಯಿಂದ ಓಡಿಹೋಗಬೇಕಾಯಿತು. ಈ ಘಟನೆಯ ವಿಡಿಯೋ ‘ಸುದರ್ಶನ್ ಮರಾಠಿ’ ವಾಹಿನಿಯಲ್ಲಿ ಪ್ರಸಾರವಾಗಿದೆ. ಇದರ ಬೆನ್ನಲ್ಲೇ ಪುಣೆ ಪೊಲೀಸರು ತಕ್ಷಣ ಕ್ರಮ ಕೈಗೊಂಡು, ಇಲಾಹಿ ಶೇಖ್ ಮತ್ತು ಇತರ ಆರೋಪಿಗಳ ವಿರುದ್ಧ ದಂಗೆ ಎಬ್ಬಿಸುವುದು, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವುದು ಮತ್ತು ಹಲ್ಲೆ ನಡೆಸಿರುವ ಗಂಭೀರ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಪ್ರಾರಂಭಿಸಿದ್ದಾರೆ.
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ
‘ತ್ರಿವಳಿ ತಲಾಖ್’ ಮತ್ತು ‘ಬಹುಪತ್ನಿತ್ವ’ದ ವಿಷಯವಾಗಿ ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಗದ್ದಲ
ಕ್ಷುಲ್ಲಕ ಕಾರಣಕ್ಕೆ ಹಿಂದೂ ಬಸ್ ಚಾಲಕನ ಮೇಲೆ ಹಲ್ಲೆ ಮಾಡಿದ ಮತಾಂಧ ರಿಕ್ಷಾ ಚಾಲಕ!
ಆದಿವಾಸಿಗಳ ಮನೆ ನಿರ್ಮಾಣಕ್ಕೆ ಮುಸ್ಲಿಮರ ವಿರೋಧ: ಪೊಲೀಸ್ ಮಧ್ಯಸ್ಥಿಕೆ ಬಳಿಕ ಕೆಲಸ ಪುನರಾರಂಭ