ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

‘ಮುಸಲ್ಮಾನರು ಮತ್ತು ಕ್ರೈಸ್ತರಲ್ಲಿ ಅವರವರ ಪಂಥದವರ ನಡುವೆ ಒಗ್ಗಟ್ಟಿರುತ್ತದೆ. ಇದಕ್ಕೆ ವಿರುದ್ಧವಾಗಿ, ಹಿಂದೂಗಳಲ್ಲಿ ತಥಾಕಥಿತ ಬುದ್ಧಿಪ್ರಾಮಾಣ್ಯವಾದಿಗಳು (ಧರ್ಮ ದ್ರೋಹಿಗಳು) ಧರ್ಮದ ಬಗ್ಗೆ ವಿಕಲ್ಪಗಳನ್ನು ನಿರ್ಮಿಸುತ್ತಿರುವುದರಿಂದ ಹಿಂದೂಗಳಲ್ಲಿ ಧರ್ಮಪ್ರೇಮದ ಕೊರತೆ ಯಿದೆ. ಈ ಕಾರಣದಿಂದಾಗಿ ಅವರಲ್ಲಿ ಒಗ್ಗಟ್ಟಿಲ್ಲ ಮತ್ತು ಅವರು ಪ್ರತಿದಿನ ಇತರ ಧರ್ಮದವರಿಂದ ಪೆಟ್ಟು ತಿನ್ನುವಂತಾಗಿದೆ.
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ‘ಇದಂ ನ ಮಮ |’ ಈ ಬರಹದ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ !