ಹಿಂದೂಗಳಲ್ಲಿ ಧರ್ಮಪ್ರೇಮ ಇಲ್ಲದ್ದರಿಂದ ಆಗುವ ಪರಿಣಾಮ !

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

‘ಮುಸಲ್ಮಾನರು ಮತ್ತು ಕ್ರೈಸ್ತರಲ್ಲಿ ಅವರವರ ಪಂಥದವರ ನಡುವೆ ಒಗ್ಗಟ್ಟಿರುತ್ತದೆ. ಇದಕ್ಕೆ ವಿರುದ್ಧವಾಗಿ, ಹಿಂದೂಗಳಲ್ಲಿ ತಥಾಕಥಿತ ಬುದ್ಧಿಪ್ರಾಮಾಣ್ಯವಾದಿಗಳು (ಧರ್ಮ ದ್ರೋಹಿಗಳು) ಧರ್ಮದ ಬಗ್ಗೆ ವಿಕಲ್ಪಗಳನ್ನು ನಿರ್ಮಿಸುತ್ತಿರುವುದರಿಂದ ಹಿಂದೂಗಳಲ್ಲಿ ಧರ್ಮಪ್ರೇಮದ ಕೊರತೆ ಯಿದೆ. ಈ ಕಾರಣದಿಂದಾಗಿ ಅವರಲ್ಲಿ ಒಗ್ಗಟ್ಟಿಲ್ಲ ಮತ್ತು ಅವರು ಪ್ರತಿದಿನ ಇತರ ಧರ್ಮದವರಿಂದ ಪೆಟ್ಟು ತಿನ್ನುವಂತಾಗಿದೆ.