ಧರ್ಮಪ್ರೇಮಿಗಳು ‘ಸಂಖ್ಯಾಬಲ ಕಡಿಮೆ ಇರುವಾಗ ಹಿಂದೂ ರಾಷ್ಟ್ರ ಹೇಗೆ ಸಾಧ್ಯ ?’ ಎಂದು ಈ ಕಾರಣಕ್ಕಾಗಿ ಚಿಂತಿಸಬಾರದು !

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ 

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ

‘ಒಂದು ಪರಮಾಣು ಬಾಂಬ್ ಲಕ್ಷಾಂತರ ಬಂದೂಕುಗಳ ಸಾಮರ್ಥ್ಯ ಹೊಂದಿರುತ್ತದೆ. ಅದೇ ರೀತಿ, ಆಧ್ಯಾತ್ಮಿಕ ಬಲವು ಭೌತಿಕ, ಶಾರೀರಿಕ ಮತ್ತು ಮಾನಸಿಕ ಬಲಕ್ಕಿಂತ ಅನಂತ ಪಟ್ಟು ಹೆಚ್ಚಿನ ಸಾಮರ್ಥ್ಯ ಹೊಂದಿದೆ. ಆದ್ದರಿಂದ ಧರ್ಮಪ್ರೇಮಿಗಳು ‘ಸಂಖ್ಯಾಬಲ ಕಡಿಮೆ ಇರುವಾಗ ಹಿಂದೂ ರಾಷ್ಟ್ರ ಹೇಗೆ ಸಾಧ್ಯ ?’ ಎಂದು ಚಿಂತಿಸುವ ಅಗತ್ಯವಿಲ್ಲ.’