
ನವದೆಹಲಿ – ದೆಹಲಿಯಲ್ಲಿ ಇದೇ(ಡಿಸೆಂಬರ್?) 13 ಮತ್ತು 14 ರಂದು ನಡೆಯಲಿರುವ ಸನಾತನ ರಾಷ್ಟ್ರ ಶಂಖನಾದ ಮಹೋತ್ಸವಕ್ಕೆ ವಿವಿಧ ರಾಜ್ಯಗಳ ಗಣ್ಯರು ಮತ್ತು ಮಹನೀಯ ವ್ಯಕ್ತಿಗಳು ಹಾಜರಾಗಲಿದ್ದಾರೆ. ವಿವಿಧ ಕ್ಷೇತ್ರಗಳ ಗಣ್ಯರಿಗೆ ಈ ಮಹೋತ್ಸವಕ್ಕೆ ಆಹ್ವಾನ ನೀಡಲಾಗಿದೆ.



ಉಜ್ಜಯಿನಿ (ಮಧ್ಯಪ್ರದೇಶ) ನಗರದ ಮಹಾಪೌರರಾದ ಶ್ರೀ. ಮುಕೇಶ ಟಟವಾಳ ಅವರನ್ನು ಭೇಟಿ ಮಾಡಿ ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಶ್ರೀರಾಮ ಕಾಣೆ ಮತ್ತು ಶ್ರೀ. ಸಂಜಯ ಘಾಟಗೆ ಅವರು ಮಹೋತ್ಸವಕ್ಕೆ ಆಮಂತ್ರಣ ನೀಡಿದರು. ಮಧ್ಯಪ್ರದೇಶದ ಕ್ರೀಡಾ ಮತ್ತು ಯುವ ಕಲ್ಯಾಣ ಸಚಿವರಾದ ಶ್ರೀ.. ವಿಶ್ವಾಸ ಸಾರಂಗ ಅವರಿಗೆ ಶ್ರೀ. ಶ್ರೀರಾಮ ಕಾಣೆ ಮತ್ತು ಸನಾತನ ಸಂಸ್ಥೆಯ ಸೌ. ಸಂಧ್ಯಾ ಆಗರಕರ ಅವರು ಆಮಂತ್ರಣ ನೀಡಿದರು. ಫರಿದಾಬಾದ (ಹರಿಯಾಣ) ಮಹಾನಗರ ಪಾಲಿಕೆಯ ನಗರಸೇವಕ ಶ್ರೀ. ಅನಿಲ ನಾಗರ ಅವರಿಗೆ ಸನಾತನ ಸಂಸ್ಥೆಯ ಶ್ರೀಮತಿ ಸರೋಜ ಗುಪ್ತಾ ಮತ್ತು ಸೌ. ತೃಪ್ತಿ ಜೋಶಿ ಅವರು ಆಮಂತ್ರಣ ನೀಡಿದರು. ವಾರಣಾಸಿ (ಉತ್ತರಪ್ರದೇಶ)ಯಲ್ಲಿನ ‘ರಾಮನಗರ ಇಂಡಸ್ಟ್ರಿಯಲ್’ನ ಉದ್ಯಮಿ ಶ್ರೀ. ನಿಖಿಲ ಅಗ್ರವಾಲ ಅವರಿಗೆ ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ರಾಜನ ಕೇಸರಿ ಅವರು ಆಮಂತ್ರಣ ನೀಡಿದರು.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!