‘ಸನಾತನ ಪಂಚಾಂಗ’ ಅವರ ನಿತ್ಯ ಜೀವನದ ಭಾಗ

ನವದೆಹಲಿ – ದೆಹಲಿ ಕ್ಯಾಬಿನೆಟ್ ಸಚಿವ ಶ್ರೀ. ರವೀಂದ್ರ ಇಂದ್ರರಾಜ್ ಸಿಂಹ ಅವರು ಹಲವು ವರ್ಷಗಳಿಂದ ‘ಸನಾತನ ಪಂಚಾಂಗ ಆ್ಯಪ್’ ಅನ್ನು ನಿಯಮಿತವಾಗಿ ಬಳಸುತ್ತಿದ್ದಾರೆ. ‘ಸನಾತನ ಪಂಚಾಂಗ ಆ್ಯಪ್’ ತಮ್ಮ ದಿನನಿತ್ಯದ ಜೀವನದ ಒಂದು ಭಾಗವೆಂದು ಅವರು ತಿಳಿಸಿದರು. ಭೇಟಿಯ ಸಂದರ್ಭದಲ್ಲಿ ಅವರು ಶ್ರೀ. ಕಾರ್ತಿಕ್ ಸಾಳುಂಕೆ ಮತ್ತು ಶ್ರೀ. ಶ್ರೀರಾಮ್ ಲುಕಕತುಕೆ ಅವರೊಂದಿಗೆ ತಮ್ಮ ಭಾವನೆಗಳನ್ನು ಹಂಚಿಕೊಂಡರು.
‘ಸನಾತನ ಪಂಚಾಂಗ ಆ್ಯಪ್’ ಕುರಿತು ಸಚಿವ ಶ್ರೀ. ರವೀಂದ್ರ ಇಂದ್ರರಾಜ್ ಸಿಂಹ ಅವರ ಈ ಪ್ರೋತ್ಸಾಹದಾಯಕ ಪ್ರತಿಕ್ರಿಯೆಯಿಂದ ನಾವು ಅತ್ಯಂತ ಕೃತಜ್ಞರಾಗಿದ್ದೇವೆ ಎಂದು ಸನಾತನ ಸಂಸ್ಥೆ ಹೇಳಿದೆ. ಈ ಸಂದರ್ಭದಲ್ಲಿ ಶ್ರೀ. ಕಾರ್ತಿಕ್ ಸಾಳುಂಕೆ ಮತ್ತು ಶ್ರೀ. ಶ್ರೀರಾಮ್ ಲುಕತುಕೆ ಅವರು ಸಚಿವ ಶ್ರೀ. ರವೀಂದ್ರ ಅವರಿಗೆ ಹಿಂದಿ ಭಾಷೆಯ ‘ಸನಾತನ ಪಂಚಾಂಗ ೨೦೨೬’ ಅನ್ನು ಉಡುಗೊರೆಯಾಗಿ ನೀಡಿದರು ಮತ್ತು ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ವಿಷಯಗಳ ಕುರಿತು ಚರ್ಚಿಸಿದರು.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ