‘ಸನಾತನ ಪಂಚಾಂಗ’ ಅವರ ನಿತ್ಯ ಜೀವನದ ಭಾಗ

ನವದೆಹಲಿ – ದೆಹಲಿ ಕ್ಯಾಬಿನೆಟ್ ಸಚಿವ ಶ್ರೀ. ರವೀಂದ್ರ ಇಂದ್ರರಾಜ್ ಸಿಂಹ ಅವರು ಹಲವು ವರ್ಷಗಳಿಂದ ‘ಸನಾತನ ಪಂಚಾಂಗ ಆ್ಯಪ್’ ಅನ್ನು ನಿಯಮಿತವಾಗಿ ಬಳಸುತ್ತಿದ್ದಾರೆ. ‘ಸನಾತನ ಪಂಚಾಂಗ ಆ್ಯಪ್’ ತಮ್ಮ ದಿನನಿತ್ಯದ ಜೀವನದ ಒಂದು ಭಾಗವೆಂದು ಅವರು ತಿಳಿಸಿದರು. ಭೇಟಿಯ ಸಂದರ್ಭದಲ್ಲಿ ಅವರು ಶ್ರೀ. ಕಾರ್ತಿಕ್ ಸಾಳುಂಕೆ ಮತ್ತು ಶ್ರೀ. ಶ್ರೀರಾಮ್ ಲುಕಕತುಕೆ ಅವರೊಂದಿಗೆ ತಮ್ಮ ಭಾವನೆಗಳನ್ನು ಹಂಚಿಕೊಂಡರು.
‘ಸನಾತನ ಪಂಚಾಂಗ ಆ್ಯಪ್’ ಕುರಿತು ಸಚಿವ ಶ್ರೀ. ರವೀಂದ್ರ ಇಂದ್ರರಾಜ್ ಸಿಂಹ ಅವರ ಈ ಪ್ರೋತ್ಸಾಹದಾಯಕ ಪ್ರತಿಕ್ರಿಯೆಯಿಂದ ನಾವು ಅತ್ಯಂತ ಕೃತಜ್ಞರಾಗಿದ್ದೇವೆ ಎಂದು ಸನಾತನ ಸಂಸ್ಥೆ ಹೇಳಿದೆ. ಈ ಸಂದರ್ಭದಲ್ಲಿ ಶ್ರೀ. ಕಾರ್ತಿಕ್ ಸಾಳುಂಕೆ ಮತ್ತು ಶ್ರೀ. ಶ್ರೀರಾಮ್ ಲುಕತುಕೆ ಅವರು ಸಚಿವ ಶ್ರೀ. ರವೀಂದ್ರ ಅವರಿಗೆ ಹಿಂದಿ ಭಾಷೆಯ ‘ಸನಾತನ ಪಂಚಾಂಗ ೨೦೨೬’ ಅನ್ನು ಉಡುಗೊರೆಯಾಗಿ ನೀಡಿದರು ಮತ್ತು ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ವಿಷಯಗಳ ಕುರಿತು ಚರ್ಚಿಸಿದರು.
‘ಎನ್ಸಿಇಆರ್ಟಿ’ ಪಠ್ಯಪುಸ್ತಕದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸವನ್ನು ಮರುಸೇರ್ಪಡೆ ಮಾಡಲು ಕೇಂದ್ರ ಸರಕಾರಕ್ಕೆ ಎಂಬೆತ್ತುವಿಕೆ ಮುಂದುವರಿಕೆ ! – ದಾದಾ ಭುಸೆ, ಶಾಲಾ ಶಿಕ್ಷಣ ಸಚಿವ, ಮಹಾರಾಷ್ಟ್ರ : Include Maratha Empire in the NCERT textbook
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ: ಅಂತಿಮವಾಗಿ ದೂರು ದಾಖಲು
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein
ದೇವತೆ, ಭಾರತಮಾತೆ ಮತ್ತು ರಾಜಕೀಯ ಹುತಾತ್ಮರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಲು ಸಾಧ್ಯವಿಲ್ಲ !
ಆಷಾಢಿ ವಾರಿಯಲ್ಲಿ ಭಕ್ತರಿಗೆ ಯಾವುದೇ ಅನಾನುಕೂಲತೆಯಾಗದಂತೆ ಜಾಗ್ರತೆ ವಹಿಸಿ! – ದೇವೇಂದ್ರ ಫಡ್ನವಿಸ್, ಮುಖ್ಯಮಂತ್ರಿ, ಮಹಾರಾಷ್ಟ್ರ ರಾಜ್ಯ
ಮುಂಬಯಿ ಲೋಕಲ್ ನಲ್ಲಿನ ಮತಾಂತರ ಮತ್ತು ಢೋಂಗಿತನದ ಹಿಂದೆ ಅಡಗಿರುವ ಗಂಡಾಂತರವನ್ನು ನಿಯಂತ್ರಿಸಲು ವಿಶೇಷ ನಿಯಮಾವಳಿ ಸಿದ್ಧಪಡಿಸಲಾಗುವುದು !