ಎಲ್ಲಿ ಸಮಯ ವ್ಯರ್ಥ ಮಾಡುವ ಪಾಶ್ಚಿಮಾತ್ಯರ ಸಂಶೋಧನಾಪದ್ಧತಿ ಮತ್ತು ಎಲ್ಲಿ ಕ್ಷಣಾರ್ಧದಲ್ಲಿ ಯಾವುದೇ ಪ್ರಶ್ನೆಗೆ ಉತ್ತರ ನೀಡುವ ಭಾರತೀಯ ಸಾಧನೆ !

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

‘ಮಾಹಿತಿ ಸಂಗ್ರಹಿಸುವುದು, ಅದರ ಅಂಕಿಅಂಶಗಳ ವಿಶ್ಲೇಷಣೆ (Statistical analysis) ಮಾಡುವುದು ಮತ್ತು ನಂತರ ನಿಷ್ಕರ್ಷಕ್ಕೆ ಬರುವುದು’ ಇದು ಪಾಶ್ಚಾತ್ಯರ ಸಂಶೋಧನಾ ಪದ್ಧತಿಯಾಗಿದೆ. ಇದಕ್ಕೆ ಅನೇಕ ವರ್ಷಗಳು ಬೇಕು. ತದ್ವಿರುದ್ಧ ಸಾಧನೆಯಲ್ಲಿ ಪ್ರಗತಿಯಾದರೆ ಕ್ಷಣಾರ್ಧದಲ್ಲಿ ಜಗತ್ತಿನ ಯಾವುದೇ ಪ್ರಶ್ನೆಗೆ ಉತ್ತರ ಸಿಗುತ್ತದೆ.’

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ