ಸಾಧಕರ ಸಾಧನೆಯಾಗಬೇಕೆಂದು ಅವರ ಜಿಜ್ಞಾಸೆಯನ್ನೂ ಪೂರ್ಣಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

‘ನನಗೆ ಈಗ ಯಾವುದೇ ಪ್ರಶ್ನೆಯ ಉತ್ತರದ ಬಗ್ಗೆ ಜಿಜ್ಞಾಸೆ ಇರುವುದಿಲ್ಲ, ಆದರೂ ನಾನು ಸನಾತನದ ಜ್ಞಾನಪ್ರಾಪ್ತಿ ಮಾಡುವ ಸಾಧಕರಿಗೆ ವಿವಿಧ ಪ್ರಶ್ನೆಗಳನ್ನು ಕೇಳಿ ಅವರಿಂದ ಜ್ಞಾನವನ್ನು ಪಡೆದುಕೊಳ್ಳುತ್ತೇನೆ. ‘ಜಿಜ್ಞಾಸುಗಳಿಗೆ ಜ್ಞಾನ ಸಿಗಲಿ’ ಎಂಬುದೇ ಇದರ ಉದ್ದೇಶವಾಗಿರುತ್ತದೆ. ‘ಆ ಜ್ಞಾನವು ಸರಿಯಾಗಿದೆಯೋ ಇಲ್ಲವೋ’ ಎಂಬುದನ್ನು ಒಮ್ಮೆ ಪರಿಶೀಲಿಸಿ, ನಂತರ ಸನಾತನದ ನಿಯತಕಾಲಿಕೆಗಳು, ಗ್ರಂಥಗಳು ಇವುಗಳ ಮಾಧ್ಯಮದಿಂದ ಸಾಧಕರಿಗೆ ನೀಡುತ್ತೇನೆ. ‘ಜ್ಞಾನದ ಬಗ್ಗೆ ಸಾಧಕರ ಜಿಜ್ಞಾಸೆ ಪೂರ್ಣವಾಗಬೇಕು ಮತ್ತು ಅವರು ಸಾಧನೆಯ ಕಡೆಗೆ ಹೆಚ್ಚು ಹೆಚ್ಚು ಗಮನ ನೀಡಬೇಕು’ ಎಂಬುದೇ ನನ್ನ ಉದ್ದೇಶವಾಗಿದೆ.’

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ