
ಕು. ರಜನಿಗಂಧಾ ಕುರ್ಹೆ : ‘ಜನವರಿಯಿಂದ ಮಾರ್ಚ ೨೦೨೪ ರಲ್ಲಿ ನನ್ನ ನಾಮಜಪಾದಿ ಉಪಾಯಗಳು ಸ್ವಯಂಸೂಚನೆಗಳು ಮತ್ತು ತಖ್ತೆ ಈ ಎಲ್ಲ ಪ್ರಯತ್ನಗಳು ಬಹಳ ಚೆನ್ನಾಗಿ ಆಗುತ್ತಿದ್ದವು. ನಂತರ ಏಪ್ರಿಲ್ ದಿಂದ ಜುಲೈ ೨೦೨೪ ರ ಅವಧಿಯಲ್ಲಿ ಸದ್ಗುರು ಡಾ. ಮುಕುಲ ಗಾಡಗೀಳಕಾಕಾರವರು ಹೇಳಿದಂತೆ ನನಗೆ ಪ್ರಾಣಶಕ್ತಿವಹನ ಪದ್ಧತಿಗನುಸಾರ ನಾಮಜಪವನ್ನು ಹುಡುಕಲು ಬರುತ್ತಿತ್ತು. ನಾನು ಉಪಾಯ ಮಾಡಿದ ನಂತರ ಒಂದು ಒಂದೂವರೆ ಗಂಟೆಯಲ್ಲಿ ನನ್ನ ತೊಂದರೆ ಕಡಿಮೆಯಾಗುತ್ತಿತ್ತು. ಆದರೆ ಈಗ ನನಗೆ ಪ್ರಾಣಶಕ್ತಿವಹನ ಪದ್ಧತಿಗನುಸಾರ ನಾಮಜಪವನ್ನು ಹುಡುಕುವಾಗ ಅಡಚಣೆಗಳು ಬರುತ್ತವೆ. ಆದ್ದರಿಂದ ನನಗೆ ನಾಮಜಪವು ಬೇಗನೇ ಸಿಗುವುದಿಲ್ಲ ಮತ್ತು ನನ್ನ ಶಾರೀರಿಕ ತೊಂದರೆಗಳ ಬಗೆಗಿನ ಇತರ ನಾಮಜಪಗಳು ಪೂರ್ಣವಾಗುವುದಿಲ್ಲ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ‘ನಮ್ಮ ಪ್ರಾರಬ್ಧಭೋಗ ಎಷ್ಟಿದೆ, ಎಂಬುದು ನಮಗೆ ಗೊತ್ತಿರುವುದಿಲ್ಲ. ಇನ್ನೊಂದು ಕಾರಣವೆಂದರೆ ಕಾಲಮಹಾತ್ಮೆ ! ಈಗ ಕೆಟ್ಟ ಕಾಲವು ಬರುತ್ತಿದೆಯಲ್ಲ ? ಮೂರನೇ ಮಹಾಯುದ್ಧವು ಹತ್ತಿರ ಬರುತ್ತಿದೆ. ಎಲ್ಲರೂ ಗಮನದಲ್ಲಿಡಬೇಕು, “ನಿಮ್ಮ ಸಾಧನೆಯು ಗುಣಾತ್ಮಕವಾಗದಿದ್ದರೆ, ಅದಕ್ಕೆ ‘ಸಾಧನೆಯ ಅವಧಿಯನ್ನು ಹೆಚ್ಚಿಸುವುದು ಇದೊಂದೇ ಉಪಾಯವಾಗಿದೆ.
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !