|

ಪಂಢರಪುರ – ಮಹಾರಾಷ್ಟ್ರದ ಲಕ್ಷಾಂತರ ಭಕ್ತರ ಶ್ರದ್ಧಾಕೇಂದ್ರವಾಗಿರುವ ಪಂಢರಪುರದ ಶ್ರೀ ವಿಠ್ಠಲ-ರುಕ್ಮಿಣಿ ದೇವಸ್ಥಾನದ ಸ್ವಚ್ಛತಾ ನೌಕರರಿಗೆ ದೀಪಾವಳಿ ಉಡುಗೊರೆಗಳಲ್ಲಿ ಚಿಕನ್ ಮಸಾಲಾ ಪ್ಯಾಕೆಟ್ಗಳನ್ನು ವಿತರಿಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಈ ಘಟನೆಯಿಂದ ವಾರಕರಿಗಳು, ಮಾಳ್ಕರಿಗಳ ನಡುವೆ ಆಕ್ರೋಶದ ಅಲೆ ಎದ್ದಿದೆ. ಪಂಢರಪುರದ ವಾರಕರಿಗಳು ಮಾಲೆ ಧರಿಸಿದ ನಂತರ ಮಾಂಸಾಹಾರವನ್ನು ಸ್ಪರ್ಶಿಸುವುದಿಲ್ಲ.
🚨 Pandharpur Shock!
At the sacred Shri Vitthal-Rukmini Mandir, chicken masala packets were distributed as Diwali gifts to sanitation workers! 😡
Warkaris outraged – they strictly avoid non-veg after taking mala, calling this an insult to Hindu faith!
This is the bitter fruit… pic.twitter.com/eQt3gtEJOk
— Sanatan Prabhat (@SanatanPrabhat) October 18, 2025
ಹೀಗಿದ್ದರೂ, ನೌಕರರಿಗೆ ದೀಪಾವಳಿ ಉಡುಗೊರೆಯಾಗಿ ಚಿಕನ್ ಮಸಾಲಾ ಪ್ಯಾಕೆಟ್ಗಳನ್ನು ನೀಡಿ ವಾರಕರಿಗಳ ಭಾವನೆಗಳಿಗೆ ಧಕ್ಕೆ ತಂದಿರುವ ಪ್ರಕರಣ ಬಯಲಾಗಿದೆ. ಈ ಸಂಬಂಧ ದೇವಾಲಯ ದೇವಸ್ಥಾನ ಸಮಿತಿಯು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ವಾರಕರಿಗಳು ಆಗ್ರಹಿಸುತ್ತಿದ್ದಾರೆ. (ಇಂತಹ ಬೇಡಿಕೆಗಳನ್ನು ಮಾಡಬೇಕಾಗುತ್ತದೆ? – ಸಂಪಾದಕರು).
ಗುಜರಾತ್ನಲ್ಲಿ ನುಸುಳುಕೋರರ ವಿರುದ್ಧ ‘ಆಪರೇಷನ್ ಡೆಲ್ಟಾ ಹಂಟ್’: 2 ದಿನಗಳಲ್ಲಿ 501 ಬಾಂಗ್ಲಾದೇಶಿ ನಾಗರಿಕರ ಬಂಧನ !
ಕೇರಳಕ್ಕೆ ಮುಂಗಾರು ಮಳೆಯು ಆಗಮನ !
ಆರೋಪಿ ಶಾಹಿನಾ ರಫೀಕ್ ಇವಳನ್ನು ಪುಣೆಗೆ ತನಿಖೆಗಾಗಿ ಕರೆಯಿಸಲಾಗಿದೆ
ಬರಕತ ಉಲ್ಲಾ ವಿಶ್ವವಿದ್ಯಾಲಯದ ಹೆಸರು ‘ವಾಗ್ದೇವಿ ಭೋಜಪಾಲ ವಿಶ್ವವಿದ್ಯಾಲಯ’ ಎಂದು ಬದಲಾಗಲಿದೆ !
ಗೋರೆಗಾಂವ್: ಸರಕಾರಿ ಭೂಮಿಯಲ್ಲಿದ್ದ ಅಕ್ರಮ ದರ್ಗಾ ನೆಲಸಮ !
TMC Cut Money : ಬಂಗಾಳ: ಲಂಚದ ಹಣವನ್ನು ಜನರಿಗೆ ಹಿಂತಿರುಗಿಸುತ್ತಿರುವ ತೃಣಮೂಲ ಕಾಂಗ್ರೆಸ್ ನಾಯಕರು!