
ಕೊಲಂಬೊ (ಶ್ರೀಲಂಕಾ) – ‘ಕತಾರ್ ಏರ್ವೇಸ್’ನ ವಿಮಾನದಲ್ಲಿ ಮಾಂಸಾಹಾರಿ ಊಟ ತಿಂದಿದ್ದರಿಂದ ೮೫ ವರ್ಷದ ಹೃದ್ರೋಗ ತಜ್ಞ ಡಾ. ಅಶೋಕ ಜಯವೀರ್ ಅವರು ಮೃತಪಟ್ಟಿದ್ದಾರೆ. ಡಾ. ಜಯವೀರ್ ಅವರು ಶಾಕಾಹಾರಿ ಊಟವನ್ನು ಕೇಳಿದ್ದರು; ಆದರೆ ಅವರಿಗೆ ಮಾಂಸಾಹಾರಿ ಊಟವನ್ನು ನೀಡಲಾಯಿತು. ಆ ಊಟ ತಿಂದಿದ್ದರಿಂದ ಅವರಿಗೆ ಉಸಿರುಗಟ್ಟಿ ಸಾವು ಸಂಭವಿಸಿತು. ಡಾ. ಜಯವೀರ ಅವರ ಮಗನು ಕತಾರ್ ಏರ್ವೇಸ್ ವಿರುದ್ಧ ಕೊಲೆ ಮತ್ತು ವೈದ್ಯಕೀಯ ನಿರ್ಲಕ್ಷ್ಯದ ಆರೋಪದ ಮೇಲೆ ಮೊಕದ್ದಮೆ ದಾಖಲಿಸಿ ೧ ಕೋಟಿ ೧೫ ಲಕ್ಷ ರೂಪಾಯಿಗಳ ಪರಿಹಾರವನ್ನು ಕೋರಿದ್ದಾನೆ.
✈️ Qatar Airways Sued for Negligence
Dr. Asoka Jayaweera, who had pre-ordered a vegetarian meal, was told to “eat around” a meat-based dish on a 15.5-hour flight and later choked to death.
His son has filed a wrongful death lawsuit against the airline, alleging negligence.
PC:… pic.twitter.com/gyYjKyP0Si
— Sanatan Prabhat (@SanatanPrabhat) October 9, 2025
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
Trump Tariff : ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ. ೧೨.೫% ರಷ್ಟು ಹೆಚ್ಚುವರಿ ಆಮದು ಸುಂಕ ವಿಧಿಸಲಿರುವ ಟ್ರಂಪ್
Japan Illegal Mosque : ಜಪಾನ್ : ಪಾಕಿಸ್ತಾನ ನಿರ್ಮಿಸಿದ ಅಕ್ರಮ ಮಸೀದಿ ಧ್ವಂಸ !
ಫ್ರಾನ್ಸ್ ಸರಕಾರವು ಇನ್ನು ಮುಂದೆ ‘ಶೂನ್ಯ ಸಹಿಷ್ಣುತೆ’ಯ ನೀತಿಯನ್ನು ಅಳವಡಿಸಿಕೊಳ್ಳಲಿ !
ಅಂಬರನಾಥದಲ್ಲಿ ಕಸದ ರಾಶಿಯಲ್ಲಿ ಗೋವಂಶದ ಅವಶೇಷಗಳು ಪತ್ತೆ!
ಬಾಂಗ್ಲಾದೇಶದ ವಿರೋಧದಿಂದಾಗಿ ನುಸುಳುಕೋರರನ್ನು ಗಡಿಯಿಂದ ಹಿಂತಿರುಗಿಸುವುದು ಕಷ್ಟವಾಗುತ್ತಿದೆ !