ಕೇರಳದಲ್ಲಿ ಮಾಕ್ಪ ಪಕ್ಷದ ಕಾರ್ಯಕರ್ತನ ಹತ್ಯೆ ಪ್ರಕರಣ

ತಿರುವನಂತಪುರಂ (ಕೇರಳ) – ಕೇರಳದಲ್ಲಿ 2015 ರಲ್ಲಿ ನಡೆದ ಮಾರ್ಕ್ಸ್ವಾದಿ ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತನ ಹತ್ಯೆ ಪ್ರಕರಣದಲ್ಲಿ, ನ್ಯಾಯಾಲಯವು ಭಾಜಪ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ಒಂಬತ್ತು ಕಾರ್ಯಕರ್ತರನ್ನು ಖುಲಾಸೆ ಗೊಳಸಿಇದೆ. ಅವರ ಹೆಸರುಗಳು, ಸಾಜೇಶ್ ಸಿ., ಪ್ರಜೇಶ್ ಡಿ., ಇಂಚಿಕಾಂಡಿ ನಿಶಾಂತ್, ಲಿಜಿನ್ ಪಿ., ಮನಪಡ್ಡಿ ವಿನೀಶ್, ಸಿ. ರಾಜೇಶ್, ನಿಖಿಲ್ ಎನ್.ಆರ್., ರಮೇಶ್ ಮತ್ತು ರೆಂಜಿತ್ ಸಿ.ವಿ. 2015 ರ ಫೆಬ್ರವರಿ 25 ರಂದು ಕಣ್ಣೂರಿನ ಚಿತ್ತರಿಪರಂಬದಲ್ಲಿ ಓ. ಪ್ರೇಮನ್ (45 ವರ್ಷ) ಮೇಲೆ ಮಾರಣಾಂತಿಕ ದಾಳಿ ನಡೆದಿತ್ತು ಮತ್ತು ಮಾರನೇ ದಿನ ಆಸ್ಪತ್ರೆಯಲ್ಲಿ ಅವರು ಮರಣ ಹೊಂದಿದ್ದರು.
9 BJP & RSS workers acquitted
📌Kerala : 2015 CPM worker murder case
On Feb 25, 2015, O. Preman (45) was fatally attacked in Chittariparamba, Kannur. The court has now acquitted Sajesh C., Prajesh D., Inchikandi Nishant, Lijin P., Manpadi Vineesh, C. Rajesh, Nikhil N.R.,… pic.twitter.com/7ZdvVQcU03
— Sanatan Prabhat (@SanatanPrabhat) September 26, 2025
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ