ಹಿಂದೂಗಳನ್ನು ಅಧೋಗತಿಗೆ ತಳ್ಳುವ ಸರ್ವಧರ್ಮಸಮಭಾವ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

‘ಹಿಂದೂ ಧರ್ಮದವರನ್ನು ಬಿಟ್ಟು ಬೇರೆ ಯಾವುದೇ ಧರ್ಮದ ಒಬ್ಬ ವ್ಯಕ್ತಿಯೂ ‘ಸರ್ವಧರ್ಮಸಮಭಾವ’ ಎಂದು ಹೇಳುವುದಿಲ್ಲ. ‘ಸರ್ವಧರ್ಮಸಮಭಾವ’ ಎಂದು ಹೇಳುವ ಹಿಂದೂಗಳ ಸ್ಥಿತಿಯು ದಯನೀಯವಾಗಿದೆ, ಹೀಗೆ ಹೇಳದಿರುವ ಬೇರೆ ಧರ್ಮಗಳ ಎಲ್ಲಾ ಜನರ ಸ್ಥಿತಿಯು ಹಿಂದೂಗಳಿಗಿಂತ ಬಹಳ ಉತ್ತಮವಾಗಿದೆ.’

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ