
ಪುಣೆ, ಜೂನ್ 2 (ಸುದ್ದಿ) – ‘ಜ್ಞಾನಿಗಳ ರಾಜ ಗುರು ಮಹಾರಾವ’ ಎಂದು ಸಂತ ತುಕಾರಾಮ ಮಹಾರಾಜರು ಕೊಂಡಾಡಿರುವ ಸಂತಶ್ರೇಷ್ಠ ಜ್ಞಾನೇಶ್ವರ ಮಹಾರಾಜರು ಸಂಜೀವನಿ ಸಮಾಧಿ ತೆಗೆದುಕೊಂಡಿದ್ದ ತೀರ್ಥಕ್ಷೇತ್ರವು ವಾರಕರಿಗಳಿಗೆ ಮಾತ್ರವಲ್ಲದೆ, ಭಾರತ ಭೂಮಿಗೂ ಪವಿತ್ರವಾಗಿದೆ. ಸಂತಶ್ರೇಷ್ಠ ಜ್ಞಾನೇಶ್ವರ ಮಾವುಲಿಯ ಸಮಾಧಿ ದರ್ಶನಕ್ಕಾಗಿ ಭಾರತದ ಮೂಲೆಮೂಲೆಯಿಂದ ಮಾತ್ರವಲ್ಲದೆ, ಪ್ರಪಂಚದಾದ್ಯಂತ ಭಕ್ತರು ಆಳಂದಿಗೆ ಬರುತ್ತಾರೆ. ಇಂತಹ ಪವಿತ್ರ ಕ್ಷೇತ್ರದ ಬಳಿ ಕಸಾಯಿಖಾನೆ ನಿರ್ಮಿಸುವ ದುರ್ಬುದ್ಧಿ ಆಡಳಿತಕ್ಕೆ ಬಂದಿದೆ. ಇಲ್ಲಿನ ಮೋಶಿ-ಡುಡುಳಗಾಂವ ಗಡಿಯಲ್ಲಿ 3.78 ಎಕರೆ ಜಾಗವನ್ನು ಪಿಂಪರಿ-ಚಿಂಚವಡ ಮಹಾನಗರ ಪಾಲಿಕೆ ಆಡಳಿತವು ಕಸಾಯಿಖಾನೆಗಾಗಿ ಮೀಸಲಿಡುವ ದುಷ್ಕೃತ್ಯವನ್ನು ಮಾಡಿದೆ. ಈ ಕುರಿತ ಸುಧಾರಿತ ಅಭಿವೃದ್ಧಿ ಯೋಜನೆಯ ಕರಡನ್ನು ಪಿಂಪರಿ-ಚಿಂಚವಡ ಮಹಾನಗರ ಪಾಲಿಕೆ ಆಡಳಿತವು ತನ್ನ ಅಧಿಕೃತ ವೆಬ್ಸೈಟ್ನಲ್ಲಿ ಇತ್ತೀಚೆಗೆ ಪ್ರಸಾರ ಮಾಡಿದೆ.
ಸಂಪಾದಕೀಯ ನಿಲುವು
|
ಇಬ್ಬರು ಸ್ವಂತ ಹಿಂದೂ ಸಹೋದರಿಯರಿಗೆ ಕಿರುಕುಳ ನೀಡಿ ತಲೆಮರೆಸಿಕೊಂಡಿರುವ ಆರೋಪಿಯ ವಿರುದ್ಧ ಪ್ರಕರಣ ದಾಖಲು !
ಹಿಂದೂಗಳು ಕರೆ ನೀಡಿದ್ದ ‘ಭಟ್ಕಳ ಬಂದ್’ಗೆ ಉತ್ತಮ ಪ್ರತಿಕ್ರಿಯೆ: ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ಹಿಂದೂಗಳ ಭಾಗಿ!
ಯಾವುದೇ ಕಾರಣಕ್ಕೂ ನನಗೆ ನನ್ನ (ಹಿಂದೂ) ಧರ್ಮವನ್ನು ಬಿಡಲು ಸಾಧ್ಯವಿಲ್ಲ!
‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ವಿರುದ್ಧ ಆರೋಪ ನಿರ್ಧರಿಸಲು ನ್ಯಾಯಾಲಯದ ಆದೇಶ
ಭಾರತದ ಗಡಿಯಲ್ಲಿ ಚೀನಾ ನಿರ್ಮಿತ ಕ್ಯಾಮೆರಾಗಳ ಅಳವಡಿಸಿದ ನೇಪಾಳ!
ಬಾಂಗ್ಲಾದೇಶಿ ವಲಸಿಗರ ಕೇಂದ್ರವಾಗಿರುವ ಮುಂಬಯಿ: ೧,೫೦೦ ಕ್ಕೂ ಹೆಚ್ಚು ಅಕ್ರಮ ವಲಸಿಗರ ಅಡ್ಡೆ!