
ಪುಣೆ, ಜೂನ್ 2 (ಸುದ್ದಿ) – ‘ಜ್ಞಾನಿಗಳ ರಾಜ ಗುರು ಮಹಾರಾವ’ ಎಂದು ಸಂತ ತುಕಾರಾಮ ಮಹಾರಾಜರು ಕೊಂಡಾಡಿರುವ ಸಂತಶ್ರೇಷ್ಠ ಜ್ಞಾನೇಶ್ವರ ಮಹಾರಾಜರು ಸಂಜೀವನಿ ಸಮಾಧಿ ತೆಗೆದುಕೊಂಡಿದ್ದ ತೀರ್ಥಕ್ಷೇತ್ರವು ವಾರಕರಿಗಳಿಗೆ ಮಾತ್ರವಲ್ಲದೆ, ಭಾರತ ಭೂಮಿಗೂ ಪವಿತ್ರವಾಗಿದೆ. ಸಂತಶ್ರೇಷ್ಠ ಜ್ಞಾನೇಶ್ವರ ಮಾವುಲಿಯ ಸಮಾಧಿ ದರ್ಶನಕ್ಕಾಗಿ ಭಾರತದ ಮೂಲೆಮೂಲೆಯಿಂದ ಮಾತ್ರವಲ್ಲದೆ, ಪ್ರಪಂಚದಾದ್ಯಂತ ಭಕ್ತರು ಆಳಂದಿಗೆ ಬರುತ್ತಾರೆ. ಇಂತಹ ಪವಿತ್ರ ಕ್ಷೇತ್ರದ ಬಳಿ ಕಸಾಯಿಖಾನೆ ನಿರ್ಮಿಸುವ ದುರ್ಬುದ್ಧಿ ಆಡಳಿತಕ್ಕೆ ಬಂದಿದೆ. ಇಲ್ಲಿನ ಮೋಶಿ-ಡುಡುಳಗಾಂವ ಗಡಿಯಲ್ಲಿ 3.78 ಎಕರೆ ಜಾಗವನ್ನು ಪಿಂಪರಿ-ಚಿಂಚವಡ ಮಹಾನಗರ ಪಾಲಿಕೆ ಆಡಳಿತವು ಕಸಾಯಿಖಾನೆಗಾಗಿ ಮೀಸಲಿಡುವ ದುಷ್ಕೃತ್ಯವನ್ನು ಮಾಡಿದೆ. ಈ ಕುರಿತ ಸುಧಾರಿತ ಅಭಿವೃದ್ಧಿ ಯೋಜನೆಯ ಕರಡನ್ನು ಪಿಂಪರಿ-ಚಿಂಚವಡ ಮಹಾನಗರ ಪಾಲಿಕೆ ಆಡಳಿತವು ತನ್ನ ಅಧಿಕೃತ ವೆಬ್ಸೈಟ್ನಲ್ಲಿ ಇತ್ತೀಚೆಗೆ ಪ್ರಸಾರ ಮಾಡಿದೆ.
ಸಂಪಾದಕೀಯ ನಿಲುವು
|
‘ಎಸ್.ಐ.ಆರ್.’ ಪ್ರಕ್ರಿಯೆ ನಡೆಸುತ್ತಿದ್ದ ಶಿಕ್ಷಕನ ಮೇಲೆ ೩ ಜನ ಮತಾಂಧರಿಂದ ಹಲ್ಲೆ !
ನಟ ಅಮೀರ್ ಖಾನ್ ಅವರ ಮಲ ಸಹೋದರನ ಮೇಲೆ ಮಾಜಿ ಪತ್ನಿಯ ಗಂಭೀರ ಆರೋಪ!
ಉತ್ತರಾಖಂಡ: ೧೦೬ ಜನರಿಂದ ಹಿಂದೂ ಧರ್ಮಕ್ಕೆ ಘರವಾಪಸಿ
ದಕ್ಷಿಣ ಆಫ್ರಿಕಾದಲ್ಲಿ ೧೭ ಸಾವಿರ ಹಿಂದೂಗಳಿಂದ ಒಂದೆಡೆ ಸೇರಿ ಹನುಮಾನ್ ಚಾಲೀಸಾ ಪಠಣ!
ಆಮೀರ್ ಖಾನ್ಗೆ ಜೀವ ಬೆದರಿಕೆ; ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೆಸರಿನಲ್ಲಿ ಸಂದೇಶ : Love Jihad
ವಿಠ್ಠಲ-ರುಕ್ಮಿಣಿ ಮೂರ್ತಿಗೆ ರಾಸಾಯನಿಕ ಲೇಪನಕ್ಕೆ ಗ್ರೀನ್ ಸಿಗ್ನಲ್ : Pandharpur Temple News