|

ನವದೆಹಲಿ – ಭಾಜಪ ನಾಯಕಿ ನಾಜಿಯಾ ಇಲಾಹಿ ಖಾನ್ ಮೇಲೆ ಮುಸ್ಲಿಮರು ದಾಳಿ ಮಾಡಿದ್ದಾರೆ. ಅಪಘಾತ ಮಾಡಿ ಅವರನ್ನು ಕೊಲ್ಲಲು ಪ್ರಯತ್ನಿಸಲಾಗಿದೆ ಎಂದು ನಾಜಿಯಾ ಇಲಾಹಿ ಖಾನ್ ಆರೋಪಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ‘ಎಕ್ಸ್’ ನಲ್ಲಿ ವೀಡಿಯೊ ಪೋಸ್ಟ್ ಮಾಡಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ನಾಜಿಯಾ ಖಾನ್ ಮಾತನಾಡಿ, “ನಾನು, ನನ್ನ ಸ್ನೇಹಿತೆ ಪ್ರಿಯಾ ಚತುರ್ವೇದಿ ಮತ್ತು ಮತ್ತೊಬ್ಬ 19 ವರ್ಷದ ಹುಡುಗಿಯೊಂದಿಗೆ ಮಹಾಕುಂಭಕ್ಕೆ ಸ್ನಾನ ಮಾಡಲು ಹೋಗುತ್ತಿದ್ದೆವು”. ಏಟಾ( ಉತ್ತರಪ್ರದೇಶ) ದಿಂದ ಕೆಲವು ಮುಸ್ಲಿಮರು ನಮ್ಮ ಕಾರನ್ನು ಬೆನ್ನಟ್ಟಿದರು ಮತ್ತು ನಮ್ಮ ವಾಹನಕ್ಕೆ ಡಿಕ್ಕಿ ಹೊಡೆದರು. ಪ್ರಿಯಾ ಅವರ ತಲೆಗೆ ಗಂಭೀರ ಗಾಯವಾಗಿದ್ದು, ದಯವಿಟ್ಟು ಅವಳ ಆರೋಗ್ಯಕ್ಕಾಗಿ ಪ್ರಾರ್ಥಿಸಿರಿ. ನನ್ನ ಕೈಗೂ ಗಾಯವಾಗಿದೆ. ತುಂಬಾ ರಕ್ತಸ್ರಾವ ಆಗಿದೆ. ನಾನು ಮೊದಲಿನಿಂದಲೇ ಮುಸ್ಲಿಮರ ಗುರಿಯಾಗಿದ್ದೇನೆ.’ ಎಂದು ಹೇಳಿದರು. ಪ್ರಿಯಾ ಚತುರ್ವೇದಿ ‘ಸ್ಪಾಟ್ಲೈಟ್ ವಿತ್ ಪ್ರಿಯಾ’ ಎಂಬ ಯೂಟ್ಯೂಬ್ ಚಾನೆಲ್ ಅನ್ನು ನಡೆಸುತ್ತಿದ್ದಾರೆ.
Activist Nazia Elahi Khan has issued a video statement saying that while travelling to Maha Kumbh from Delhi, her car was attacked by some Muslim men. On Source: OpIndia https://t.co/CAJDhIZihg pic.twitter.com/1cYP2uIwvi
— Nazia Elahi Khan (सनातनी) (@ElahiNazia1) February 24, 2025
ಸಂಪಾದಕೀಯ ನಿಲುವು
|
ಶ್ರೀರಾಮಲಲ್ಲಾನ ಮೂರ್ತಿಯನ್ನು ಕೆತ್ತಿದ ಶಿಲ್ಪಿ ಅರುಣ ಯೋಗಿರಾಜ ಅವರ ಪ್ರತಿಕ್ರಿಯೆ!
“ದೋಷಿಗಳಿಗೆ ಕಠಿಣ ಶಿಕ್ಷೆಯಾಗಲೇಬೇಕು!” – ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಪೇಜಾವರ ಮಠ
‘ಜಗತ್ತಿನಾದ್ಯಂತ ತಂತ್ರಜ್ಞಾನ ಕ್ಷೇತ್ರವು ವೇಗವಾಗಿ ಮುನ್ನಡೆಯುತ್ತಿರುವಾಗ, ಸರಕಾರವು ‘ಐಐಟಿ’ (IIT) ಸಂಸ್ಥೆಗಳನ್ನು ಜ್ಯೋತಿಷ್ಯ, ಪುನರ್ಜನ್ಮ ಮುಂತಾದ ವಿಷಯಗಳ ಸಂಶೋಧನೆಯಲ್ಲಿ ತೊಡಗಿಸುತ್ತಿದೆ!’ (ಅಂತೆ)
ಅನುಕಂಪದ ಆಧಾರದ ಮೇಲೆ ಕೆಲಸ ಪಡೆಯಲು ತಂದೆಯ ಹತ್ಯೆ ಮಾಡಿಸಿದ ಮಗನ ಬಂಧನ
ತೆಲಂಗಾಣದ ಮಹಿಳಾ ತಹಶೀಲ್ದಾರ್ಗೆ ಸೇರಿದ ₹20 ಕೋಟಿ ಮೌಲ್ಯದ ಅಕ್ರಮ ಆಸ್ತಿ ಜಪ್ತಿ!
‘ಆಪರೇಷನ್ ಸಿಂದೂರ್’ನಲ್ಲಿ ವೀರಮರಣ ಹೊಂದಿದ 6 ಭಾರತೀಯ ಸೈನಿಕರ ಹೆಸರುಗಳು ಮೊದಲ ಬಾರಿಗೆ ಪ್ರಕಟ!