
‘ಗೋವಾದ ರಾಮನಾಥಿಯಲ್ಲಿನ ಸನಾತನ ಆಶ್ರಮದ ನಿರ್ಮಾಣ ಕಾರ್ಯಪೂರ್ಣವಾದಾಗ ಆಶ್ರಮದ ಸ್ವಾಗತಕಕ್ಷೆಯ ಸಮೀಪವಿದ್ದ ಮುಖ್ಯ ದ್ವಾರಕ್ಕೆ ಬೀಗ ಹಾಗೂ ಚಿಲಕ ಅಳವಡಿಸಲು ಬಾಕಿಯಿತ್ತು. ಅದಕ್ಕಾಗಿ ಗುರುದೇವರು (ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ) ಸ್ವತಃ ಅಲ್ಲಿಗೆ ಬಂದಿದ್ದರು. ಅವರು ಬಾಗಿಲಿನ ಮೇಲೆ ಕೈ ಆಡಿಸಿ ಮೊದಲು ಬಾಗಿಲಿನ ಸ್ಪಂದನವನ್ನು ನೋಡಿದರು, ಅನಂತರ ಸೂಕ್ಷ್ಮದಿಂದ ಚಿಲಕ ಮತ್ತು ಬೀಗ ಹಾಕುವ ಸ್ಥಳ ನಿರ್ಧರಿಸಿದರು. ಅದಕ್ಕನುಸಾರ ನಿರ್ಮಾಣ ಕಾರ್ಯದ ಸೇವೆ ಮಾಡುವ ಸಾಧಕರು ಅಲ್ಲಿ ಚಿಲಕ ಮತ್ತು ಬೀಗ ಹಾಕುವ ಸೌಲಭ್ಯವನ್ನು ಮಾಡಿಕೊಟ್ಟರು. ಇದರಿಂದ ಅರಿವಾದ ಅಂಶವೆಂದರೆ, ಗುರುದೇವರ ಮೂಲಕ ಸಾಕ್ಷಾತ್ ಭಗವಂತನೇ ಆಶ್ರಮದ ಮುಖ್ಯ ದ್ವಾರದ ಬಾಗಿಲು ಹಾಗೂ ಅದರ ಚಿಲಕ ಮತ್ತು ಬೀಗವನ್ನು ಸ್ಪರ್ಶ ಮಾಡಿ ಆಶ್ರಮದ ಸುತ್ತಲೂ ಚೈತನ್ಯದ ವಜ್ರಕವಚ ನಿರ್ಮಿಸಿದನು. ಅನಂತರ ಸನಾತನದ ಮೇಲೆ ಅನೇಕ ಸಂಕಟಗಳು ಬಂದರೂ ಸಾಧಕರು ಆ ಎಲ್ಲ ಸಂಕಟಗಳನ್ನು ಜಯಿಸಿಕೊಂಡು ಮುಂದೆ ಹೋದರು. ಧನ್ಯ ಗುರುಕೃಪೆ ಮತ್ತು ಸಾಧಕರ ರಕ್ಷಕರಾದ ಗುರುದೇವರು ಧನ್ಯ ಧನ್ಯರು !
– ಸೌ. ಅಂಜಲಿ ಗಾಡಗೀಳ, ಕಾಂಚೀಪುರಮ್, ತಮಿಳುನಾಡು. (೪.೧೨.೨೦೨೪)
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಅಪರಾಧವನ್ನು ತಡೆಗಟ್ಟಲು ಸಾಧನೆಯು ಅನಿವಾರ್ಯ !
ಸಾಧಕರೇ, ಶಬ್ದಶಕ್ತಿಯ ಮೂಲಕ ವಿಕಲ್ಪಗಳನ್ನು ಹರಡಲು ಕಾರ್ಯನಿರತವಾಗಿರುವ ಏಳನೇ ಪಾತಾಳದ ಬಲಿಷ್ಠ ಕೆಟ್ಟ ಶಕ್ತಿಗಳ ಸಂಚನ್ನು ಗುರುತಿಸಿ ಸಾಧನೆಯನ್ನು ಹೆಚ್ಚಿಸಿ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !
ಅದಕ್ಕಾಗಿಯೇ ದೇವಸ್ಥಾನಗಳ ಸರಕಾರಿಕರಣ ಬೇಡ !
ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಅಠವಲೆ ಅವರು ಮಾಡಿರುವ ‘ಹಿಂದೂ ರಾಷ್ಟ್ರ ಸ್ಥಾಪನೆ’ಯ ಮಹಾ ಸಂಕಲ್ಪವು ಶೀಘ್ರದಲ್ಲೇ ಸಿದ್ಧಿಯಾಗಲಿದೆ ! – ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ