
- ಧಾರ್ಮಿಕ ವಿಧಿಯ ನಂತರ ನಿರ್ಮಾಲ್ಯವನ್ನು ನಿರ್ಮಾಲ್ಯದ ಬುಟ್ಟಿಯಲ್ಲಿ ಮತ್ತು ಪ್ರಸಾದದ ಪೊಟ್ಟಣ, ಇತರ ವಸ್ತುಗಳ ಹೊದಿಕೆಗಳನ್ನು ಕಸದ ಬುಟ್ಟಿಯಲ್ಲಿ ಹಾಕಿ
- ಸಾಧುನಿಂದೆಯು ಮಹಾಪಾತಕವಾಗಿರುವುದರಿಂದ ನಾಗಾ, ಜಟಾಧಾರಿ, ಹಠಯೋಗಿ ಮೊದಲಾದ ಸಂತಮಹಾತ್ಮರನ್ನು ಟೀಕಿಸುವುದು ಅಥವಾ ಅಪಹಾಸ್ಯ ಮಾಡಬೇಡಿ
- ಭಕ್ತರ ನೂಕುನುಗ್ಗಲು ಆಗದಂತೆ ದೇವರ ದರ್ಶನ ಸುಲಭ ವಾಗಬೇಕೆಂದು ಸಂಘಟಿತರಾಗಿ ನೇತೃತ್ವ ವಹಿಸಿ
ಸೃಷ್ಟಿನಿರ್ಮಾಣಕರ್ತ ಮಹರ್ಷಿ ಕಶ್ಯಪ !
ಸದ್ಗುರುಗಳ ಮಹತ್ವ !
ಸಪ್ತರ್ಷಿಗಳ ನಕ್ಷತ್ರಪುಂಜ !
ಕಠಿಣ ತಪಸ್ವಿ ಬ್ರಹ್ಮರ್ಷಿ ವಿಶ್ವಾಮಿತ್ರ !
ವಿಮಾನಶಾಸ್ತ್ರದ ಪಿತಾಮಹ ಮಹರ್ಷಿ ಭರದ್ವಾಜ !
ನ್ಯಾಯಶಾಸ್ತ್ರದ ಪ್ರವರ್ತಕ ಮಹರ್ಷಿ ಗೌತಮ !