
ಪ್ರಯಾಗರಾಜ್, ಜನವರಿ 27 (ಸುದ್ದಿ) – ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪ್ರಯಾಗರಾಜ್ನ ಪ್ರವಾಸದಲ್ಲಿದ್ದೂ ಜನವರಿ 27 ರಂದು ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದರು. ಅವರೊಂದಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಜುನಾ ಅಖಾಡಾದ ಮಹಾಮಂಡಲೇಶ್ವರ ಸ್ವಾಮಿ ಅವಧೇಶಾನಂದ ಗಿರಿ ಮತ್ತು ಯೋಗಋಷಿ ರಾಮದೇವ ಬಾಬಾ ಕೂಡ ಸ್ನಾನ ಮಾಡಿದರು. ನಂತರ, ಸಂತರು ಮಂತ್ರೋಚ್ಚಾರ ಮಾಡುತ್ತಾ ಷಾ ಅವರ ಹಣೆಯ ಮೇಲೆ ಶ್ರೀಗಂಧ ಹಚ್ಚಿದರು.

ಸ್ನಾನ ಮಾಡಿದ ನಂತರ, ಅಮಿತ ಶಾ ತಮ್ಮ ಕುಟುಂಬದೊಂದಿಗೆ ತ್ರಿವೇಣಿ ಸಂಗ್ಮಾದಲ್ಲಿ ಗಂಗಾ ನದಿಯ ಪೂಜೆ ಮತ್ತು ಆರತಿ ಮಾಡಿದರು. ಅದಾದ ನಂತರ, ಅಕ್ಷಯ ವಟದ ದರ್ಶನ ಪಡೆದುಕೊಮಡರು.

ಷಾ ಆಗಮನದ ಮೊದಲು ಪರಮಾರ್ಥ ನಿಕೇತನ ಆಶ್ರಮದ ಅಧ್ಯಕ್ಷ ಸ್ವಾಮಿ ಚಿದಾನಂದ ಸರಸ್ವತಿ ಇವರು ಹವನ ಮಾಡಿದರು. ಷಾ ಇವರು ಜುನಾ ಅಖಾಡದಲ್ಲಿ ಸಾಧು-ಸಂತರೊಂದಿಗೆ ಚರ್ಚೆ ನಡೆಸಿ ಅವರೊಂದಿಗೆ ಊಟವನ್ನೂ ಮಾಡಿದರು.

ಮಹಿಳಾ ಸದಸ್ಯರ ಸಮಿತಿಯ ಮೂಲಕ ಲೈಂಗಿಕ ಶೋಷಣೆ ವಿರೋಧಿ ಕಾಯ್ದೆಗಳ ಮರುಪರಿಶೀಲನೆ ನಡೆಸಬೇಕು!
ಯುರೋಪಿಯನ್ ದೇಶಗಳಂತೆ ಭಾರತದ ಮಕ್ಕಳಲ್ಲೂ ಸ್ಥೂಲಕಾಯದ ಅಪಾಯ ಹೆಚ್ಚುತ್ತಿದೆ!
ದೇವಸ್ಥಾನದ ಹಣವನ್ನು ಧಾರ್ಮಿಕ ಕಾರ್ಯಗಳಿಗಾಗಿಯೇ ಖರ್ಚು ಮಾಡುವ ತಮಿಳುನಾಡು ಸರಕಾರದ ನೀತಿಯನ್ನು ಟೀಕಿಸಿದ ಹಿಂದೂದ್ವೇಷಿ ಉದಯನಿಧಿ ಸ್ಟಾಲಿನ್
ಮುಂಬಯಿ ಲೋಕಲ್ ರೈಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಪ್ರಯಾಣಿಕನ ಹತ್ಯೆ; ಆರೋಪಿ ಬಂಧನ
ಮಹಾರಾಷ್ಟ್ರ : ಅಕೋಲಾ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಸಭಾಂಗಣಕ್ಕೆ ನೀಡಲಾದ ‘ಟಿಪ್ಪು ಸುಲ್ತಾನ್’ ಹೆಸರು ಅಕ್ರಮ!
ಮಹಾರಾಷ್ಟ್ರ : ದೇವಸ್ಥಾನ ಭೂಮಿಗೆ ಸಂಬಂಧಿಸಿದಂತೆ ಸರಕಾರಿ ದೇವಸ್ಥಾನ ಸಮಿತಿಯ ಮೊದಲ ಸಭೆ ಮುಕ್ತಾಯ!