
ಪ್ರಯಾಗರಾಜ್, ಜನವರಿ 27 (ಸುದ್ದಿ) – ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪ್ರಯಾಗರಾಜ್ನ ಪ್ರವಾಸದಲ್ಲಿದ್ದೂ ಜನವರಿ 27 ರಂದು ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದರು. ಅವರೊಂದಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಜುನಾ ಅಖಾಡಾದ ಮಹಾಮಂಡಲೇಶ್ವರ ಸ್ವಾಮಿ ಅವಧೇಶಾನಂದ ಗಿರಿ ಮತ್ತು ಯೋಗಋಷಿ ರಾಮದೇವ ಬಾಬಾ ಕೂಡ ಸ್ನಾನ ಮಾಡಿದರು. ನಂತರ, ಸಂತರು ಮಂತ್ರೋಚ್ಚಾರ ಮಾಡುತ್ತಾ ಷಾ ಅವರ ಹಣೆಯ ಮೇಲೆ ಶ್ರೀಗಂಧ ಹಚ್ಚಿದರು.

ಸ್ನಾನ ಮಾಡಿದ ನಂತರ, ಅಮಿತ ಶಾ ತಮ್ಮ ಕುಟುಂಬದೊಂದಿಗೆ ತ್ರಿವೇಣಿ ಸಂಗ್ಮಾದಲ್ಲಿ ಗಂಗಾ ನದಿಯ ಪೂಜೆ ಮತ್ತು ಆರತಿ ಮಾಡಿದರು. ಅದಾದ ನಂತರ, ಅಕ್ಷಯ ವಟದ ದರ್ಶನ ಪಡೆದುಕೊಮಡರು.

ಷಾ ಆಗಮನದ ಮೊದಲು ಪರಮಾರ್ಥ ನಿಕೇತನ ಆಶ್ರಮದ ಅಧ್ಯಕ್ಷ ಸ್ವಾಮಿ ಚಿದಾನಂದ ಸರಸ್ವತಿ ಇವರು ಹವನ ಮಾಡಿದರು. ಷಾ ಇವರು ಜುನಾ ಅಖಾಡದಲ್ಲಿ ಸಾಧು-ಸಂತರೊಂದಿಗೆ ಚರ್ಚೆ ನಡೆಸಿ ಅವರೊಂದಿಗೆ ಊಟವನ್ನೂ ಮಾಡಿದರು.

‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ
‘ಲವ್ ಜಿಹಾದ್’, ‘ಲ್ಯಾಂಡ್ ಜಿಹಾದ್’ ಇವೆಲ್ಲಾ ಮೂರ್ಖತನದ ಸಂಗತಿಗಳಂತೆ !
ತುಮಕೂರಿನಲ್ಲಿ ಶ್ರೀರಾಮಮಂದಿರದ ಹತ್ತಿರ ಅಲ್ಪಸಂಖ್ಯಾತರ ವಸತಿಗೃಹ ನಿರ್ಮಿಸುವ ಸಂಚು !
ನಾಗಪುರ: ಮಾನಸಿಕ ಒತ್ತಡದಿಂದಾಗಿ ‘ನೀಟ್’ ಪರೀಕ್ಷೆಯ ವಿದ್ಯಾರ್ಥಿನಿ ಆತ್ಮಹತ್ಯೆ
ರಾಜ್ಯದಲ್ಲಿ ಮುಸಲ್ಮಾನರಿಗೆ 5 ಸಚಿವ ಸ್ಥಾನ ನೀಡದಿದ್ದರೆ ನಮ್ಮ ಶಕ್ತಿಯನ್ನು ತೋರಿಸುತ್ತೇವೆ !