ಪ್ರಯಾಗರಾಜ ಮಹಾಕುಂಭ ಮೇಳ 2025

ಪ್ರಯಾಗರಾಜ್ – ಪ್ರಯಾಗರಾಜನಲ್ಲಿ ಮಹಾ ಕುಂಭ ಮೇಳಕ್ಕೆ ವಿಮಾನದಿಂದ ಪ್ರಯಾಣಿಸುವುದು ಭಕ್ತರಿಗೆ ದುಸ್ತರವಾಗಿದೆ. ವಿಮಾನಯಾನ ಸಂಸ್ಥೆಗಳು ದರವನ್ನು 5 ಸಾವಿರ ರೂಪಾಯಿಯಿಂದ 22 ಸಾವಿರ ರೂಪಾಯಿಗೆ ಹೆಚ್ಚಿಸಿವೆ. ಪ್ರಯಾಗರಾಜ ತಲುಪಲು ವಿಮಾನಯಾನ ಸಂಸ್ಥೆಗಳು ಜನವರಿ 10 ರಿಂದ ವಿಶೇಷ ವಿಮಾನ ಸೇವೆಗಳನ್ನು ಪ್ರಾರಂಭಿಸಲಿವೆ. ಜನವರಿ 10 ರಿಂದ ಪುಣೆಯಿಂದ ಪ್ರಯಾಗರಾಜ್ಗೆ 27 ಸಾವಿರ ರೂಪಾಯಿ, ಬೆಂಗಳೂರಿನಿಂದ ಪ್ರಯಾಗ್ರಾಜ್ಗೆ 19 ಸಾವಿರ ರೂಪಾಯಿ, ಮುಂಬಯಿಯಿಂದ 18 ರೂಪಾಯಿಗಳಷ್ಟು ದರ ನಿಗದಿ ಪಡಿಸಲಾಗಿದೆ. ಒಂದು ಕುಟುಂಬದ 4-5 ಸದಸ್ಯರು ಪ್ರಯಾಗರಾಜಗೆ ಹೋಗಲು ನಿರ್ಧರಿಸಿದರೂ, ಬಾಡಿಗೆಗೆ ಕೇವಲ 1 ಲಕ್ಷ ರೂಪಾಯಿ ಹೆಚ್ಚು ಕಡಿಮೆ ವೆಚ್ಚವಾಗುತ್ತದೆ. ವಿಮಾನಯಾನ ಸಂಸ್ಥೆಗಳ ಈ ಮನಸೋ ಇಚ್ಛೆ ನಿಗದಿ ಪಡಿಸಿದ ದರಗಳ ಬಗ್ಗೆ ಭಕ್ತರಲ್ಲಿ ಅಸಮಾಧಾನವಿದೆ.
ಈ ನಗರಗಳಿಂದ ಜನವರಿ 10 ರಿಂದ ಪ್ರಯಾಗರಾಜ್ಗೆ ವಿಶೇಷ ವಿಮಾನ ಸೇವೆ ಲಭ್ಯವಿದೆ !
ನವದೆಹಲಿ, ಜಯಪುರ, ಚಂಡೀಗಢ, ಭುವನೇಶ್ವರ, ಅಮೃತಸರ, ಡೆಹ್ರಾಡೂನ್, ಲಕ್ಷ್ಮಣಪುರಿ, ಗೌಹಾಟಿ, ಕೋಲಕಾತಾ, ವಿಲಾಸಪುರ, ರಾಯಪುರ, ಇಂದೋರ, ಜಬಲ್ಪುರ, ಭೋಪಾಲ, ಬೆಂಗಳೂರು, ಚೆನ್ನೈ, ಭಾಗ್ಯನಗರ, ಪುಣೆ, ನಾಗ್ಪುರ ಮತ್ತು ಕರ್ಣಾವತಿ.
ಸಂಪಾದಕೀಯ ನಿಲುವುವಿಮಾನಯಾನ ಸಂಸ್ಥೆಗಳಿಂದ ಭಕ್ತರ ಲೂಟಿ |
ಶ್ರೀರಾಮ ಮಂದಿರದ ದೇಣಿಗೆ (ಕಾಣಿಕೆ) ಹಣ ಕಳ್ಳತನದ ನಂತರ ಮಂದಿರದ ಸರಕಾರೀಕರಣ ಆಗುವ ಸಾಧ್ಯತೆ
ಶ್ರೀರಾಮಲಲ್ಲಾನ ಮೂರ್ತಿಯನ್ನು ಕೆತ್ತಿದ ಶಿಲ್ಪಿ ಅರುಣ ಯೋಗಿರಾಜ ಅವರ ಪ್ರತಿಕ್ರಿಯೆ!
“ದೋಷಿಗಳಿಗೆ ಕಠಿಣ ಶಿಕ್ಷೆಯಾಗಲೇಬೇಕು!” – ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಪೇಜಾವರ ಮಠ
‘ಜಗತ್ತಿನಾದ್ಯಂತ ತಂತ್ರಜ್ಞಾನ ಕ್ಷೇತ್ರವು ವೇಗವಾಗಿ ಮುನ್ನಡೆಯುತ್ತಿರುವಾಗ, ಸರಕಾರವು ‘ಐಐಟಿ’ (IIT) ಸಂಸ್ಥೆಗಳನ್ನು ಜ್ಯೋತಿಷ್ಯ, ಪುನರ್ಜನ್ಮ ಮುಂತಾದ ವಿಷಯಗಳ ಸಂಶೋಧನೆಯಲ್ಲಿ ತೊಡಗಿಸುತ್ತಿದೆ!’ (ಅಂತೆ)
ಅನುಕಂಪದ ಆಧಾರದ ಮೇಲೆ ಕೆಲಸ ಪಡೆಯಲು ತಂದೆಯ ಹತ್ಯೆ ಮಾಡಿಸಿದ ಮಗನ ಬಂಧನ
ತೆಲಂಗಾಣದ ಮಹಿಳಾ ತಹಶೀಲ್ದಾರ್ಗೆ ಸೇರಿದ ₹20 ಕೋಟಿ ಮೌಲ್ಯದ ಅಕ್ರಮ ಆಸ್ತಿ ಜಪ್ತಿ!