ನಿರಾಶ್ರಿತ ಬಾಂಗ್ಲಾದೇಶಿ ಲೇಖಕಿ ತಸ್ಲೀಮಾ ನಸ್ರೀನ್ ರ ಭಾರತದಲ್ಲಿ ಇರುವ ಅವಧಿ ಮುಕ್ತಾಯ !

ನವ ದೆಹಲಿ – ಬಾಂಗ್ಲಾದೇಶ ಮತ್ತು ಅಲ್ಲಿನ ರಾಜಕೀಯಕ್ಕೂ ನನಗೆ ಯಾವುದೇ ಸಂಬಂಧವಿಲ್ಲ. ನಾನು ಹಲವು ವರ್ಷಗಳಿಂದ ಭಾರತದಲ್ಲಿ ವಾಸಿಸುತ್ತಿದ್ದೇನೆ. ನಾನು ಸ್ವೀಡನ್ ಪ್ರಜೆಯಾಗಿ ಭಾರತದಲ್ಲಿ ವಾಸಿಸುತ್ತಿದ್ದೇನೆ. ಬಾಂಗ್ಲಾದೇಶದ ಪ್ರಸ್ತುತ ಸಂಘರ್ಷದ ಮೊದಲು ಭಾರತದಲ್ಲಿ ನನ್ನ ವಾಸ್ತವ್ಯದ ಅವಧಿ ಮುಗಿದಿದೆ. ವರ್ಷ 2017 ರಲ್ಲಿ, ತಾಂತ್ರಿಕ ಕಾರಣಗಳಿಂದ ಅನುಮೋದನೆ (ಅನುಮತಿ)ವಿಳಂಬವಾಗಿತ್ತು; ಆದರೆ ಈಗ ಬಹಳ ಸಮಯ ಕಳೆದಿದೆ. ನಾನು ಸರಕಾರ ಮತ್ತು ಹಿರಿಯ ನಾಯಕರೊಂದಿಗೆ ಪರಿಚಿತಳೆಂದು ಜನರು ಭಾವಿಸುತ್ತಾರೆ; ಆದರೆ ಹಾಗಲ್ಲ. ನನಗೆ ಈಗ ಅನುಮತಿ ಸಿಗದಿದ್ದರೆ, ನಾನು ಸಾಯುತ್ತೇನೆ. ಈಗ ನನಗೆ ಎಲ್ಲಿಯೂ ಹೋಗುವ ಇಚ್ಛೆ ಇಲ್ಲ, ಎಂದು ಬಾಂಗ್ಲಾದೇಶದ ನಿರಾಶ್ರಿತ ಲೇಖಕಿ ತಸ್ಲೀಮಾ ನಸ್ರೀನ್ ಹೇಳಿಕೆ ನೀಡಿದ್ದಾರೆ. ತಸ್ಲೀಮಾ ನಸ್ರೀನ್ 2011 ರಿಂದ ಭಾರತದಲ್ಲಿ ಆಶ್ರಯ ಪಡೆದಿದ್ದಾರೆ. ಅವರಿಗೆ ದೇಶದಲ್ಲಿ ಇರುವ ಪರವಾನಗಿಯು ಜುಲೈ 27 ಕ್ಕೆ ಮುಗಿದಿದೆ. ಕೇಂದ್ರ ಸರಕಾರ ಇನ್ನೂ ನವೀಕರಿಸಿಲ್ಲ.
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ