ಬಕ್ಸರ್ (ಬಿಹಾರ್) ಇಲ್ಲಿ ನಿವೃತ್ತ ಶಿಕ್ಷಕರ ಮನೆಯಲ್ಲಿ ಅಕ್ರಮ ಶಸ್ತ್ರಾಸ್ತ್ರಗಳ ಕಾರ್ಖಾನೆ

ಶಿಕ್ಷಕ ಮತ್ತು ೬ ಮುಸಲ್ಮಾನರ ಬಂಧನ

ಬಕ್ಸರ್ (ಬಿಹಾರ್) – ಜಿಲ್ಲೆಯಲ್ಲಿನ ಚಾಂದ ಗ್ರಾಮದಲ್ಲಿ ಪೊಲೀಸರು ನಿವೃತ್ತ ಶಿಕ್ಷಕ ವೀರೇಂದ್ರ ಕುಮಾರ್ ಶ್ರೀವಾಸ್ತವ ಇವರ ಮನೆಯ ಮೇಲೆ ದಾಳಿ ನಡೆಸಿ ಅಲ್ಲಿ ನಡೆಸಲಾಗುತ್ತಿರುವ ಶಸ್ತ್ರಾಸ್ತ್ರ ನಿರ್ಮಾಣದ ಕಾರ್ಖಾನೆ ಬಹಿರಂಗಪಡಿಸಿದ್ದಾರೆ. ಈ ಮನೆಯಿಂದ ಪಿಸ್ತೂಲುಗಳು, ಬಂದೂಕುಗಳು ತಯಾರಿಸಲು ಬೇಕಾಗುವ ಸಾಮಗ್ರಿ ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ಪೊಲೀಸರು ಶ್ರೀವಾಸ್ತವ ಜೊತೆಗೆ ಪಿಂಟು ಶಾಹ, ಮಹಮ್ಮದ್ ಆಜಾದ್, ಮಹಮ್ಮದ್ ಮೋನು, ಮಹಮ್ಮದ್ ಅಬ್ದುಲ್ಲ, ಮಹಮ್ಮದ ರಾಜು ಮತ್ತು ಮಹಮ್ಮದ್ ಹಿಬ್ರೂ ಇವರನ್ನು ಬಂಧಿಸಿದ್ದಾರೆ. ಇದರಲ್ಲಿನ ೫ ಜನರು ಮುಂಗೇರ ಜಿಲ್ಲೆಯ ನಿವಾಸಿಗಳಾಗಿದ್ದಾರೆ. ಕೆಲವು ತಿಂಗಳ ಹಿಂದೆ ಅವರು ಇಲ್ಲಿ ವಾಸಿಸಲು ಬಂದಿದ್ದರು. ಅವರು ಹಿಂದೆ ಎಲ್ಲಿ ಶಸ್ತ್ರಾಸ್ತ್ರಗಳು ತಯಾರಿಸುತ್ತಿದ್ದರು, ಅದನ್ನು ಶೋಧ ನಡೆಸಲಾಗುವುದು. ಹಾಗೂ ಅವರಿಗೆ ಯಾವ ಗ್ಯಾಂಗ್ ನೊಂದಿಗೆ ನಂಟಿದೆಯೇ ? ಇದರ ವಿಚಾರಣೆ ಕೂಡ ನಡೆಸಲಾಗುವುದು.

ಸಂಪಾದಕೀಯ ನಿಲುವು

ಇಂತಹವರಿಗೆ ಗಲ್ಲು ಶಿಕ್ಷೆ ವಿಧಿಸಬೇಕು !