
ರಾಯ್ಪುರ (ಛತ್ತೀಸ್ಗಢ) – ಮಾರ್ಚ್ 2026 ರ ಮೊದಲು ದೇಶದಲ್ಲಿ ನಕ್ಸಲಿಸಂ ಕೊನೆಗೊಳ್ಳುವುದು, ಇದರ ವಿರುದ್ಧದ ಅಭಿಯಾನ ಈಗ ನಿರ್ಣಾಯಕ ಹಂತದಲ್ಲಿದೆ. ಈ ಸಮಸ್ಯೆಯನ್ನು ಕಠಿಣ ಮತ್ತು ದಯೆ ತೋರದ ರಣತಂತ್ರದೊಂದಿಗೆ ಆಕ್ರಮಣ ಮಾಡುವ ಸಮಯ ಬಂದಿದೆ. ಈ ಸಮಸ್ಯೆ ಈಗ ಛತ್ತೀಸ್ಗಢದ ಕೆಲವು ಆಯ್ದ ಪ್ರದೇಶಗಳಿಗೆ ಸೀಮಿತವಾಗಿದೆ, ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು. ನಕ್ಸಲ್ ವಾದಿಗಳ ಕುರಿತು 7 ರಾಜ್ಯಗಳ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ಅಮಿತ್ ಶಾ ಅವರು ಪ್ರಸ್ತುತ ಛತ್ತೀಸ್ಗಢ ರಾಜ್ಯದಲ್ಲಿ 3 ದಿನಗಳ ಪ್ರವಾಸದಲ್ಲಿದ್ದಾರೆ.
End Naxal Menace: Naxalism in the country will be eradicated by March 2026! – Amit Shah, Union Home Minister
Statement by Union Home Minister #AmitShah
The Central Government should also declare a date to end Jihadi #Terrorism and all forms of Jihadi mentality in the country! pic.twitter.com/yxcsNDfeJr
— Sanatan Prabhat (@SanatanPrabhat) August 25, 2024
ರಾಜ್ಯಗಳು ನಕ್ಸಲಿಸಂಗೆ ಸಂಬಂಧಿಸಿದ ಅಂತರರಾಜ್ಯ ಪ್ರಕರಣಗಳ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಬೇಕು. 2 ತಿಂಗಳೊಳಗೆ ನಕ್ಸಲರ ಶರಣಾಗತಿ ನೀತಿಯನ್ನು ಹೊಸ ಸ್ವರೂಪಕ್ಕೆ ತರಲಾಗುವುದು. ದೇಶದಲ್ಲಿ ನಕ್ಸಲ್ ಹಿಂಸಾಚಾರ ಪ್ರಕರಣಗಳು ಕಡಿಮೆಯಾಗುತ್ತಿವೆ. 2020 ರ ಗರಿಷ್ಠ ಮಟ್ಟದ ತುಲನೆಯಲ್ಲಿ ನಕ್ಸಲೀಯರ ಹಿಂಸಾಚಾರದಲ್ಲಿ ಶೇ. 73 ರಷ್ಟು ಕಡಿಮೆಯಾಗಿದೆ ಎಂದು ಹೇಳಿದರು.
ಸಂಪಾದಕೀಯ ನಿಲುವುದೇಶದಿಂದ ಜಿಹಾದಿ ಭಯೋತ್ಪಾದನೆ ಮತ್ತು ಎಲ್ಲಾ ರೀತಿಯ ಜಿಹಾದಿ ಮನಸ್ಥಿತಿಯನ್ನು ಕೊನೆಗೊಳಿಸುವ ದಿನಾಂಕವನ್ನು ಕೇಂದ್ರ ಸರಕಾರವು ಘೋಷಿಸಬೇಕು ! |
ಬಾಂಗ್ಲಾದೇಶಿ ವಲಸಿಗರ ಕೇಂದ್ರವಾಗಿರುವ ಮುಂಬಯಿ: ೧,೫೦೦ ಕ್ಕೂ ಹೆಚ್ಚು ಅಕ್ರಮ ವಲಸಿಗರ ಅಡ್ಡೆ!
ಚಿಂಚವಡ (ಪುಣೆ)ದಲ್ಲಿನ ಶ್ರೀ ಮೋರಯಾ ಗೋಸಾವಿ ಮಂದಿರ ಪರಿಸರದ ಜಾತ್ರೆಯಲ್ಲಿ ‘ಮೇಡ್ ಇನ್ ಪಾಕಿಸ್ತಾನ್’ ಲೇಬಲ್ ಇರುವ ಚಾದರಗಳ ಮಾರಾಟ!
ಬಂಗಾಳದ ಭಾಂಗರ ಬಾಂಬ್ ಸ್ಫೋಟ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್ ಮಾಜಿ ಶಾಸಕ ಶೌಕತ್ ಮೊಲ್ಲಾ ಬಂಧನ
ನೆರೂಲ್ (ನವಿ ಮುಂಬಯಿ): ಹಾಸ್ಟೆಲ್ನಲ್ಲಿದ್ದ ಹಿಂದೂ ದೇವತೆಗಳ ಮೂರ್ತಿಗಳನ್ನು ಎಸೆದ ಕ್ರಿಶ್ಚಿಯನ್ ಯುವತಿ!
ಪಂಢರಪುರ: ಶ್ರೀ ವಿಠ್ಠಲ ಮೂರ್ತಿಯ ರಾಸಾಯನಿಕ ಲೇಪನಕ್ಕೆ ವಾರಕರಿ ಸಂಪ್ರದಾಯದ ವಿರೋಧ: ರಾಸಾಯನಿಕ ಲೇಪನದಿಂದ ಮೂರ್ತಿಗೆ ಹಾನಿ!
ಲಂಡನ್ನಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿಗಳ ಕಾರ್ಯಕ್ರಮದಲ್ಲಿ ಗದ್ದಲ: ಭಾರತೀಯ ಹೈಕಮಿಷನ್ ತೀವ್ರ ಆಕ್ರೋಶ