ಅಸ್ಸಾಂನ ಮುಸ್ಲಿಂ ಕಳ್ಳರಿಂದ ದೇವಸ್ಥಾನದಲ್ಲಿ ಕಳ್ಳತನ !

ಮಡಿಕೇರಿಯಲ್ಲಿನ ಘಟನೆ

ಮಡಿಕೇರಿ – ಇಲ್ಲಿನ ಕೋಟೆ ಮಾರಿಯಮ್ಮ ದೇವಸ್ಥಾನದ ಬಾಗಿಲು ಮುರಿದ ಕಳ್ಳರು ಕಾಣಿಕೆ ಹುಂಡಿ ಮುರಿದು 2 ಲಕ್ಷದ 50 ಸಾವಿರ ನಗದು ಹಾಗೂ ಚಿನ್ನಾಭರಣ ದೋಚಿದ್ದಾರೆ. ಸಿಸಿಟಿವಿ ದೃಶ್ಯಾವಳಿ ಆಧರಿಸಿ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ. ಅವರ ಹೆಸರು ಅಲ್ತಾಬ್ ಅಲಿ ಮತ್ತು ಮೀರ್ ಹುಸೇನ್ ಆಗಿದ್ದೂ ಅವರು ಮೂಲತಃ ಅಸ್ಸಾಂನವರಾಗಿದ್ದಾರೆ. ಇವರಿಂದ 3 ಗ್ರಾಂ ಚಿನ್ನ, 160 ಗ್ರಾಂ ಬೆಳ್ಳಿ ಹಾಗೂ 95 ಸಾವಿರ ರೂಪಾಯಿ ವಶಪಡಿಸಿಕೊಳ್ಳಲಾಗಿದೆ.

ಅಲ್ತಾಬ್ ಕೂಲಿ ಕೆಲಸ ಮಾಡುತ್ತಾನೆ ಹಾಗೂ ಮೀರ್ ಹುಸೇನ್ ಅಸ್ಸಾಂನಿಂದ ಇಲ್ಲಿಗೆ ಕಳ್ಳತನಕ್ಕೆ ಬಂದಿದ್ದ. ಅಸ್ಸಾಂನಿಂದ ಬರುವ ಕಾರ್ಮಿಕರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡದೆ ಇಂತಹ ಅಪರಾಧ ಕೃತ್ಯಗಳಲ್ಲಿ ತೊಡಗಿದರೆ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಎಚ್ಚರಿಕೆ ನೀಡಿದ್ದಾರೆ.

ಸಂಪಾದಕೀಯ ನಿಲುವು

ಮುಹಮ್ಮದ್ ಘಜ್ನಿಯ ವಂಶಸ್ಥರು ಇನ್ನೂ ಈ ದೇಶದಲ್ಲಿದ್ದಾರೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !